Get Updates
Get notified of breaking news, exclusive insights, and must-see stories!

ಸೇನೆ ಇರುವುದು ಗಡಿರಕ್ಷಣೆಗೆ, ವೀರಪ್ಪನ್‌ನನ್ನು ಹಿಡಿಯಲಿಕ್ಕಲ್ಲ - ಜಾರ್ಜ್‌

ಬೆಂಗಳೂರು :ಸೈನ್ಯದ ಕೆಲಸ ದುಷ್ಟ ಶಕ್ತಿಗಳಿಂದ ರಾಷ್ಟ್ರ ರಕ್ಷಣೆ ಮತ್ತು ದೇಶದ ಗಡಿರಕ್ಷಣೆಯೇ ಹೊರತು ಕಾಡುಗಳ್ಳನನ್ನು ಹಿಡಿಯುವುದಲ್ಲ ಎಂದು ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಹೇಳಿದ್ದಾರೆ.

ಶು-ಕ್ರ-ವಾ-ರ ಸುದ್ದಿಗಾರರೊಂದಿಗೆ ಮಾತನಾಡು-ತ್ತಿ-ದ್ದ ಅವ-ರು, ಡಾ. ರಾಜ್‌ ಮತ್ತಿತರರನ್ನು ಅಪಹರಿಸಿ ಕರ್ನಾಟಕ ಹಾಗೂ ತಮಿಳುನಾಡು ಸರಕಾರಗಳಿಗೆ ಸವಾಲಾಗಿರುವ ವೀರಪ್ಪನ್‌ನನ್ನು ಹಿಡಿಯಲು ಕೇಂದ್ರದಿಂದ ಸೇನೆಯನ್ನು ಕಳಿಸಲಾಗುವುದಿಲ್ಲ , ಕಾಡುಗಳ್ಳನೊಬ್ಬನನ್ನು ಹಿಡಿಯುವುದು ರಾಜ್ಯ ಪೊಲೀಸ್‌ ಇಲಾಖೆಯ ಕರ್ತವ್ಯ ಎಂದು ಹೇಳಿದರು. ದೇಶದ ಭಧ್ರತೆಗೆ ಧಕ್ಕೆ ತರುವಂತಹ ಭಯೋತ್ಪಾದಕ ಚಟುವಟಿಕೆಗಳ ನಿಯಂತ್ರಣಕ್ಕೆ ಸೇನೆ ದುಡಿಯುತ್ತದೆ. ಆದರೆ ಇಂತಹ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವುದು ಸ್ಥಳೀಯ ಪೊಲೀಸರ ಜವಾಬ್ದಾರಿ ಎಂದು ಸಚಿವರು ಅಭಿಪ್ರಾಯಪಟ್ಟ-ರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+