ಡಾ.ಪ್ರಭುದೇವ್ ನೇಮಕ ರದ್ದಿಗೆ ತಡೆ
ಬೆಂಗ-ಳೂ-ರು :ಜನ-ತಾ-ದ-ಳ ಸರ್ಕಾ-ರ-ದ ಅವ-ಧಿ-ಯ-ಲ್ಲಿ ಡಾ. ಪ್ರಭು-ದೇ-ವ್ ಅವ-ರ-ನ್ನು ಜಯ-ದೇ-ವ ಹೃದ್ರೋ-ಗ ಸಂಸ್ಥೆ-ಯ ನಿರ್ದೇ-ಶ-ಕರಾಗಿ ನಿವೃ-ತ್ತಿ-ಯಾ-ಗು-ವ-ವ-ರೆ-ಗೆ ನೇಮಿ-ಸಿದ ಆದೇ-ಶ-ವ-ನ್ನು ರದ್ದು-ಗೊಳಿ-ಸಿ ಹೈಕೋ-ರ್ಟ್ನ ಏಕ- ನ್ಯಾಯಾಧೀಶರ ಪೀ-ಠ -ನೀ-ಡಿ-ದ್ದ ತೀರ್ಪಿ-ನ ಜಾರಿಗೆ ಹೈಕೋ-ರ್ಟ್ ವಿಭಾ-ಗೀ-ಯ ಪೀಠ ಮಂಗ-ಳ-ವಾ-ರ ತಡೆ ಆ-ದೇ-ಶ ನೀಡಿ-ದೆ.
ಪ್ರಭು-ದೇ-ವ್ ಅವ-ರು ಸಲ್ಲಿ-ಸಿ-ರು-ವ ಮೇಲ್ಮ-ನ-ವಿ ಆಲಿಸಿದ ನ್ಯಾಯಮೂರ್ತಿಗಳಾದ ಅಶೋಕ್ ಭಾನ್ ಹಾಗೂ ಆರ್. ಗುರುರಾಜನ್ ಅವರನ್ನು ಒಳಗೊಂಡ ಹೈಕೋ-ರ್ಟ್ನ ವಿಭಾ-ಗೀ-ಯ ಪೀಠವು ಪ್ರತಿ-ವಾ-ದಿ-ಗ-ಳಾ-ದ ವಿ. ಕುಮಾ-ರ್, ಭೂಪಾ-ಲ್, ಸಿ.ಎನ್. ಮಂಜು-ನಾ-ಥ್ ಮತ್ತು ಜಯ-ದೇ-ವ ಹೃದ್ರೋ-ಗ ಸಂಸ್ಥೆ-ಯ ನಿರ್ವ-ಹ-ಣಾ ಮುಖ್ಯ-ಸ್ಥ-ರಿ-ಗೆ ನೋಟಿಸ್ ಜಾರಿ ಮಾಡಿ-ದೆ.
-ಕ-ಳೆ-ದ ಜುಲೈ 24 ರಂ-ದು ನ್ಯಾಯ-ಮೂ-ರ್ತಿ ಶ್ರೀನಿ-ವಾ-ಸ್-ರೆ-ಡ್ಡಿ ಅವ-ರನ್ನೊಳಗೊಂಡ ಏಕ-ಪೀ-ಠ-ವು -ಪ್ರ-ಭು-ದೇ-ವ್ ಅವ-ರ ನೇಮ-ಕಾ-ತಿ ಕುರಿ-ತು 1996 ರಲ್ಲಿ ಜನ-ತಾ-ದ-ಳ ಸರ್ಕಾ-ರ- ಹೊರ-ಡಿ-ಸಿ-ದ ಆದೇ-ಶ-ವ-ನ್ನು ರದ್ದು-ಪ-ಡಿ-ಸಿ, ನಿರ್ದೇ-ಶ-ಕ-ರ ಹುದ್ದೆ-ಗೆ ಅರ್ಹ ವ್ಯಕ್ತಿ-ಯ-ನ್ನು -ನೇ-ಮಿ-ಸು-ವಂ-ತೆ ಆದೇ-ಶ ಹೊರ-ಡಿ-ಸಿ-ದ್ದ-ನ್ನು ಇಲ್ಲಿ ಸ್ಮರಿ-ಸ-ಬಹು-ದು.