ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಶು-ಕ್ರ-ವಾ-ರ ಬೆಂಗ-ಳೂ-ರು ಬಂದ್‌- ಆಚ-ರಿ-ಸ-ಲು ಕನ್ನ-ಡ ಸಂಘ-ಟ-ನೆ-ಗ-ಳ ನಿರ್ಧಾ-ರ

By Staff
|
Google Oneindia Kannada News

ಬೆಂಗ-ಳೂ-ರು : ರಾ-ಜ್‌-ಕು-ಮಾ-ರ್‌ ಅವ-ರ-ನ್ನು ತಕ್ಷ-ಣ ಬಿಡು-ಗ-ಡೆ ಮಾಡು-ವಂ-ತೆ ಆಗ್ರ-ಹಿ-ಸಿ ವಿವಿ-ಧ ಕನ್ನ-ಡ- ಸಂ-ಘ-ಟ-ನೆ-ಗ-ಳು ಶುಕ್ರ-ವಾ-ರ ಬೆಂಗ-ಳೂ-ರು ಬಂದ್‌-ಗೆ ಕರೆ ನೀಡಿ-ವೆ.

-ನಗ-ರ-ದ ಕಾನಿ-ಷ್ಕ ಹೊಟೇ-ಲ್‌-ನ-ಲ್ಲಿ ಕನ್ನ-ಡ ಸಂರ-ಕ್ಷ-ಣಾ ವೇದಿ-ಕೆ-ಯ-ಡಿ ಸಭೆ ಸೇರಿ-ದ ವಿವಿ-ಧ ಸಂಘ-ಟ-ನೆ-ಗ-ಳು ಶುಕ್ರ-ವಾ-ರ ಬಂದ್‌ ಆಚ-ರ-ಣೆ-ಗೆ ಕರೆ ನೀಡ-ಲು ನಿರ್ಧ-ರಿ-ಸಿ-ದ-ವು. ಸಭೆ-ಯ-ಲ್ಲಿ ಕನ್ನ-ಡ ಅಭಿ-ವೃ-ದ್ಧಿ ಪ್ರಾಧಿ-ಕಾ-ರ-ದ ಮಾಜಿ ಅಧ್ಯ-ಕ್ಷ ಚಂದ್ರ-ಶೇ-ಖ-ರ ಪಾಟೀ-ಲ, ಕ-ನ್ನ-ಡ ಚಳ-ವ-ಳಿ-ಕಾ-ರ ನಾರಾ-ಯ-ಣ-ಗೌ-ಡ ಮತ್ತಿ-ತ-ರ-ರು ಹಾಜ-ರಿ-ದ್ದ-ರು.

ಬಂ-ದ್‌ ನಡೆ-ಯು-ತ್ತಿ-ರು-ವು-ದು ತಮಿ-ಳು-ನಾ-ಡು ಸರ್ಕಾ-ರ-ದ ವಿರು-ದ್ಧ-ವೇ ಹೊರ-ತು ರಾಜ್ಯ-ಸ-ರ್ಕಾ-ರ-ದ ವಿರು-ದ್ಧ-ವ-ಲ್ಲ ಎಂದು -ಕ-ನ್ನ-ಡ ಸಂರ-ಕ್ಷ-ಣಾ ವೇದಿ-ಕೆಯ ಅಧ್ಯ-ಕ್ಷ ಜಾಣ-ಗೆ-ರೆ ವೆಂಕ-ಟ-ರಾ-ಮ-ಯ್ಯ ಸ್ಪಷ್ಟ-ಪ-ಡಿ-ಸಿ-ದ್ದಾ-ರೆ. ಸುದ್ದಿ ಬಿತ್ತ-ರಿ-ಸು-ವು-ದ-ನ್ನು ಬಿಟ್ಟು ಉಳಿ-ದೆಲ್ಲ ಕಾರ್ಯ-ಕ್ರ-ಮ-ಗ-ಳ-ನ್ನು ರದ್ದು-ಪ-ಡಿ-ಸು-ವಂ-ತೆ ಟಿವಿ ಚಾನೆ-ಲ್‌-ಗ-ಳಿ-ಗೆ ಸಭೆ ಆಗ್ರ-ಹ-ಪ-ಡಿ-ಸಿ-ದೆ ಎಂದು ಜಾಣಗೆ-ರೆ ತಿಳಿ-ಸಿ-ದ್ದಾ-ರೆ.

(ಇನ್ಫೋ- ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X