ಅಂಧ-ತ್ವ ಪ್ರಮಾ-ಣ-ವ-ನ್ನು ಕಡಿ-ಮೆ ಮಾಡ-ಲು ಸರ್ಕಾ-ರ-ದ ದೃಢ-ಸಂ-ಕ-ಲ್ಪ
ಬೆಂಗ-ಳೂ-ರು : ರಾಜ್ಯ-ದ-ಲ್ಲಿ-ರು-ವ ಅಂಧ-ತ್ವ ಪ್ರಮಾ-ಣ-ವ-ನ್ನು ಪ್ರತಿ-ಶ-ತ 1.4 ರಿಂದ 0.3 ಕ್ಕೆ ಇಳಿ-ಸ-ಲು ರಾಜ್ಯ-ಸ-ರ್ಕಾ-ರ ಉದ್ದೇ-ಶಿಸಿ-ದೆ ಎಂದು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಗುರು-ವಾ-ರ ಹೇಳಿ-ದ್ದಾ-ರೆ.
ಅಂ-ಧ-ತ್ವ-ದ ಪ್ರಮಾ-ಣ-ವ-ನ್ನು ಕಡಿ-ಮೆ ಮಾಡ-ಲು ಸರ್ಕಾ-ರ ಅಗ-ತ್ಯ ಕ್ರಮ-ಗ-ಳ-ನ್ನು ಕೈಗೊ-ಳ್ಳು-ವು-ದು ಎಂದು ಮುಖ್ಯ-ಮಂ-ತ್ರಿ ಹೇಳಿ-ದ-ರು. ಅವ-ರು ರಾಷ್ಟ್ರೀ-ಯ ನೇತ್ರ-ದಾ-ನ ಪಕ್ಷಾ-ಚ-ರ-ಣೆ ಸಂದ-ರ್ಭ-ವಾ-ಗಿ ಏರ್ಪ-ಡಿ-ಸಿ-ದ್ದ ಕಮ್ಮ-ಟ-ವೊಂ-ದ-ರ-ಲ್ಲಿ ಮಾತ-ನಾ-ಡು-ತ್ತಿ-ದ್ದ-ರು. ನೇತ್ರ-ದಾ-ನ-ದ ಅಗ-ತ್ಯ ಮತ್ತು ಮಹ-ತ್ವ-ವ-ನ್ನು ಕುರಿ-ತು ಮಾತ-ನಾ-ಡಿ-ದ ಮುಖ್ಯ-ಮಂ-ತ್ರಿ-ಗ-ಳು ನೇತ್ರ-ದಾ-ನ ಕುರಿ-ತ ಪ್ರತಿ-ಜ್ಞಾ-ವಿ-ಧಿ-ಯ-ನ್ನು ಬೋ-ಧಿ-ಸಿ-ದ-ರು.
ಕಮ್ಮ-ಟ-ದ-ಲ್ಲಿ ಭಾಗ-ವ-ಹಿ-ಸಿ-ದ್ದ ಆರೋ-ಗ್ಯ ಮತ್ತು ಕುಟುಂ-ಬ ಕಲ್ಯಾ-ಣ ಖಾತೆ ಸಚಿ-ವ ಎ.ಬಿ. ಮಲ-ಕ-ರೆ-ಡ್ಡಿ ನೇತ್ರ-ದಾ-ನ ಕುರಿ-ತ ಭಿತ್ತಿ-ಪ-ತ್ರ-ಗ-ಳ-ನ್ನು ಬಿಡು-ಗ-ಡೆ ಮಾಡಿ-ದ-ರು. ವಾರ್ತಾ ಸಚಿ-ವ ಬಿ.ಕೆ. ಚಂದ್ರ-ಶೇ-ಖ-ರ್ ಹಾಗೂ ವೈದ್ಯ-ಕೀ-ಯ ಶಿಕ್ಷ-ಣ ಖಾತೆ ಸಚಿ-ವೆ ನಫೀ-ಸಾ ಫಜ-ಲ್ ಕಾರ್ಯ-ಕ್ರ-ಮ-ದ-ಲ್ಲಿ ಭಾಗ-ವ-ಹಿ-ಸಿ-ದ್ದ-ರು.
(ಇನ್ಫೋ ವಾರ್ತೆ)
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications