ವೆಂಡರ್ ಕಣ್ಣು ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ

ಅವುಗಳಲ್ಲಿ ಲಲಿತ ಪ್ರಬಂಧ ವಿಭಾಗದಲ್ಲಿ ದಟ್ಸ್ ಕನ್ನಡದ ಬರಹಗಾರ ಮತ್ತು ಓದುಗ ಶಿವು ಕೆ ಅವರ ವೆಂಡರ್ ಕಣ್ಣು ಕೃತಿಗೆ ಬಹುಮಾನ ದೊರೆತಿದೆ. ಅಕ್ಟೋಬರ್ 26ರಂದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತಿದೆ.
1. ವಿಭಾಗ : ಲಲಿತ ಪ್ರಬಂಧ, ಕೃತಿ : ವೆಂಡರ್ ಕಣ್ಣು, ಲೇಖಕರು : ಶಿವು.ಕೆ.
2. ವಿಭಾಗ : ಕಾವ್ಯ, ಕೃತಿ : ಜಂಗಮ ಪಕೀರನ ಜೋಳಿಗೆ, ಲೇಖಕರು : ಆರೀಫ್ ರಾಜ.
3. ವಿಭಾಗ : ಸಣ್ಣಕಥೆ, ಕೃತಿ : ಗೋಡೆಗೆ ಬರೆದ ನವಿಲು, ಲೇಖಕರು : ಸಂದೀಪ್ ನಾಯಕ್.
4. ವಿಭಾಗ : ಅನುವಾದ, ಕೃತಿ : ಯಜ್ಞ (ತೆಲುಗಿನಿಂದ ಕನ್ನಡಕ್ಕೆ), ಲೇಖನರು : ಚಿದಾನಂದ ಸಾಲಿ.
5. ವಿಭಾಗ : ವಿಮರ್ಶೆ, ಕೃತಿ : ವಿಸ್ತರಣಾ, ಲೇಖಕರು : ಶ್ರೀಧರ್ ಹೆಗಡೆ ಭದ್ರನ್.
6. ವಿಭಾಗ : ರಂಗಭೂಮಿ (ಜೀವನ ಚರಿತ್ರೆ), ಕೃತಿ: ದಿಗ್ಗಜ ಬಸವರಾಜ ಮನ್ಸೂರ್, ಲೇಖಕರು : ಮಾರ್ತಾಂಡಪ್ಪ ಕತ್ತಿ.
ಅಕ್ಟೋಬರ್ 26, ಮಂಗಳವಾರ ವರಕವಿ ಬೇಂದ್ರೆಯವರ ಮೂವತ್ತನೆಯ ಪುಣ್ಯಸ್ಮೃತಿ ದಿನ 10.30ಕ್ಕೆ "ಪುಸ್ತಕ ಗೌರವ" ಕಾರ್ಯಕ್ರಮವನ್ನು ಬೇಂದ್ರೆ ಭವನ[ಸಾಧನಕೇರಿಯಲ್ಲಿ ಏರ್ಪಡಿಸಿದೆ. ಜಯಂತ ಕಾಯ್ಕಿಣಿ ಮುಖ್ಯ ಅತಿಥಿಯಾಗಿರುವ ಈ ಕಾರ್ಯಕ್ರಮದಲ್ಲಿ ಆರು ಬಹುಮಾನಿತ ಪುಸ್ತಕಗಳ ಕುರಿತು ಮೌಲ್ಯ ಮಾಪಕರಾದ ಡಾ.ರಂಗರಾಜ ವನದುರ್ಗ ಮತ್ತು ಜಗದೀಶ ಮಂಗಳೂರಮಠ ಅವಲೋಕನ ಮಾಡುತ್ತಾರೆ. ಅದೇ ಸಂಜೆ ಆರುಗಂಟೆಗೆ "ಸೃಜನ" ರಂಗಮಂದಿರ[ಕರ್ನಾಟಕ ಕಾಲೇಜು ಆವರಣ]ದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಹಿರಿಯ ಸಾಹಿತಿ ಬೆಳೆಗೆರೆ ಕೃಷ್ಣಶಾಸ್ತ್ರಿಯವರು ಮುಖ್ಯ ಅತಿಥಿಗಳಾಗಿರುತ್ತಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications