ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

-ಸರ್ಕಾ-ರ-ದ ಮುಂದೆ ನನ್ನ-ದೊಂ-ದು ಪ್ರಾರ್ಥನೆ... : ರಾಜ್‌

By Staff
|
Google Oneindia Kannada News

ಬೆಂ-ಗಳೂರು : ಖಾಸ-ಗಿ ಟಿವಿ ಚಾನೆ-ಲ್ಲೊಂ-ದ-ರ-ಲ್ಲಿ ವೀರ-ಪ್ಪ-ನ್‌ ಕಳುಹಿ-ಸಿ-ರು-ವ ಹೊಸ ಕ್ಯಾಸೆ-ಟ್ಟ-ನ್ನು ಪ್ರ-ಸಾ-ರ ಮಾಡಿ-ದ್ದು, ಅದ-ರ ತಿರು-ಳು ಇಂತಿ-ದೆ...

(ಗೋಪಾ-ಲ್‌, ಅಣ್ಣಾ-ವ್ರಿ-ಗೆ ನಮ-ಸ್ಕಾ-ರ ಮಾಡಿ, ರಾಜ್‌ -ಕು-ಟುಂ-ಬ-ದ ಫೋಟೋ ಒಂದ-ನ್ನು ಕೊಡು--ತ್ತಾ-ರೆ. ತಾವೇ ಸ್ವತಃ ರಾಜ್‌-ಗೆ ಕನ್ನ-ಡ ಹಾಕು-ತ್ತಾ-ರೆ. ರಾಜ್‌ಕುಮಾ-ರ್‌ ಮಾ-ತು ಶುರು-ವಾ-ಗು-ತ್ತ-ದೆ...)

ತಮಿ-ಳು ಪತ್ರಿ-ಕೆ-ಯಾಂ-ದ-ರ-ಲ್ಲಿ, ನಾನು ಬಿಡು-ಗ-ಡೆ-ಯಾ-ಗಿ ಬಂದ ಮೇಲೆ ತಮಿ-ಳ-ರ-ನ್ನು ವಿಚಾ-ರಿ-ಸಿ-ಕೊ-ಳ್ಳು-ತ್ತೇ-ವೆ ಅಂತ ಕನ್ನ-ಡಿ-ಗ-ರು ಹೇಳಿ-ದ್ದಾ--ರೆ ಅಂತ -ವ-ರ-ದಿ-ಯಾ-ಗಿ-ದೆ-ಯಂ-ತೆ. ನನ್ನ ಅಭಿಮಾ-ನಿ ದೇವ-ರು-ಗ-ಳು ಹಾಗ-ಲ್ಲ. ಯಾ-ವು-ದೇ ಹಾನಿ ಮಾಡೋ-ಲ್ಲ ಅನ್ನೋ ನಂಬಿ-ಕೆ ನನ-ಗಿ-ದೆ. ದಯ-ವಿ-ಟ್ಟು -ಆ ರೀತಿ ಏನೂ ಮಾಡ-ಬೇ-ಡಿ. ಕಲೆ ಸೌಹಾ-ರ್ದ-ದ ಸಂಕೇ-ತ. ನಿಮ್ಮ-ನ್ನ ಇಷ್ಟು ದಿನ ನೋ-ಡ್ದೇ ಇರೋ-ದೇ ನನ್ನ ದೌರ್ಭಾ-ಗ್ಯ.

ಸರ್ಕಾ-ರ-ದ ಮುಂದೆ ನನ್ನ-ದೊಂ-ದು ಪ್ರಾರ್ಥ-ನೆ, ಅನ್ಯ-ಥಾ ಭಾವಿ-ಸ-ಬೇ-ಡಿ... ಕಾವೇ-ರಿ ಗಲಾ-ಟೆ ಸಂದ-ರ್ಭ-ದ-ಲ್ಲಿ ಕೆಲ-ವು ತಮಿ-ಳ-ರಿಗೆ ನಷ್ಟ ಆಗಿ-ದ್ಯಂ-ತೆ. ಅವ-ರಿ-ಗೆ ಧನ ಸಹಾ-ಯ ಮಾಡ್ತೀ-ವಿ ಅಂದಿ-ದ್ದ-ರಂ-ತೆ. ಅದ-ನ್ನ ತಾವು ಈಡೇ-ರಿ-ಸಿ ಬಿಟ್ಟ-ರೆ ನಾವು ಬೇಗ ಬಂದು ತಮ್ಮ-ನ್ನ ಸೇರ್ತೀ-ವಿ.

ರಾಜ್‌ ಬರೋ-ವ-ರೆ-ಗೆ ಕಾಯ್ತೀ-ವಿ : ರಾಜ್‌-ಕು-ಮಾ-ರ್‌ ಬರೋ-ವ-ರೆ-ಗೆ ನಾವು ಚಿತ್ರೀ-ಕ-ರ-ಣ-ದ ಯಾವು-ದೇ ಕೆಲ-ಸ ಶುರು ಮಾಡೋ-ದಿ-ಲ್ಲ ಎಂದು ಚಲ-ನ-ಚಿ-ತ್ರ ಕಾರ್ಮಿ-ಕ-ರ ಒಕ್ಕೂ-ಟ-ದ ಅಧ್ಯ-ಕ್ಷ ಹಾ-ಗೂ ನಟ ಅಶೋಕ್‌ ತಿ--ಳಿ-ಸಿ-ದ್ದಾ-ರೆ.

(ಇನ್ಫೋ ವರ-ದಿ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X