ಸಾವಿರ ಶಾಲೆಗಳಲ್ಲಿ ಮಾಹಿತಿ ತಂತ್ರಜ್ಞಾನ ಪಠ್ಯಕ್ರಮ : ಕೃಷ್ಣ
ಬೆಂಗ-ಳೂ-ರು : ಪ್ರಸ-ಕ್ತ ಶೈಕ್ಷ-ಣಿ-ಕ ವರ್ಷ--ದ-ಲ್ಲೇ ಮಾಹಿ-ತಿ ತಂತ್ರ-ಜ್ಞಾ-ನ-ದ -ಸೀ-ಟು-ಗ-ಳ-ನ್ನು 10 ಸಾ-ವಿ-ರ-ದಿಂ-ದ 14 ಸಾವಿ-ರ-ಕ್ಕೆ ಹೆಚ್ಚಿ-ಸುವ ಪ್ರಯತ್ನ ಸಾಗಿದೆ, ಮುಂದಿ-ನ ವರ್ಷ ಈ ಸೀಟು-ಗ-ಳ ಸಂಖ್ಯೆ-ಯ-ನ್ನು 20 ಸಾವಿರಕ್ಕೆ ಹೆಚ್ಚಿಸಲಾಗುವುದು ಎಂದು ಮುಖ್ಯ-ಮಂ-ತ್ರಿ ಎಸ್.ಎಂ. ಕೃಷ್ಣ ಹೇಳಿ-ದ್ದಾ-ರೆ.
ಮಾಹಿ-ತಿ ತಂತ್ರ-ಜ್ಞಾ-ನ ಶಿಕ್ಷ-ಣ-ಕ್ಕೆ ರಾಜ್ಯ ಸರ್ಕಾ-ರ ಆದ್ಯ-ತೆ ನೀಡಿ-ದೆ. ಮುಂದಿ-ನ ಶೈಕ್ಷ-ಣಿ-ಕ ವರ್ಷ-ದಿಂ-ದ ರಾಜ್ಯ-ದ ಒಂದು ಸಾವಿ-ರ ಸರ್ಕಾ-ರಿ ಶಾಲೆ-ಗ-ಳ-ಲ್ಲಿ ಮಾಹಿತಿ - ತಂತ್ರಜ್ಞಾನದ ಪಠ್ಯಕ್ರಮ ಅಳ-ವ-ಡಿಸ-ಲಾ-ಗು-ವು-ದು ಎಂದು -ಗು-ರು-ವಾ-ರ ಸಿಸ್ಕೋ ಜಾಗ-ತಿ-ಕ ಅಭಿ-ವೃ-ದ್ಧಿ ಕೇಂದ್ರ ಉದ್ಘಾ-ಟನಾ ಸಮಾರಂಭದಲ್ಲಿ ಕೃಷ್ಣ ಹೇಳಿ-ದ್ದಾ-ರೆ.
ವಿದೇ-ಶಿ ಬಂಡ-ವಾ-ಳ- ಹೂಡಿ-ಕೆ-ಗೆ ಸರ್ಕಾ-ರ ಸಂಪೂ-ರ್ಣ ಸಹ-ಕಾ-ರ ನೀಡು-ತ್ತಿ-ದೆ, ಬಂಡ-ವಾ-ಳ ಹೂಡಿ-ಕೆ-ಗೆ ರಾಜ್ಯ-ದ ವಾತಾ-ವ-ರ-ಣ-ವೂ ಹಿತ-ಕ-ರ-ವಾ-ಗಿ-ದೆ ಎಂದು ಕೃಷ್ಣ ಪುನ-ರು-ಚ್ಚ-ರಿ-ಸಿ-ದ-ರು. ಸಮಾ-ರಂ-ಭ-ದ-ಲ್ಲಿ ಇನ್-ಫೋ-ಸಿ-ಸ್ ಅಧ್ಯ-ಕ್ಷ ನಾರಾ-ಯ-ಮ-ಮೂ-ರ್ತಿ, ಸಿಸ್ಕೋ ಮುಖ್ಯ-ಸ್ಥ ಶ್ರೀನಿ-ವಾ-ಸ-ನ್ ಮುಂತಾ-ದ-ವ-ರು ಪಾಲ್ಗೊಂಡಿದ್ದರು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications