ಹಾವು ಪ್ರೀತಿ ನಂಬಿಕೆ : ಏನಿವು?

ನಾಗರಹಾವು, ಪ್ರೀತಿ, ನಂಬಿಕೆ ಮೂರೂ ಶಬ್ದಗಳು ಭಯಂಕರ ಅರ್ಥಗಳನ್ನು ಹೊರಹೊಮ್ಮಿಸುತ್ತವೆ. ನಾಗರಹಾವು ಎಂದಾಕ್ಷಣ ಕೆಲವರು, ಕೆಲವರೇನು ಎಲ್ಲರೂ ಬೆಚ್ಚಿ ಬೀಳುತ್ತಾರೆ, ಆನಂತರ ನಿಧಾನವಾಗಿ ಸಾವರಿಸಿಕೊಂಡು ಹಾವು ತಮ್ಮ ಕಾಲಬುಡದಲ್ಲಿ ಬಂದಿಲ್ಲ ಎನ್ನುವುದನ್ನು ಖಾತರಿ ಮಾಡಿಕೊಂಡು ನಿರಾಳವಾಗಿ ಉಸಿರಾಡಲು ಶುರುಮಾಡುತ್ತಾರೆ. ಇನ್ನು ಕೆಲವರಿಗೆ ಮನೆದೇವರು ಸುಬ್ರಮಣ್ಯ ನೆನಪಾಗಿ ನಿಂತಲ್ಲಿಂದಲೇ ಅವನಿಗೆ ನಾಕಾರು ನಮಸ್ಕಾರಗಳನ್ನು ರವಾನಿಸುತ್ತಾರೆ.
ಪ್ರೀತಿ ಎಂದಾಕ್ಷಣ ಕೆಲವರಿಗೆ ಮೈ ಹಗುರವಾಗುತ್ತದೆ. ಕೆಲವರಿಗೆ ಹೊರಲಾರದ ಭಾರವಾಗುತ್ತದೆ. ನಿನ್ನೆಯ ನೆಪುಗಳು ಉಕ್ಕಿಬಂದು ಅಳು ಬರುತ್ತದೆ, ನಾಳೆಯ ರಸ ನಿಮಿಷಗಳನ್ನು ಊಹಿಸಿಕೊಂಡು ಪುಳಕವುಂಟಾಗುತ್ತದೆ. ಇನ್ನೂ ಏನೇನೋ ಆಗುತ್ತದೆ.
ನಂಬಿಕೆಯೂ ಅಷ್ಟೆ. ಯಾರೋ ಒಬ್ಬರು ಹತ್ತು ರೂಪಾಯಿಗೆ ಮೋಸಮಾಡಿದರೆ ನಮ್ಮ ಅಪನಂಬಿಕೆಗಳ ನೆಲೆ ಬೆಲೆ ಕೋಟಿ ರೂ ದಾಟುತ್ತದೆ. ಈ ಹಿನ್ನೆಲೆಗಳಲ್ಲಿ ನಾಗರಹಾವು, ಪ್ರೀತಿ ಮತ್ತು ನಂಬಿಕೆಯ ಬಗೆಗೆ ನಿಮ್ಮ ಒಲವು ನಿಲವುಗಳೇನು? ಬರೆಯಿರಿ.
More From
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications