ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ಬೇಡಿ-ಕೆ-ಗ-ಳು : ಶನಿ-ವಾ-ರ ಸಂಜೆ ಗೋಪಾ-ಲ್‌ ಮತ್ತೆ ಅರ-ಣ್ಯ-ಕ್ಕೆ ?

By Staff
|
Google Oneindia Kannada News

ಚೆನ್ನೈ : ನಕ್ಕೀರನ್‌ ಗೋಪಾಲ್‌ ಮೂಲಕ ಶುಕ್ರ-ವಾ-ರ ಕಳಿಸಿರುವ ಕ್ಯಾಸೆಟ್‌ನಲ್ಲಿ ಮತ್ತೆ ನಾಲ್ಕು ಬೇಡಿಕೆಗಳನ್ನು ವೀರಪ್ಪನ್‌ ಉಭಯ ಸರಕಾರಗಳ ಮುಂದಿಟ್ಟಿದ್ದಾನೆ.

  • ಕಾವೇರಿ ಜಲವಿವಾದವನ್ನು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಬೇಕು
  • ತಮಿಳು ನಾಡಿನಲ್ಲಿ 10ನೇ ತರಗತಿಯವರೆಗೆ ತಮಿಳು ಮಾಧ್ಯಮದಲ್ಲಿ ಶಿಕ್ಷಣ ನೀಡ-ಬೇ-ಕು
  • ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ವಚ-ಟ್ಟಿ ಮತ್ತು ಚಿನ್ನಂಬಾರಿ ಪ್ರದೇಶದಲ್ಲಿ ವೀರಪ್ಪನ್‌ನನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರು ಮತ್ತು ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಪರಿಹಾರ ನೀಡ-ಬೇ-ಕು
  • ಟಾಡಾ -ಅನ್ವಯ ತಮಿ-ಳು-ನಾ-ಡು ಜೈಲು-ಗ-ಳ-ಲ್ಲಿ ಬಂಧಿತರಾಗಿರು-ವ ತಮಿ-ಳು-ನಾ-ಡು ವಿಮೋ-ಚ-ನಾ ಸೇನೆ-ಯ ವೆಂಕ-ಟೇ-ಶ-ನ್‌, ಪೊನ್ನಿ-ವಾ-ಲ-ವ--ನ್‌ ಹಾಗೂ ತಮಿ-ಳು-ನಾ-ಡು ಪುನ-ರು-ಜ್ಜೀ-ವ-ನ -ಪ-ಡೆ-ಯ ಸತ್ಯ-ಮೂ-ರ್ತಿ, ಮಣಿ-ಕಂ-ಠ-ನ್‌ -ಮ-ತ್ತು ಮುತ್ತು ಕುಮಾ-ರ್‌ ಅವ-ರ ಬಿಡುಗಡೆ ಹಾಗೂ ಅವರಿ-ಗೆ ಅರ-ಣ್ಯ ಪ್ರ-ವೇ-ಶ ಮಾಡ-ಲು ಅವ-ಕಾ-ಶ ಮಾಡಿ-ಕೊಡು-ವು-ದು.
-ಅ-ವಾ-ಸ್ತ-ವ ಬೇಡಿ-ಕೆ-ಗ-ಳು : ವೀರಪ್ಪನ್‌ ಮುಂದಿಟ್ಟಿರುವ ಹೊಸ ಬೇಡಿಕೆಗಳಲ್ಲಿ ಕೆಲ-ವು ಬೇ-ಡಿ-ಕೆ-ಗ-ಳ-ನ್ನು ಅವಾ-ಸ್ತ-ವ ಬೇಡಿ-ಕೆ-ಗ-ಳೆಂ-ದು ತಮಿಳು-ನಾ-ಡು ಮುಖ್ಯ-ಮಂ-ತ್ರಿ ಕರು-ಣಾ-ನಿ-ಧಿ ಬಣ್ಣಿ-ಸಿ-ದ್ದಾ-ರೆ. ವೀರ-ಪ್ಪ-ನ್‌ ಬೇ-ಡಿ-ಕೆ-ಯಂ-ತೆ ಟಾಡಾ ಅನ್ವ-ಯ ಬಂಧಿ-ತ-ರಾ-ಗಿ-ರು-ವ ಐವ-ರು ಉಗ್ರ-ಗಾ-ಮಿ-ಗ-ಳ-ನ್ನು ಬಿಡು-ಗ-ಡೆ ಮಾಡ-ಲು ಕರು-ಣಾ-ನಿಧಿ ಸಮ್ಮ-ತಿ-ಸಿ-ದ್ದಾ-ರೆ.

ಗೋಪಾ-ಲ್‌ ಮತ್ತೆ ವೀರ-ಪ್ಪನ್‌ ಬಳಿ-ಗೆ : ವೀರಪ್ಪನ್‌ನ ಹೊಸ ಬೇ-ಡಿ-ಕೆ-ಗ-ಳ ಬಗೆ-ಗೆ ಉಭ-ಯ ಸರ್ಕಾ-ರ-ಗ-ಳ ಪ್ರತಿ-ಕ್ರಿ-ಯೆ-ಯಾಂ-ದಿ-ಗೆ ನಕ್ಕೀರನ್‌ ಗೋಪಾಲ್‌ ವೀರಪ್ಪನ್‌ ಭೇಟಿಗಾಗಿ ಮತ್ತೆ ಕಾಡಿಗೆ ತೆರಳು-ವ ಸಾಧ್ಯ-ತೆ-ಗ-ಳಿ-ವೆ. ಶನಿ-ವಾ-ರ ಸಂಜೆ-ಯೇ ಅವ-ರು ಪುನಃ ಕಾಡಿ-ಗೆ ತೆರ-ಳ-ಬ-ಹು-ದೆಂ-ದು ಕರು-ಣಾ-ನಿ-ಧಿ ಹೇ-ಳಿದ್ದಾ-ರೆ. ಈ ನಡು-ವೆ, ಎ-ರ-ಡೂ ರಾಜ್ಯ-ಗ-ಳ ಸರ್ಕಾ-ರ-ಗ-ಳು ಬಯ-ಸಿ-ದ-ಲ್ಲಿ ನಾ-ನು ಮತ್ತೆ ವೀರ-ಪ್ಪ-ನ್‌ ಬಳಿ ಮಾತು-ಕ-ತೆ-ಗೆ ತೆರ-ಳ-ಲು ಸಿದ್ಧ ಎಂದು ಗೋಪಾ-ಲ್‌ ಹೇಳಿ-ದ್ದಾ-ರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X