ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಣೇ-ಶ ವಿಸ-ರ್ಜನೆ ಪ್ರಯು-ಕ್ತ ಬ-ಳ್ಳಾ-ರಿ-ಯ-ಲ್ಲಿ ಮದ್ಯ ಮಾರಾ-ಟ ನಿಷೇ-ಧ

By Staff
|
Google Oneindia Kannada News

ಬಳ್ಳಾ-ರಿ : ಗಣೇ-ಶ- -ಮೂ-ರ್ತಿ ವಿಸ-ರ್ಜ-ನೆ-ಯ ದಿನ ಮುಂಜಾ-ಗ-ರೂ-ಕ-ತಾ ಕ್ರಮ-ವಾ-ಗಿ ಜಿಲ್ಲೆ-ಯ-ಲ್ಲಿ ಮದ್ಯ ಮಾರಾ-ಟ-ವ-ನ್ನು ಜಿಲ್ಲಾ-ಧಿ-ಕಾ-ರಿ ಜಾವೇ-ದ್‌ ಅಖ್ತ-ರ್‌ ನಿಷೇ-ಧಿ-ಸಿ-ದ್ದಾ-ರೆ.

ಸೆಪ್ಟಂ-ಬ-ರ್‌ 3 ರ ಬೆಳಿ-ಗ್ಗೆ 6 ಗಂಟೆ-ಯಿಂ-ದ ಜಾರಿ-ಗೆ ಬರು-ವ ಮದ್ಯ ಮಾರಾ-ಟ ನಿಷೇ-ಧ 24 ತಾಸು-ಗ-ಳ ಕಾಲ ಜಾರಿ-ಯ-ಲ್ಲಿ-ರು-ತ್ತ-ದೆ. ಸೆಪ್ಟಂ-ಬ-ರ್‌ 5 ರಂದು -ಪು-ನಃ ಜಾರಿ-ಯಾ-ಗು-ವ ಮದ್ಯ ಮಾರಾ-ಟ ನಿಷೇ-ಧ ಮರು-ದಿ-ನ ಬೆಳಿ-ಗ್ಗೆ-ಯ-ವ-ರೆ-ಗೂ ಜಾರಿ-ಯ-ಲ್ಲಿ-ರು-ತ್ತ-ದೆ.

ಸೆಪ್ಟಂ-ಬ-ರ್‌ 3 ರಿಂ-ದ 5 ರವ-ರೆ-ಗೆ -ಪ-ಟಾ-ಕಿ, ಸಿಡಿ-ಮ-ದ್ದು- ಹಾಗೂ ಇನ್ನಿ-ತ-ರೆ ಸ್ಫೋಟ-ಕ-ಗ-ಳ ಬಳ-ಕೆ-ಯ-ನ್ನು ನಿಷೇ-ಧಿ-ಸ-ಲಾ-ಗಿ-ದೆ. ಈ ಅವ-ಧಿಯ-ಲ್ಲಿ -ಬ-ಳ್ಳಾ-ರಿ, ಸಿರ-ಗು-ಪ್ಪ ಹಾಗೂ ಹೊಸ-ಪೇ-ಟೆ- ಪಟ್ಟ-ಣ-ಗ-ಳ-ಲ್ಲಿ-ನ ಸಿನಿ-ಮಾ ಮಂದಿ-ರ-, ವಿಡಿ-ಯೋ ಪಾರ್ಲ-ರ್‌ ಹಾಗೂ ಯಾವು-ದೇ ರೀತಿ-ಯ ಪ್ರದ-ರ್ಶ-ನ-ಗ-ಳ-ನ್ನು ನಿಷೇ-ಧಿ-ಸ-ಲಾ-ಗಿ-ದೆ.

(ಯುಎ-ನ್‌-ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X