ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮ-ಸ್ಥ-ಳ-ದ ಗ್ರಾಮೀ-ಣಾ-ಭಿ-ವೃ-ದ್ಧಿ ಯೋಜ-ನೆ ದೇಶ-ಕ್ಕೇ ಮಾದ-ರಿ

By Staff
|
Google Oneindia Kannada News

ನಮ್ಮ ಪ್ರತಿ-ನಿ-ಧಿ-ಯಿಂ-ದ

ಕಾರ್ಕ-ಳ : ಶ್ರೀ ಕ್ಷೇತ್ರ ಧರ್ಮ-ಸ್ಥ-ಳ-ದ ಗ್ರಾಮೀ-ಣಾ-ಭಿ-ವೃ-ದ್ಧಿ ಯೋಜ-ನೆ ದೇಶ-ಕ್ಕೇ ಮಾದ-ರಿ-ಯಾ-ಗಿ-ದೆ ಎಂದು ಉಡು-ಪಿ ಜಿಲ್ಲಾ ಪಂಚಾ-ಯ-ತ್‌ ಅಧ್ಯ-ಕ್ಷೆ ಸರ-ಸು ಡಿ. ಬಂ-ಗೇ-ರಾ ಹೇಳಿ-ದ್ದಾ-ರೆ.

ಗಿಡ ಮರ-ಗ-ಳ-ನ್ನು ಬೆಳೆ-ಸು-ವ ಹಾಗೂ ಶಾಲಾ ವನಗ-ಳ-ನ್ನು ರೂ-ಪಿ-ಸು-ವಂತಹ ಕಾರ್ಯ-ಕ್ರ-ಮ-ಗ-ಳಿಂ-ದ ಗ್ರಾಮೀ-ಣ ಭಾಗ-ದ-ಲ್ಲಿ ಆರ್ಥಿ-ಕ ಸ್ವಾವ-ಲಂ-ಬ-ನೆ ಸಾಧ್ಯ ಎಂ-ದು ಸರ-ಸು ಅಭಿ-ಪ್ರಾ-ಯ-ಪ-ಟ್ಟ-ರು. ಅವ-ರು ಕಾಂತಾ-ವ-ರ-ದ ಶ್ರೀ ಕಾಂತೇ-ಶ್ವ-ರ ಸಭಾಂ-ಗ-ಣ-ದ-ಲ್ಲಿ ಶನಿ-ವಾ-ರ ನಡೆ-ದ ಪರಿ-ಸ-ರ ಸಂರ-ಕ್ಷ-ಣಾ ಅಭಿ-ಯಾ-ನ-ವ-ನ್ನು ಉ-ದ್ಘಾ-ಟಿ-ಸಿ ಮಾತ-ನಾ-ಡು-ತ್ತಿ-ದ್ದ-ರು.

ಕಾರ್ಯ-ಕ್ರ-ಮ-ದ ಅಧ್ಯ-ಕ್ಷ-ತೆ ವಹಿ-ಸಿ-ದ್ದ ಧರ್ಮ-ಸ್ಥ-ಳ-ದ ಧರ್ಮಾ-ಧಿ-ಕಾ-ರಿ ಡಿ. ವೀರೇಂ-ದ್ರ ಹೆಗ್ಗ-ಡೆ, ಭವಿ-ಷ್ಯ-ತ್ತಿ-ನ ಉಳಿವಿ-ಗಾ-ಗಿ ಇಂಥ- ಪರಿ-ಸ-ರ ಸಂರ-ಕ್ಷ-ಣಾ ಅಭಿ-ಯಾ-ನ-ಗ-ಳು ಅಗ-ತ್ಯ ಎಂದ-ರು. ಮೂಡಬಿ-ದಿ-ರೆ ಉಪ ವಿಭಾ-ಗ ಅರ-ಣ್ಯ ಸಂರ-ಕ್ಷ-ಣಾ-ಧಿ-ಕಾ-ರಿ ಎಂ. ಹ-ಮ್ಮ-ಬ್ಬ, ಶ್ರೀ ಕಾಂತೇ-ಶ್ವ-ರ ದೇವಾ-ಲ-ಯ ಆಡ-ಳಿ-ತ ಮೊಕ್ತೇ-ಸ-ರ ಡಾ. ಜೀವಂ-ಧ-ರ್‌ ಬಲ್ಲಾ-ಳ್‌ ಮತ್ತು ಸಾಹಿ-ತಿ ಡಾ. ನಾ. ಮೊಗ-ಸಾ-ಲೆ ಕಾರ್ಯ-ಕ್ರ-ಮ-ದ-ಲ್ಲಿ ಹಾಜ-ರಿ-ದ್ದ-ರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X