ರಾ-ಜ್ ಬಿಡು-ಗ-ಡೆ- ಹಾದಿ-ಯ-ಲ್ಲಿ ಮತ್ತೊಂ-ದು ಕಾನೂ-ನು ತೊಡ-ಕು-
ಚೆನ್ನೈ : ಬಿಡು-ಗ-ಡೆ ಮಾಡು-ವಂ-ತೆ ವೀರ-ಪ್ಪ-ನ್ ಒತ್ತಾ-ಯಿ-ಸಿ-ರು-ವ ಐವ-ರು ತಮಿ-ಳು ಉಗ್ರ-ಗಾ-ಮಿ-ಗ-ಳ-ಲ್ಲಿ ಒಬ್ಬ-ನಾ-ದ ಮಣಿ-ಕಂ-ಠ-ನ್ನಿಂದ, ಆತ ವೀರ-ಪ್ಪ-ನ್ ಬಳಿ-ಗೆ ವಾಪ-ಸ್ಸಾ-ಗು-ವ -ಬ-ಗೆ-ಗೆ ಅಭಿ-ಪ್ರಾ-ಯ-ವ-ನ್ನು ಸಂಗ್ರ-ಹಿ-ಸ-ಲು -ಮ-ದ್ರಾ-ಸ್ ಹೈಕೋ-ರ್ಟ್ -ತಿ-ರು-ಚಾ-ನ-ಪ--ಳ್ಳಿ ಜಿಲ್ಲಾ ನ್ಯಾಯಾ-ಲ-ಯ-ದ ನ್ಯಾಯ-ಮೂ-ರ್ತಿ-ಗ-ಳಿ-ಗೆ ಬು-ಧ-ವಾ-ರ ನಿರ್ದೇ-ಶ-ನ ನೀಡಿದೆ.
ಮಣಿ-ಕಂ-ಠ-ನ್-ನ ತಂದೆ ಪಿ.ಎಸ್. ಅಣ್ಣಾ-ಮ-ಲೈ, ಒತ್ತೆ-ಯಾ-ಳು-ಗ-ಳ-ನ್ನು ಬಿಡಿ-ಸಿ-ಕೊ-ಳ್ಳ-ಲು ತಮ್ಮ ಮಗ-ನ-ನ್ನು -ವೀ-ರ-ಪ್ಪ-ನ್-ಗೆ ಒಪ್ಪಿ-ಸ-ದಿರ-ಲು ತಮಿ-ಳು-ನಾ-ಡು ಸರ್ಕಾ-ರ-ಕ್ಕೆ ನಿರ್ದೇ-ಶ-ನ ನೀಡು-ವಂ-ತೆ ಸಲ್ಲಿ-ಸಿ-ದ್ದ ಅರ್ಜಿ-ಯ-ನ್ನು -ವಿ-ಚಾ-ರ-ಣೆ-ಗೆ ಅಂಗೀ-ಕ-ರಿ-ಸಿ-ರು-ವ ನ್ಯಾಯಾ-ಲ-ಯ, ಪ್ರಕ-ರ-ಣ-ದ ಬಗ್ಗೆ ಮಣಿ-ಕಂ-ಠ-ನ್ ಅಭಿ-ಪ್ರಾ-ಯ ಪಡೆ-ಯ-ಲು ತೀರ್ಮಾ-ನಿ-ಸಿ-ದೆ. ಸೆ-ಪ್ಟಂ-ಬ-ರ್ 8ರೊಳ-ಗೆ ವೀ-ರ-ಪ್ಪ-ನ್ ಬಳಿ-ಗೆ ತೆರ-ಳು-ವ ಬಗ್ಗೆ ಮಣಿ-ಕಂ-ಠ-ನ್ -ಅ-ಭಿ-ಪ್ರಾ-ಯ-ದ ವರ-ದಿ-ಯ-ನ್ನು ಸಲ್ಲಿ-ಸ-ಲು ಜಿಲ್ಲಾ ಮ್ಯಾಜಿ-ಸ್ಟ್ರೇ-ಟ್ ಅವ-ರಿ-ಗೆ ನ್ಯಾ-ಯ-ಮೂ-ರ್ತಿ ಕೆ. ಗೋವಿಂ-ದ-ರಾಜನ್ ಸೂಚಿ-ಸಿ-ದ್ದಾ-ರೆ.
‘ನನ್ನ ಮಗ-ನಿ-ಗೆ ವೀರ-ಪ್ಪ-ನ್ ಬಳಿ-ಗೆ ತೆರ-ಳ-ಲು ಇಷ್ಟ-ವಿ-ಲ್ಲ . ಅವನ ಬ-ಯ-ಕೆ-ಗೆ ವಿರು-ದ್ಧ-ವಾ-ಗಿ ವೀರ-ಪ್ಪ-ನ್ಗೆ ಒಪ್ಪಿ-ಸ-ದಿ-ರು-ವಂ-ತೆ ಸರ್ಕಾ-ರ-ಕ್ಕೆ ಸೂಚಿ-ಸ-ಲು ಅಣ್ಣಾ-ಮ-ಲೈ ತಮ್ಮ ಅರ್ಜಿ-ಯ-ಲ್ಲಿ -ಕೋ-ರಿ-ದ್ದಾ-ರೆ. 1995ರಲ್ಲಿ , ಎ-ಲ್-ಟಿ-ಟಿ-ಇ ಮುಖಂಡ ಪ್ರಭಾ-ಕರ-ನ್-ನ-ನ್ನು ಹೊಗಳಿ-ರುವ ಗೋಡೆ-ಪ-ತ್ರ-ಗ-ಳ-ನ್ನು ಅಂಟಿ-ಸುವಾ-ಗ ಮ-ಣಿ-ಕಂ-ಠ-ನ್-ನ-ನ್ನು ಪೊಲೀ-ಸ-ರು ಬಂಧಿ-ಸಿ-ದ್ದಾ-ರೆ. ಆದ-ರೆ, ಅವ-ನು ಯಾವು-ದೇ ಕಾನೂ-ನು ಬಾಹಿ-ರ ಚಟು-ವ-ಟಿ-ಕೆ-ಗ-ಳ-ಲ್ಲಿ ಭಾಗಿ-ಯಾ-ಗಿ-ಲ್ಲ’ ಎಂದು -ಅ-ವ-ರು ಹೇಳಿ-ದ್ದಾ-ರೆ.
ತಮಿಳುನಾಡು ಲಿಬರೇಷನ್ ಆರ್ಮಿ ಗುಂಪಿನ ಉಗ್ರಗಾಮಿ ಎಂಬ ಆರೋಪದ ಮೇಲೆ ಎನ್ಎಸ್ಎ ಅಡಿಯಲ್ಲಿ ಬಂಧನಕ್ಕೊಳಗಾಗಿರುವ ಮಣಿಕಂಠನ್ ಮೇಲಿನ ಮೊಕದ್ದಮೆಗಳನ್ನು ಕೈಬಿಡಲಾಗುವುದು. ಉಳಿದ ಇತರ ಮೊಕದ್ದಮೆಗಳನ್ನೂ ಹಿಂತೆಗೆದು ಕೊಂಡು ರಾಜ್ಕುಮಾರ್ ಬಿಡುಗಡೆಗೆ ಬದಲಿಯಾಗಿ ಆತನನ್ನು ವೀರಪ್ಪನ್ ಅಡಗುದಾಣಕ್ಕೆ ಕಳುಹಿಸುವುದಾಗಿ ಪೊಲೀಸರು ಕಳೆದ ಆಗಸ್ಟ್ 21ರಂದು ಮಣಿಕಂಠನ್ಗೆ ತಿಳಿಸಿದ್ದನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
(ಯುಎ--ನ್-ಐ)