ಸೂಕ್ಷ್ಮ ಪರಿಸ್ಥಿತಿ ಕುರಿತು ದೀರ್ಘ ಸಮಾಲೋಚನೆ
ಚೆ-ನ್ನೆ : ವೀರ-ಪ್ಪ-ನ್ ಬೇಡಿ-ಕೆ-ಗ-ಳ ಕುರಿ-ತ ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳ ನಡು-ವಿ-ನ ಸಮಾ-ಲೋ-ಚ-ನೆ ಬೆಳ-ಗ್ಗೆ 11 ಗಂಟೆ-ಗೆ ಪ್ರಾರಂ-ಭ-ವಾ-ಗಿ-ದ್ದು, ಮಧ್ಯಾ-ಹ್ನ-ದ ವೇಳೆ-ಗೆ ಸಮಾ-ಲೋ-ಚ-ನೆ ಮು-ಗಿ-ಯು-ವ ನಿರೀ-ಕ್ಷೆ-ಯಿ-ದೆ.
ಕರ್ನಾ-ಟ-ಕ-ದ ಪರ-ವಾ-ಗಿ ಮುಖ್ಯ-ಮಂ-ತ್ರಿ- ಎಸ್.ಎಂ. ಕೃಷ್ಣ ಅವ-ರೊಂ-ದಿ--ಗೆ ರಾಜ್ಯ ಗೃಹ-ಮಂ-ತ್ರಿ ಮಲ್ಲಿ-ಕಾ-ರ್ಜು-ನ ಖ-ರ್ಗೆ, ಕೇಂದ್ರ ಪ್ರವಾ-ಸೋ--ದ್ಯ-ಮ ಸಚಿ-ವ ಅನಂ-ತ-ಕು-ಮಾ-ರ್ ಸಮಾ-ಲೋ-ಚ-ನೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದಾ-ರೆ. ಎರ-ಡೂ ರಾಜ್ಯ-ಗ-ಳ ಪೊಲೀ-ಸ್ ಮಹಾ-ನಿ-ರ್ದೇ-ಶ-ಕ-ರು ಹಾಗೂ ಹಿರಿ-ಯ ಅಧಿ-ಕಾ-ರಿ-ಗ-ಳು ಸ-ಭೆ-ಯ-ಲ್ಲಿ ಭಾಗ-ವ-ಹಿ-ಸಿ-ದ್ದಾ-ರೆಂ-ದು ಪೊಲೀ-ಸ್ ಮೂಲ-ಗ-ಳು ತಿಳಿ-ಸಿ-ವೆ.
ಸಭೆ ಮಧ್ಯಾ-ಹ್ನ-ದ ವೇಳೆ-ಗೆ ಮುಗಿ-ಯು-ವ ನಿರೀ-ಕ್ಷೆ-ಯಿ-ದ್ದ-ರೂ, ಫಲ-ಶೃ-ತಿ-ಯ ವಿ-ವ-ರ-ಗ-ಳು ಸಂಜೆಯ ಸುದ್ದಿ-ಗೋಷ್ಠಿ-ಯ-ಲ್ಲಿ ಹೊರ-ಬೀಳಬ-ಹು-ದೆಂ-ದು ಅಧಿ-ಕೃ-ತ ಮೂಲ-ಗ-ಳು ತಿಳಿ-ಸಿ-ವೆ. ವೀರ-ಪ್ಪ-ನ್ ಬೇಡಿ-ಕೆ-ಗ-ಳ-ನ್ನು ಕೂಡ ಸಭೆ-ಯ ನಂತ-ರ ಬಹಿ-ರಂ-ಗ-ಪ-ಡಿ-ಸು-ವು-ದಾ-ಗಿ ಉಭ-ಯ ರಾಜ್ಯ-ಗ-ಳ ಮುಖ್ಯ-ಮಂ-ತ್ರಿ-ಗ-ಳು ಭರ-ವ-ಸೆ ಕೊಟ್ಟಿ-ರು-ವು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.
-
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
ಹೊಸ ಇಂಡಕ್ಷನ್ ಸ್ಟವ್ ಖರೀದಿಸುತ್ತಿದ್ದೀರಾ? ಹಾಗಾದರೆ ಬೆಸ್ಕಾಂ ನೀಡಿರುವ ಈ ಸಲಹೆ ಮರೆಯದಿರಿ












Click it and Unblock the Notifications