ರಾಜ್ ಬಿಡು-ಗ-ಡೆ-ಯ ವಿಶ್ವಾ-ಸ ಹೊತ್ತು ಕಾಡಿ-ನ-ತ್ತ ಗೋಪಾ-ಲ್
ನಮ್ಮ ಪ್ರತಿನಿಧಿಯಿಂದ
ಚೆನ್ನೈ : ವೀರಪ್ಪನ್ ಜೊತೆ -ಗೋ-ಪಾ-ಲ್ ಸಂಧಾನದ ನಂತ-ರ-ವೂ ರಾಜ್ ಬಿ-ಡು-ಗ-ಡೆ ಆಗ-ದಿ-ದ್ದ-ಲ್ಲಿ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಉಭಯ ಸರ್ಕಾರಗಳು ಲೆಕ್ಕ ಹಾಕುತ್ತಿವೆ.
ವೀರಪ್ಪನ್ ಬೇಡಿಕೆಗಳನ್ನು ಈಡೇರಿಸುವ ಪ್ರಕ್ರಿಯೆಯನ್ನು ಉಭಯ ಸರ್ಕಾರಗಳು ಚುರುಕುಗೊಳಿಸಿವೆ ಎಂಬುದನ್ನು ಆತನಿಗೆ ಮನವರಿಕೆ ಮಾಡಿಸಲು ಗೋಪಾಲ್ ಮೂಲಕ ಕೆಲವು ದಾಖಲೆಗಳನ್ನು ಹಾಗೂ ಒಂದು ಕ್ಯಾಸೆಟ್ಟನ್ನು ಕಳುಹಿಸಿ ಕೊಟ್ಟಿವೆ. ಜತೆಗೆ ರಾಜ್ ಕುಟುಂಬದವರೂ ಒಂದು ಕ್ಯಾಸೆಟ್ಟನ್ನು ಕಳುಹಿಸಿ ಕೊಟ್ಟಿದ್ದಾರೆ. ಬುಧವಾರ ರಾತ್ರಿ -ಚೆ-ನ್ನೈ ಬಿಟ್ಟಿ-ದ್ದು , ಸತ್ಯಮಂಗಲಂ ಅರಣ್ಯವನ್ನು ಯಾವು-ದೇ ಕ್ಷಣ-ದ-ಲ್ಲಿ ಪ್ರವೇ-ಶಿ-ಸು-ವ ನಿರೀ-ಕ್ಷೆ ಇದೆ. ಅವರು ರಾಜ್ ಜತೆ ವಾಪಸ್ಸಾಗುವ ಭರವಸೆ ಸರ್ಕಾರಗಳಿಗಿ-ದೆ. ಈ ಭರವಸೆಯ ನಡುವೆ, ಒಂದು ವೇಳೆ ಈ ಯತ್ನ ವಿಫಲವಾದಲ್ಲಿ ಮುಂದೇನು ಮಾಡಬೇಕು ಎಂಬ ಯೋಚನೆಯೂ ಹುಟ್ಟಿಕೊಂಡಿದ್ದು, ಈ ವಿಷಯವಾಗಿ ಸರ್ಕಾರಗಳು ಈಗಾಗಲೇ ಚರ್ಚೆ ನಡೆಸುತ್ತಿವೆ ಎಂಬುದು -ನಂ-ಬ-ಲ-ರ್ಹ ಮೂಲಗಳಿಂದ ತಿಳಿದು ಬಂದಿದೆ.
ತಮಿಳುನಾಡು ವಿಶೇಷ ಕಾರ್ಯ ಪಡೆಗಳ ಅಧಿಕಾರಿಗಳೂ ಸೇರಿದಂತೆ ಸರ್ಕಾರೀ ಅಧಿಕಾರಿಗಳ ಸಭೆಯಾಂದನ್ನು ವಾರಾಂತ್ಯದಲ್ಲಿ ಕರುಣಾನಿಧಿ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಂತ ರೀತಿಯಲ್ಲಿ ಕಾರ್ಯ ಸಾಧನೆಯಾಗದಿದ್ದಲ್ಲಿ ವಿಶೇಷ ಪಡೆಗಳು ಕಾರ್ಯಾಚರಣೆ ಪ್ರಾರಂಭಿಸುವುದರ ಬಗೆಗೆ ಗುಸುಗುಸು ಕೇಳಿ ಬರುತ್ತಿದೆ. ಎಐಎಡಿಎಂಕೆ ನಾಯಕಿ ಜಯಲಲಿತಾ, ತಮಿಳುನಾಡು ಸರ್ಕಾರದ ಕಾರ್ಯ ವೈಖರಿ ವಿರೋಧಿಸಿ ಎಂಟು ಪುಟಗಳ ಲಿಖಿತ ಎಚ್ಚರಿಕೆ ಕೊಟ್ಟಿದ್ದು, ಈ ಸಮಸ್ಯೆ ಕರುಣಾನಿಧಿ ಅವರಿಗೆ ಒಂದು ರಾಜಕೀಯ ಒತ್ತಡವಾಗಿಯೂ ಪರಿಣಮಿಸುತ್ತಿದೆ.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications