ಸದಾಶಿವನಗರ ಬೆಂಗಳೂರು ಒಡೆಯನಿಲ್ಲದ ಮನೆಯಾಳಗೆ
ಬೆಂಗ-ಳೂ-ರು
:
ರಾಜ್
ಅಪ-ಹ-ರ-ಣ-ದ
ಕುರಿ-ತು
ಕಿಂಚಿ-ತ್ತೂ
ಅರಿ-ವಿ-ಲ್ಲ-ದ
ಮನು-ಷ್ಯ
ರಾಜ್
ಮನೆ-ಯ-ನ್ನು
ಹಾದು
ಹೋದ-ರೆ
ಅವ-ನಿ-ಗೆ
ಅಂಥ
ವೈ-ಚಿ-ತ್ರ-ವೇ-ನೂ
ಕಂಡು-ಬ-ರ-ಲಿ-ಕ್ಕಿ-ಲ್ಲ
.
ಮನೆ
ಮುಂದೆ
ನಿಂತಿ-ರು-ವ
ಒಂದ-ಷ್ಟು
ಕಾರು-ಗ-ಳು,
ಪೊಲೀ-ಸ್
ಪಡೆ,
ಅಭಿ-ಮಾ-ನಿ-ಗ-ಳು
ಆ
ಬಡಾವ-ಣೆ-ಯ
ನಿವಾ-ಸಿ-ಗ-ಳಿ-ಗೆ
ಹೊಸ-ದೇ-ನ-ಲ್ಲ
.
ಹದಿ-ನೆಂ-ಟ-ನೇ
ಕ್ರಾಸ್-ನ-ಲ್ಲಿ-ರು-ವ
ಆ
ಮನೆ-ಯ
ಮುಂದೆ
ಇದೆ-ಲ್ಲ
ಯಾವ-ತ್ತೂ
ಇದ್ದ-ದ್ದೇ.
ಆದ-ರೆ,
ಮನೆಯಾಳ-ಗೆ
?
ಅದೇ
ಸಂಭ್ರ-ಮ-ವಿ-ಲ್ಲ
.
ಅದೇ
ನಗೆ-ಯಿ-ಲ್ಲ
.
ಅದೇ
ಭರ-ವ-ಸೆ-ಯಿ-ಲ್ಲ
ಎಂದು
ಖ-ಡಾ-ಖಂ-ಡಿ-ತ-ವಾ-ಗಿ
ಹೇಳು-ವು-ದೂ
ಸಾಧ್ಯ-ವಿ-ಲ್ಲ
.
ನಿನ್ನೆ
ತಾನೇ
ವೀರ-ಪ್ಪ-ನ್
ತಾಣದ-
-ಲ್ಲಿ-ರು-ವ
ರಾಜ್-ಕು-ಮಾ-ರ್
ಆಡಿ-ದ
ಮಾತು-ಗ-ಳ
ಕ್ಯಾಸೆ-ಟ್
ಅವ-ರ
ಮನೆ
ತಲು-ಪಿ-ದೆ.
ಅವ-ರ
ಧ್ವನಿ
ನಾಲ್ಕು
ದಿನ-ಗ-ಳ
ನಂತ-ರ
ಆ
ಮನೆ-ಯಾ-ಳ-ಗೆ
ಅನು-ರ-ಣಿ-ಸಿ-ದೆ.
ಪಾರ್ವ-ತ-ಮ್ಮ
ಅವ-ರ
ಮುಖ-ದ-ಲ್ಲೊಂ-ದು
ಕಿರು-ನ-ಗೆ
ಮಿನು-ಗಿ-ದೆ.
ಕೊನೆ-ಯ
ಮಗ
ಪುನೀ-ತ್
ಆತ್ಮ-
ವಿ-ಶ್ವಾ-ಸ-ದಿಂ-ದ
ನಡೆ-ದಾ-ಡು-ತ್ತಿ-ದ್ದಾ-ನೆ.
ಸೊರ-ಗಿ
ಸುಣ್ಣ-ವಾ-ಗಿ-ದ್ದ
ರಾಘು,
ಬಂದ-ವ-ರ-ನ್ನು
ಗುರು-ತಿ-ಸು-ವ
ಹಂತ-ಕ್ಕೆ
ಬಂದಿ-ದ್ದಾ-ನೆ.
ಇನ್ನೊಂ-ದು
ಕಡೆ
ಸದಾ
ರಾಜ್
ಜೊತೆ
ತಮ್ಮ-ನ್ನೂ
ಗು-ರು-ತಿ-ಸಿ-ಕೊಂ-ಡ
ಒಂದ-ಷ್ಟು
ಮಂದಿ
ಹೊರ-ಜ-ಗ-ಲಿ-ಯ-ಲ್ಲಿ
ಕುಳಿ-ತು,
ತಮ್ಮ
ತಮ್ಮ
ಊಹೆ-ಗ-ಳ-ಲ್ಲಿ
ರಾಜ್
ಮರ-ಳು-ವಿಕೆ-ಯ
ಕನ-ಸು
ಕಾ-ಣು-ತ್ತಿ-ದ್ದಾ-ರೆ.
ಅವ-ರ
ತೊ-ಳ-ಲಾ-ಟ
ಮತ್ತು
ದಿಗ್ಭ್ರಮೆ-ಗ-ಳ-ನ್ನು
ಗು-ರು-ತಿ-ಸು-ವು-ದು
ಕಷ್ಟ-ವೇ-ನ-ಲ್ಲ
.
ರಾಜ್
ಕುಟುಂ-ಬ-ಕ್ಕೆ
ಅವ-ರ-ದು
ಅ-ನು-ರ-ಕ್ತ
ಸಂಬಂ-ಧ
ಮಾತ್ರ.
ಅವರ
ಜೊತೆ-ಗೇ
ದಕ್ಷಿ-ಣ
ವಲ-ಯ
-ಅ-ಭಿ-ಮಾ-ನಿ-ಗ-ಳ
ಸಂಘ
ಮೊದ-ಲಾ-ದ
ರಾಜ್
ಅಭಿ-ಮಾ-ನಿ--
ಸಂಘಗ-ಳ-ವ-ರು
ಅವ-ರಿ-ಗಾ-ಗಿ
ಪೂಜೆ
ನಡೆ-ಸಿ
ಪ್ರಸಾ-ದ
ತಂದು-ಕೊ-ಡು-ತ್ತಿ-ದ್ದಾ-ರೆ.
ಎಲ್ಲ
ಮನುಷ್ಯ
ಪ್ರಯ-ತ್ನ-ಗ-ಳಾಚೆ
ದೇವ-ನೊ-ಬ್ಬ-ನಿ-ದ್ದಾ-ನೆ
ಎಂದೋ,
ಮನು-ಷ್ಯ
ಪ್ರಯ-ತ್ನ-ಕ್ಕೆ
ಆ
ದೇವ-ನ
ಹರ-ಕೆ
ಬೇಕು
ಎಂದೋ
ನಂಬಿ-ರು-ವ-ವ-ರಂ-ತೆ
ಕಾಣು-ವ
ಅವ-ರೆ-ಲ್ಲ
ಈ
ಅನಿ-ರೀ-ಕ್ಷಿ-ತ
ಘಟ-ನೆ-ಯಿಂ-ದ
ಕೊಚ್ಚಿ-ಹೋ-ಗಿ-ದ್ದಾ-ರೆ.
ಪಾರ್ವ-ತ-ಮ್ಮ
ಶುಕ್ರ-ವಾ-ರ-ದ
ಪೂಜೆ
ಮುಗಿ-ಸು-ವ
ಹೊತ್ತಿ-ಗೆ,
ಹೊರ-ಗ-ಡೆ
ಕಾಯು-ತ್ತಿ-ದ್ದ
ಗಣ್ಯ-ರ
ಮನ-ಸ್ಸಿ-ನ-ಲ್ಲಿ-ದ್ದ
ಪ್ರಶ್ನೆ
ಒಂದೇ..
ಅವ-ರಿ-ಗೆ
-ಏನಂತ
-ಸ-ಮಾ--ಧಾ-ನ
ಹೇಳು-ವು-ದು.
ಶಬ್ದ-ಗ-ಳೆ-ಲ್ಲ
ಕೇವ-ಲ
ಶಬ್ದ-ಗ-ಳಾ-ಗಿ-ಯೇ
ಉಳಿ---ದು
ಬಿಡು-ವ
ಅನಿ-ರ್ವ-ಚ-ನೀ-ಯ
ಕ್ಷಣ-ಗ-ಳ-ಲ್ಲಿ
ಇದೂ
ಒಂ-ದು.
ಇಂಥ
ಕ್ಷಣ-ಗ-ಳಲ್ಲೇ
ಮಾತಿ-ನ
ನಿರ-ರ್ಥ-ಕ-ತೆ-ಯ
ಪರಿ-ಚ-ಯ-ವೂ
ಆಗು-ತ್ತ-ದೆ.
ಅತ್ತ
ಹೊರ-ಗ-ಡೆ
ನಿಂತ
ಕಾವ-ಲು-ಗಾ-ರ
ಕಮ್
ಸಹಾ-ಯ-ಕ,
ಮರ-ಳು-ತ್ತಿ-ರು-ವ-ವ-ರಿ-ಗೆ
ದಯ-ವಿ-ಟ್ಟು
ನಿಮ್ಮ
ನಿಮ್ಮ
ಚಪ್ಪ-ಲಿ-ಗ-ಳ-ನ್ನು
ಮಾತ್ರ
ಹಾಕಿ-ಕೊಂ-ಡು
ಹೋಗಿ
ಎಂದು
ಎಚ್ಚ-ರಿ-ಕೆ
ನೀಡು-ತ್ತಿ-ದ್ದಾ-ನೆ.
ಬೆಳ-ಗ್ಗೆ-ಯಿಂ-ದ
ಆತ-ನಿ-ಗೆ
ಹೊರ-ಟು
ನಿಂತ-ವ-ರಿ-ಗೆ
ಅವ-ರ-ವ-ರ
ಚಪ್ಪ-ಲಿ
ಹುಡು-ಕಿ-ಕೊ-ಟ್ಟು
ಸುಸ್ತಾ-ಗಿ-ದೆ.
ಈ
ನಡು-ವೆ
ಗೊತ್ತಿ-ದ್ದೋ
ಗೊ-ತ್ತಿ-ಲ್ಲ-ದೆ-ಯೋ
ಇನ್ನಾ-ರ-ದೋ
ಷೂ
-ತೊ-ಟ್ಟು
ಹೊರ-ಟ-ವ-ರೂ
ಇ-ದ್ದಾ-ರೆ.
ಪಾರ್ವ-ತ-ಮ್ಮ
ರಾಜ್-ಕು-ಮಾ-ರ್
ಪೂಜೆ
ಮು-ಗಿ-ಸಿ
ಬಂದು
ಅತಿ-ಥಿ-ಗ-ಳ
ಮುಂದೆ
ಕೂರು-ತ್ತಿ-ರು-ವ
ಹೊತ್ತಿ-ಗೆ
ಹೊರ-ಗ-ಡೆ
ಮಳೆ
ಧಾರೆ-ಯಾ-ಗು-ತ್ತ-ದೆ.
ಮಳೆ-ಯ
ಸದ್ದು
ಕಿವಿ-ಗೆ
ಬೀಳು-ತ್ತಿ-ದ್ದ
ಹಾಗೇ
ಪಾರ್ವ-ತ-ಮ್ಮ-ನ-ವ-ರ
ಮುಖ-ದ-ಲ್ಲಿ
ಅಸ್ಪ-ಷ್ಟ
ಭಯ-ವೊಂ-ದು
ನೆರಿ-ಗೆ-ಗ-ಟ್ಟು-ತ್ತ-ದೆ.
ಪುನೀ-ತ್
ಹೊರ-ಗೋ-ಡಿ
ಬಂ-ದು
ಸತ್ಯ-ಮಂ-ಗ-ಲ-ದ
ದಿ-ಕ್ಕಿ-ನ-ತ್ತ
ಆಕಾ-ಶ-ಕ್ಕೆ
ಕಣ್ಣು
ನೆಡು-ತ್ತಾ-ನೆ.
ರಾಘು
ಕಾಫಿ-ಯ
ಕೊನೆ-ಯ
ಸಿಪ್ಪು
ತುಟಿ-ಗೇ-ರಿ-ಸಿ
ಮತ್ತೊ-ಮ್ಮೆ
ಹಳೆ-ಯ
ಭಂಗಿ-ಗೆ
ಮರ-ಳು-ತ್ತಾ-ರೆ.
ಮಾತು
ಮಳೆ-ಯಾ-ಗು-ತ್ತ-ದೆ.
ಸಾಂತ್ವ-ನ
ಹೊಳೆ-ಯಾ-ಗು-ತ್ತ-ದೆ.
ಒಡೆ-ಯ-ನ ಆಗ-ಮ-ನ-ಕ್ಕಾ-ಗಿ ಮನೆ ಅಂಗ-ಳ-ದ ತುಳ-ಸಿ-ಗಿ-ಡ, ಕೈತೋ-ಟ-ದೊಂ-ದು ಗುಲಾ-ಬಿ ಕಾಯು-ತ್ತಿ-ವೆ.. ಮನೆ-ಯ ಎಲ್ಲ-ರೊಂ-ದಿ-ಗೆ, ಅಭಿ-ಮಾ-ನಿ-ಗ-ಳೊಂ-ದಿ-ಗೆ, ನಾಡಿ-ನೊಂ-ದಿ-ಗೆ.