ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಡನ್ನು ತುದಿಗಾಲಲ್ಲಿ ನಿಲ್ಲಿಸಿರುವ ಮೂರು ಮುಹೂರ್ತಗಳ ಶುಕ್ರವಾರ

By Super
|
Google Oneindia Kannada News

ಮುಹೂರ್ತ ಒಂದು : ಗೌರಿ --- ಗಣೇ-ಶ-ನ ಸಂ-ಭ್ರ-ಮ, ಟಾಡಾ ಬಂ-ಧಿ-ಗ-ಳ ಬಗೆ-ಗೆ ಸುಪ್ರಿಂ-ಕೋ-ರ್ಟ್‌ ನೀಡು-ವ ತೀರ್ಪು ಹಾಗೂ ಸಾಗರದಾಚೆ ಕನ್ನ-ಡ-ದ ಸಂಭ್ರ-ಮ-ವ-ನ್ನು ಪ-ಸ-ರಿ-ಸು-ವ ಹೂಸ್ಟ-ನ್‌ ಸಮ್ಮೇ-ಳ-ನ- ಮೂರೂ ಮಹ-ತ್ವ-ದ ಮೂಹೂ-ರ್ತಗ-ಳ-ನ್ನು ಗರ್ಭ-ದ-ಲ್ಲಿ ಹೊಂದಿ-ರು-ವ -ವಿ-ಶೇ-ಷ ಸೆಪ್ಟಂ-ಬ-ರ್‌ 1 ರ ಶುಕ್ರ-ವಾ-ರದ್ದಾಗಿ-ದೆ.

ವರ್ಷ-ಪೂ-ರ್ತಿ ಹಬ್ಬ-ಗ-ಳ ಸಾ-ಲು ಸಾಲಾ-ದ-ರೂ, ಗೌರಿ ಗಣೇ-ಶ ಹಬ್ಬ-ಕ್ಕೆ ಬೇರೆ-ಯ-ದೇ ಆದ ಗಮ್ಮ-ತ್ತಿ-ದೆ. ಧರ್ಮ-ಗ-ಳ-ನ್ನು ಮೀರಿ-ದ ಜನ-ಪ್ರಿ-ಯ-ತೆ ಗಣ-ಪ-ನ-ದು. ನಾಡಿ-ನ-ಲ್ಲಂ-ತೂ ಬೀದಿ ಬೀದಿ-ಗ-ಳ-ಲ್ಲೂ ಗಣ-ಪ-ನ-ದೇ ಸವಾ-ರಿ. ಆಬಾ-ಲ ವೃದ್ಧ-ರೆ-ಲ್ಲ ಗಣ-ಪ-ನ ಕೂರಿ-ಸು-ವ-ಲ್ಲಿ , ಮುಳು-ಗಿ-ಸು-ವ-ಲ್ಲಿ ವ್ಯಸ್ತ-ರು. ಆದ-ರೆ, ಈ ಸಲ-ದ ಹಬ್ಬ- ತನ್ನ ಸಹ-ಜ ಸಂಭ್ರ-ಮ-ವ-ನ್ನು ಜ-ನ-ತೆ-ಗೆ ಕಟ್ಟಿ-ಕೊ-ಡು-ತ್ತಿ-ಲ್ಲ . ಹಬ್ಬ-ದ ಸಂಭ್ರ-ಮ-ವ-ನ್ನೆ-ಲ್ಲ ವೀರ-ಪ್ಪ-ನ್‌ ಕಸಿ-ದು-ಕೊಂ-ಡಿ-ದ್ದಾ-ನೆ. ಆದ್ದ-ರಿಂ-ದ, ಶುಕ್ರ-ವಾ-ರ-ದ ಮೊ-ದ-ಲ ಮುಹೂ-ರ್ತ ಸಾಂಪ್ರ-ದಾ-ಯಿ-ಕ-ವಾಗಿ ಕೊನೆ-ಗೊ-ಳ್ಳು-ವ ಸಾಧ್ಯ-ತೆ-ಯೇ ಹೆ-ಚ್ಚಾ-ಗಿ-ದೆ.

ಮುಹೂರ್ತ ಎರಡು : ಶುಕ್ರ-ವಾ-ರ-ದ ಎರ-ಡ-ನೆ-ಯ ಮುಹೂ-ರ್ತ- ಅನ್ನ , ನೀರಿ-ಗಾ-ಗಿ ಹಾಗೂ ಉತ್ತಮ ಭವಿಷ್ಯಕ್ಕಾಗಿ ವಲ-ಸೆ ಹೋದ-ವ-ರ ಸಂಭ್ರ-ಮ ಕುರಿ-ತ-ದ್ದು . ಅಮೆ-ರಿ-ಕ- ನೆಲ-ದ ಹೂಸ್ಟ-ನ್‌-ನ-ಲ್ಲಿ ಮಿಲೆ-ನಿ-ಯಂ ಕನ್ನ-ಡ ಸಮ್ಮೇ-ಳ-ನ- 2000 ಶುಕ್ರ-ವಾ-ರ-ದಿಂ-ದ- ಆರಂ-ಭ-ವಾ-ಗು-ತ್ತಿ-ದೆ. ಕನ್ನ-ಡ-ದ ಸಾ-ಹಿ-ತ್ಯ, ಸಮಾ-ಜ -ವಿ-ದೇ-ಶದ ನೆಲ-ದ-ಲ್ಲಿ ಚರ್ಚೆ-ಯಾ-ಗು-ತ್ತಿ---ದೆ. ಸಮ್ಮೇ-ಳ-ನ-ದ- ಮೇಲೂ ರಾಜ್‌ ಅಪ-ಹ-ರ-ಣ-ದ ಛಾಯೆ ಬೀರಿ-ದೆ. ಸಮ್ಮೇ-ಳ-ನ ಉದ್ಘಾ-ಟಿ-ಸ-ಲು ಒಪ್ಪಿ-ದ್ದ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃಷ್ಣ ನಾಡಿ-ನ-ಲ್ಲಿ-ನ ಕಾವಿ-ನಿಂ-ದ ಸಮ್ಮೇ-ಳ-ನ-ದ-ಲ್ಲಿ ಭಾಗ-ವ-ಹಿ-ಸು-ವು-ದಿಲ್ಲ ಎಂದಿ-ದ್ದಾ-ರೆ.

ಮುಹೂರ್ತ ಮೂರು : ಕೊನೆ-ಯ ಮುಹೂ-ರ್ತ-ಕ್ಕೆ ಹೆಚ್ಚಿ-ನ ಮಹ-ತ್ವ. ಟಾಡಾ ಬಂದಿಗ-ಳ-ನ್ನು ಬಿಡು-ಗ-ಡೆ ಮಾಡು-ವ ವಿಷ-ಯ-ದ-ಲ್ಲಿ ಸು-ಪ್ರಿಂ-ಕೋ-ರ್ಟ್‌ ತೀರ್ಪು ಹೊರ-ಬೀ-ಳು-ವು-ದು ಶುಕ್ರ-ವಾ-ರ-ವೇ. ಟಾ-ಡಾ ಬಂದಿಗ-ಳ ಬಿಡು-ಗ-ಡೆ-ಗೆ ವೀರ-ಪ್ಪ-ನ್‌ ಪಟ್ಟು ಹಿಡಿ-ದಿ-ರು-ವು-ದ-ರಿಂ-ದ ರಾಜ್‌ ಬಿಡು-ಗ-ಡೆ-ಯ ವಿಷ-ಯ-ದ-ಲ್ಲಿ ಶುಕ್ರ-ವಾ-ರ-ದ ಸುಪ್ರಿಂ-ಕೋ-ರ್ಟ್‌ ತೀರ್ಪು ಮಹ-ತ್ವ-ದ್ದಾಗ-ಲಿ-ದೆ. ವೀ-ರ-ಪ್ಪ-ನ್‌ ಆದಿ-ಯಾ-ಗಿ ನಾಡಿ-ಗ-ರೆ-ಲ್ಲ ಕೋರ್ಟ್‌-ನ-ತ್ತ ಮುಖ ಮಾಡಿ-ದ್ದಾ-ರೆ. ರಾಜ್‌ ಅಭಿ-ಮಾ-ನಿ-ಗ-ಳಂ-ತೂ ಅಣ್ಣಾ-ವ್ರ ಸುರ-ಕ್ಷಿ-ತ ಬಿಡು-ಗ-ಡೆ-ಗಾ-ಗಿ ಗಣ-ಪ-ನಿ-ಗೆ -ಶ-ರ-ಣು ಹೋಗಿ-ದ್ದಾ-ರೆ.

-ಮೂ-ರು ಮುಹೂ-ರ್ತ-ಗ-ಳ-ನ್ನು ಹೊಂದಿ-ರು-ವ ಸೆಪ್ಟಂ-ಬ-ರ್‌ 1 ರ ಶುಕ್ರ-ವಾ-ರ ಚರಿ-ತ್ರೆ-ಯ-ಲ್ಲಿ ದಾಖ-ಲಾ-ಗು-ವ ಮಹ-ತ್ವ-ದ ದಿನ. ಈ ದಿನ-ದ ದಾಖ-ಲೆ -ನಾ-ಡಿ-ಗ-ರ ಪಾಲಿ-ಗೆ ಸಂ-ಭ್ರ-ಮವ-ನ್ನು ಕಟ್ಟಿ-ಕೊ-ಡು-ವಂ-ತಿ-ರ-ಲಿ ಎನ್ನು-ವು-ದೇ ಎಲ್ಲ-ರ ಬಯ-ಕೆ.

English summary
An eventfull day for karnataka
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X