ವೆಂಡರ್ ಕಣ್ಣು ಕೃತಿಗೆ ಬೇಂದ್ರೆ ಗ್ರಂಥ ಬಹುಮಾನ

ಅವುಗಳಲ್ಲಿ ಲಲಿತ ಪ್ರಬಂಧ ವಿಭಾಗದಲ್ಲಿ ದಟ್ಸ್ ಕನ್ನಡದ ಬರಹಗಾರ ಮತ್ತು ಓದುಗ ಶಿವು ಕೆ ಅವರ ವೆಂಡರ್ ಕಣ್ಣು ಕೃತಿಗೆ ಬಹುಮಾನ ದೊರೆತಿದೆ. ಅಕ್ಟೋಬರ್ 26ರಂದು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುತ್ತಿದೆ.
1. ವಿಭಾಗ : ಲಲಿತ ಪ್ರಬಂಧ, ಕೃತಿ : ವೆಂಡರ್ ಕಣ್ಣು, ಲೇಖಕರು : ಶಿವು.ಕೆ.
2. ವಿಭಾಗ : ಕಾವ್ಯ, ಕೃತಿ : ಜಂಗಮ ಪಕೀರನ ಜೋಳಿಗೆ, ಲೇಖಕರು : ಆರೀಫ್ ರಾಜ.
3. ವಿಭಾಗ : ಸಣ್ಣಕಥೆ, ಕೃತಿ : ಗೋಡೆಗೆ ಬರೆದ ನವಿಲು, ಲೇಖಕರು : ಸಂದೀಪ್ ನಾಯಕ್.
4. ವಿಭಾಗ : ಅನುವಾದ, ಕೃತಿ : ಯಜ್ಞ (ತೆಲುಗಿನಿಂದ ಕನ್ನಡಕ್ಕೆ), ಲೇಖನರು : ಚಿದಾನಂದ ಸಾಲಿ.
5. ವಿಭಾಗ : ವಿಮರ್ಶೆ, ಕೃತಿ : ವಿಸ್ತರಣಾ, ಲೇಖಕರು : ಶ್ರೀಧರ್ ಹೆಗಡೆ ಭದ್ರನ್.
6. ವಿಭಾಗ : ರಂಗಭೂಮಿ (ಜೀವನ ಚರಿತ್ರೆ), ಕೃತಿ: ದಿಗ್ಗಜ ಬಸವರಾಜ ಮನ್ಸೂರ್, ಲೇಖಕರು : ಮಾರ್ತಾಂಡಪ್ಪ ಕತ್ತಿ.
ಅಕ್ಟೋಬರ್ 26, ಮಂಗಳವಾರ ವರಕವಿ ಬೇಂದ್ರೆಯವರ ಮೂವತ್ತನೆಯ ಪುಣ್ಯಸ್ಮೃತಿ ದಿನ 10.30ಕ್ಕೆ "ಪುಸ್ತಕ ಗೌರವ" ಕಾರ್ಯಕ್ರಮವನ್ನು ಬೇಂದ್ರೆ ಭವನ[ಸಾಧನಕೇರಿಯಲ್ಲಿ ಏರ್ಪಡಿಸಿದೆ. ಜಯಂತ ಕಾಯ್ಕಿಣಿ ಮುಖ್ಯ ಅತಿಥಿಯಾಗಿರುವ ಈ ಕಾರ್ಯಕ್ರಮದಲ್ಲಿ ಆರು ಬಹುಮಾನಿತ ಪುಸ್ತಕಗಳ ಕುರಿತು ಮೌಲ್ಯ ಮಾಪಕರಾದ ಡಾ.ರಂಗರಾಜ ವನದುರ್ಗ ಮತ್ತು ಜಗದೀಶ ಮಂಗಳೂರಮಠ ಅವಲೋಕನ ಮಾಡುತ್ತಾರೆ. ಅದೇ ಸಂಜೆ ಆರುಗಂಟೆಗೆ "ಸೃಜನ" ರಂಗಮಂದಿರ[ಕರ್ನಾಟಕ ಕಾಲೇಜು ಆವರಣ]ದಲ್ಲಿ ಬಹುಮಾನ ವಿತರಣೆ ನಡೆಯಲಿದ್ದು, ಹಿರಿಯ ಸಾಹಿತಿ ಬೆಳೆಗೆರೆ ಕೃಷ್ಣಶಾಸ್ತ್ರಿಯವರು ಮುಖ್ಯ ಅತಿಥಿಗಳಾಗಿರುತ್ತಾರೆ.
-
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
ಡಿವೋರ್ಸ್ವರೆಗೆ ಪತಿಯ ನಿವಾಸದಲ್ಲೇ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿ: ನಟ ವಿಜಯ್ ಪತ್ನಿ ಕೋರ್ಟ್ಗೆ ಮನವಿ -
Yash: ಪತ್ನಿ ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ಹೊಸ ಲುಕ್ನಲ್ಲಿ ಯಶ್ ಪ್ರತ್ಯಕ್ಷ -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
ಟಿ20 ವಿಶ್ವಕಪ್ 2026 ಫೈನಲ್ ನಂತರ ಎಲ್ಲಾ ಮಾದರಿಯ ಕ್ರಿಕೆಟ್ಗೆ ಸೂರ್ಯಕುಮಾರ್ ಯಾದವ್ ನಿವೃತ್ತಿ ಘೋಷಣೆ ವದಂತಿ -
Vijay Divorce: ಡಿವೋರ್ಸ್ ವದಂತಿ ನಡುವೆಯೇ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ದಳಪತಿ ವಿಜಯ್; ವಿಡಿಯೋ ವೈರಲ್ -
UPSC Results: ಯಾದಗಿರಿ ಜಿಲ್ಲೆ ಒಂದರಲ್ಲೇ 4 ಮಂದಿ ಯುಪಿಎಸ್ಸಿ ಪಾಸ್, ಯಾರವರು? ಹಿನ್ನೆಲೆ ಏನು -
Karnataka Weather: ಕಲಬುರಗಿಯಲ್ಲಿ 39 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಬಿಸಿಲ ಬೇಗೆ -
ದುಬೈ ವಿಮಾನ ನಿಲ್ದಾಣಕ್ಕೆ ನುಗ್ಗಿದ ಡ್ರೋನ್, ಎಲ್ಲಾ ವಿಮಾನ ಹಾರಾಟ ದಿಢೀರ್ ಸ್ಥಗಿತ | Operation Roaring Lion -
LPG Price Hike: ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ 60 ರೂಪಾಯಿ ಏರಿಕೆ, ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿ ಹೆಚ್ಚಳ -
SWR: ಬೆಂಗಳೂರಿನಿಂದ ಇಲ್ಲಿಗೆ ಮಾ.10ರಿಂದ ವಿಶೇಷ ರೈಲುಗಳ ಸಂಚಾರ, ವೇಳಾಪಟ್ಟಿ ಹೀಗಿದೆ












Click it and Unblock the Notifications