ಟಾಡಾ ಬಂಧಿಗಳ ಜಾಮೀನು ಅರ್ಜಿ ಅಂಗೀಕಾರ,ವಿಚಾರಣೆ ಗುರುವಾರ
ಮೈಸೂ-ರು : ಇಲ್ಲಿ-ನ ಕೇಂದ್ರ ಕಾರಾ-ಗೃ-ಹ-ದ-ಲ್ಲಿ-ರು-ವ 51 ಟಾಡಾ ಬಂಧಿ-ಗ-ಳ- ಜಾಮೀ-ನು ಅರ್ಜಿ-ಗ-ಳ-ನ್ನು ಅಂಗೀ-ಕ-ರಿ-ಸಿ-ರು-ವ ಸೆಷ-ನ್ಸ್ ನ್ಯಾಯಾ-ಲ-ಯ-ದ ನ್ಯಾಯ-ಮೂ-ರ್ತಿ -ರಾ-ಜೇಂ-ದ್ರ ಪ್ರಸಾ-ದ್, ವಿಚಾ-ರ-ಣೆ-ಯ-ನ್ನು ಆಗ-ಸ್ಟ್ 24 ಕ್ಕೆ ಮುಂದೂ-ಡಿ-ದ್ದಾ-ರೆ.
ಹ-ನ್ನೆ-ರ-ಡು ಮಹಿ-ಳೆ-ಯ-ರೂ ಸೇರಿ-ದಂ-ತೆ 51 ಬಂಧಿ-ಗ-ಳ- ಪರ-ವಾ-ಗಿ, ವಕೀ-ಲ-ರಾ-ದ ಗಂಗಾ-ಧ-ರ-ನ್, ವೇಣು ಗೋಪಾ-ಲ್, ಜಾನ್ ವಿನ್ಸೆಂ-ಟ್ ಮತ್ತು ಸುಬ್ಬು ಕೃಷ್ಣ ಜಾಮೀ-ನು ಅರ್ಜಿ-ಗ-ಳ-ನ್ನು ಸಲ್ಲಿಸಿ-ದ-ರು. ಜಾಮೀ-ನಿ-ಗೆ ಅರ್ಜಿ ಸಲ್ಲಿ-ಸಿ-ರು-ವ ಟಾಡಾ ಬಂಧಿ-ಗ-ಳ-ನ್ನು ಬಿಗಿ ಭದ್ರ-ತೆ-ಯ ನಡು-ವೆ ಕೋರ್ಟ್-ಗೆ ಕರೆ ತರ-ಲಾ-ಗಿ-ತ್ತು. ಈಗಾ-ಗ-ಲೇ ಜಾಮೀ-ನು ಪಡೆ-ದಿ-ರು-ವ ವೀರ-ಪ್ಪ-ನ್ನ ಇತ-ರ 78 ಸಹ-ಚ-ರ-ರೂ ಈ ಸಂದ-ರ್ಭ-ದ-ಲ್ಲಿ ಹಾಜ-ರಿ-ದ್ದ-ರು. ಟಾಡಾ ಬಂಧಿ-ಗ-ಳ ಬಿಡು-ಗ-ಡೆ-ಗೆ ಅನು-ಕೂ-ಲ-ವಾ-ಗು-ವಂತೆ ಅವ-ರ ವಿರು-ದ್ಧ-ದ ಮೊಕ-ದ್ದ-ಮೆ-ಗ-ಳ-ನ್ನು ಹಿಂತೆ-ಗೆ-ದು-ಕೊ-ಳ್ಳ-ಲು ಆಗ-ಸ್ಟ್ 19 ರಂದು ನ್ಯಾಯಾ-ಲ-ಯ ಸರ್ಕಾ-ರ-ಕ್ಕೆ ಅನು-ಮ-ತಿ ನೀಡಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
ಟಾಡಾ ಬಂಧಿ-ಗ-ಳ ವಿರು-ದ್ಧ-ದ ಆರೋ-ಪ-ಗ-ಳು :
- ಮೇ 20, 1992- ರಾಮಾ-ಪು-ರ ಪೊಲೀ-ಸ್ ಠಾಣೆ-ಯ ಐವ-ರು ಪೊಲೀ-ಸ-ರ- ಕೊಲೆ
- ಆಗ-ಸ್ಟ್ 14, 1992- ಎಸ್ಪಿ ಹರಿ-ಕೃಷ್ಣ ಹಾಗೂ ಎಸ್ಸೈ ಶಕೀ-ಲ್ ಅಹ-ಮ-ದ್ ಅವ-ರ- ಹತ್ಯೆ
- ಮೇ 2, 1993- ಮ-ಲೆ-ಮ-ಹ-ದೇ-ಶ್ವ-ರ ಬೆಟ್ಟ-ದ- ಸಮೀ-ಪ-ದಲ್ಲಿ -ವಿ-ಶೇ-ಷ ಕಾರ್ಯ ಐವ-ರು ಅಧಿ-ಕಾ-ರಿ-ಗ-ಳ-ಕೊಲ
-
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್ -
Kannada Books: ಓದುಗರಷ್ಟು ಪ್ರಾಮಾಣಿಕತೆ ಪುಸ್ತಕ ಮಳಿಗೆ ಮಾಡಿರುವವರಿಗಿಲ್ಲ: ರಾಜೇಂದ್ರ ಪ್ರಸಾದ್ ಬರಹ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Amulya: ಕಿರುತೆರೆಗೆ ಮರಳಿದ 'ಕಮಲಿ' ಖ್ಯಾತಿಯ ಅಮೂಲ್ಯ: 'ಮಹಾಲಕ್ಷ್ಮಿ ಮದುವೆ' ಮೂಲಕ ಹೊಸ ಪಯಣ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ












Click it and Unblock the Notifications