38107jayanth kaikiniಜಿಲೇಬಿ ; ಕಾಯ್ಕಿಣಿಯ ಹಿಂಗಾರು ಫಸಲು/literature/book/2008/1224-jayanth-kaikini-poem-collection-jilebi.htmlಬೆಂಗಳೂರು, ಡಿ. 24 : ಒಂದು ಜನಾಂಗದ ಜೀವ ಹಿಂಡಿದ ಮಧುರ ಕವಿ ಜಯಂತ ಕಾಯ್ಕಿಣಿ. ಕಳೆದೆರಡು ಮೂರು ಎರಡು ದಶಕಗಳಿಂದ  ಕವನ, ಪ್ರಬಂಧ, ಕಥೆ ಕಾದಂಬರಿ, ನಾಟಕಗಳನ್ನು ಬರೆಯುತ್ತ ಹೊಸಗನ್ನಡ ಓದುಗರಲ್ಲಿ ಬೆರಗು ಹುಟ್ಟಿಸಿದ ಲೇಖಕ ಅವರು. ಸ್ವಭಾವದಿಂದ ಏಕಾಂತವನ್ನು ತುಂಬ ಪ್ರೀತಿಸುವ ಕವಿ ಕಾಯ್ಕಿಣಿ ಇತ್ತೀಚೆಗೆ ಲೋಕಾಂತವಾಗುತ್ತಿರುವ ಬಗೆ ನಿಮಗೆ ಗೊತ್ತು. ಕನ್ನಡ ಹಾಡು 33686http://kannada.oneindia.com/img/2008/12/24-jayanth-kaikini1e.jpg38107jayanth kaikiniಮಾಯವಾಗಿದೆ ಪ್ರೀತಂ ಗುಬ್ಬಿ ಮ್ಯಾಜಿಕ್ ಸ್ಪರ್ಶ/movies/review/2008/12/29-haage-summane-directed-by-preetham-gubbi.htmlಮುಂಗಾರು ಮಳೆಗೆ ಚಿತ್ರಕಥೆಗೆ ಮಾಂತ್ರಿಕ ಸ್ಪರ್ಶ ನೀಡಿದ್ದ ಪ್ರೀತಂ ಗುಬ್ಬಿ ನಿರ್ದೇಶಿಕ ಪ್ರಥಮ ಚಿತ್ರ 'ಹಾಗೆ ಸುಮ್ಮನೆ 'ಚಿತ್ರ ಕೆಲವರಿಗೆ ಇಷ್ಟವಾಗಿದ್ದರೆ, ವಿಪರೀತ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಹಲವರಿಗೆ ಕಷ್ಟವಾಗುತ್ತಿದೆ. ಮುಂಗಾರು ಗುಂಗಿನಿಂದ ಪ್ರೀತಂ ಹೊರಬಂದಿಲ್ಲ. ತೀರಾ ಹೊಸತನ್ನು ನೀಡಲು ಹೋಗಿ ಮತ್ತೆ ಹಳತನ್ನೇ ಉಣಬಡಿಸಿದ್ದಾರೆ ಎನ್ನುವುದು ಸಿನಿ ಪಂಡಿತರ ಅಭಿಪ್ರಾಯ. ಎಂದಿನಂತೆ ಹೃದಯಕ್ಕೆ ಮುದ ನೀಡುವ 33757http://kannada.oneindia.com/img/2008/12/29-haage-summane1.jpg38107jayanth kaikiniಕೊನೇ ಶಬ್ದ/literature/poem/2008/1231-the-last-word-by-jayanth-kaikini.htmlಡಿಸೆಂಬರ್ 28, 2008ರ ಭಾನುವಾರ ಜಯಂತ್ ಕಾಯ್ಕಿಣಿ ಅವರ ಹೊಸ ಕವನಗಳ ಸಂಕಲನ 'ಒಂದು ಜಿಲೇಬಿ' ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಸಂಕಲನದಿಂದ ಆಯ್ದ ಒಂದು ಕವನ 'ಕೊನೇ ಶಬ್ದ'ವನ್ನು ಇಲ್ಲಿ ನೀಡಲಾಗಿದೆ. ಇದು ಸ್ವತಃ ಕವಿಯೇ ಆಯ್ದು ಕಳಿಸಿದ ಕವನ. * ಜಯಂತ್ ಕಾಯ್ಕಿಣಿ, ಬೆಂಗಳೂರುಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆಕಿಟಕಿ ಸೀಟಿನ ಮಗುವಿನಂತೆಅದಕೆ ಒಳಗಿದ್ದೂ 33802http://kannada.oneindia.com/img/2008/12/31-jayanth-kaikini2.jpg38107jayanth kaikiniಈ ಸಂಭಾಷಣೆ ಮೆಚ್ಚಿದ ಸೆನ್ಸಾರ್ ಮಂಡಳಿ/movies/headlines/2009/01/07-e-sambashane-clears-censor.htmlಓಂ ಸಾಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಈ ಸಂಭಾಷಣೆ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ 'ಯು' ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಚಿತ್ರಕತೆ, ಚಿತ್ರೀಕರಣವಾದ ಸ್ಥಳಗಳಿಗೆ ಮಂಡಲಿಯಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ಮಂಡಲಿಯ ತೀರ್ಪು ನಮಗೆ ಅತೀವ ಸಂತಸ ತಂದಿದೆ ಎನ್ನುತ್ತಾರೆ ನಿರ್ಮಾಪಕರಾದ ಶ್ರೀನಿವಾಸ್‌ಪೂಜಾರ್ ಹಾಗೂ ಜ್ಯೋತಿಬಸವರಾಜ್. ಶಿಸ್ತು, ಸಂಯಮಕ್ಕೆ ಹೆಸರಾದ ಮೇಜರ್ ಶ್ರೀನಿವಾಸ ಪೂಜಾರ್ 33945http://kannada.oneindia.com/img/2009/01/07-haripriya4.jpg38107jayanth kaikiniಸರಕಾರಿ ಸಾಹಿತ್ಯಕ್ಕೆ ಕಾಯ್ಕಿಣಿ ಸ್ಪರ್ಶ!/column/majavani/2009/0216-literary-flavor-ktaka-govt-literature-kaikini.html* ವಿಧೇಯಕಗಳ ಸಾಹಿತ್ಯಕ ಮೌಲ್ಯ ಹೆಚ್ಚಿಸಲು ಶಾಸಕಾಂಗದ ಕ್ರಮ* ವಿಧಾನ ಮಂಡಲಕ್ಕೆ ಜ್ಞಾನಪೀಠ; ರಮೇಶ್ ಕುಮಾರ್ ಆಶಯ* ಪಕ್ಷಬೇಧ ಮರೆತ ಶಾಸಕರುಬೆಂಗಳೂರು, ಫೆ.16: ಜ್ಞಾನಪೀಠ ಪ್ರಶಸ್ತಿ ಪಡೆದ ಪ್ರಪ್ರಥಮ ಶಾಸಕಾಂಗ ಎಂಬ ಹೆಗ್ಗಳಿಕೆ ಕರ್ನಾಟಕ ವಿಧಾನ ಮಂಡಲಕ್ಕೆ ಮುಂದೊಮ್ಮೆ ಪ್ರಾಪ್ತವಾದರೆ ಅದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮಾಜಿ ವಿಧಾನ ಸಭಾಧ್ಯಕ್ಷ ಮತ್ತು ಹಾಲಿ ಶಾಸಕ ರಮೇಶ್ ಕುಮಾರ್ 34667http://kannada.oneindia.com/img/2009/02/16-jayanth-kaikini2.jpg39570Belgaumಅತಿವೃಷ್ಟಿ: ಬೆಳಗಾವಿಯಲ್ಲಿ ಸಾರ್ವಜನಿಕ ರಜೆ ರದ್ದು/news/2009/10/10/no-public-holiay-on-oct-10-11-in-belgaum.htmlಬೆಳಗಾವಿ, ಅ.10: ಅತಿವೃಷ್ಟಿ ಹಿನ್ನಲೆಯಲ್ಲಿ ಇದೇ ಅಕ್ಟೋಬರ್ 10 ಹಾಗೂ 11 ರಂದು ಇದ್ದ ಸಾರ್ವಜನಿಕ ರಜೆಗಳನ್ನು ಸರಕಾರ ರದ್ದುಪಡಿಸಿದ್ದು, ಅದರನ್ವಯ ಈ ಎರಡೂ ದಿನಗಳಂದು ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಡಾ. ಜೆ. ರವಿಶಂಕರ ಅವರು ಆದೇಶ ಹೊರಡಿಸಿದ್ದಾರೆ. ಇತ್ತೀಚಿಗೆ ರಾಜ್ಯದಲ್ಲಿ ಹಲವಾರು ಜಿಲ್ಲೆಗಳಲ್ಲಿ ಅದ ಅತಿವೃಷ್ಟಿಯಿಂದ ಸಾರ್ವಜನಿಕರು 39615http://kannada.oneindia.com/img/2009/10/10-flood-karnataka1.jpg39570Belgaumಕನ್ನಡಿಗರ ಜೊತೆ ಪೋಲೀಸರ ಡಬಲ್ ಗೇಮ್/news/2009/10/22/belgaum-mahamelav-karave-vent-ire-against-police.htmlಬೆಳಗಾವಿ, ಅ. 22 : ಮರಾಠಾ ಮಹಾ ಮೇಳಾವ್ ನಡೆಸಲು ಅನುಮತಿ ಇಲ್ಲದಿದ್ದರೂ ಮೇಳಾವಕ್ಕಾಗಿ ಸಿದ್ಧತೆ ನಡೆಸುತ್ತಿರುವ ಎಂಇಎಸ್ ಮುಖಂಡರನ್ನು ಬಂಧಿಸದೇ ಬೆಳಗಾವಿ ಪೊಲೀಸರು ಡಬಲ್ ಗೇಮ್ ಆಡುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ (ಕ.ರ.ವೇ) ಜಿಲ್ಲಾ ಅಧ್ಯಕ್ಷ ರಾಜೀವ ಟೋಪಣ್ಣವರ ಆರೋಪಿಸಿದ್ದಾರೆ.ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿರುವ ಮರಾಠಾ ಮಹಾ ಮೇಳಾವ್‌ಗೆ ಬೆಳಗಾವಿ ಜಿಲ್ಲಾ ಆಡಳಿತ ಅನುಮತಿ ನೀಡಿಲ್ಲವೆಂದು 39814http://kannada.oneindia.com/img/2009/10/22-karave-belgaum1.jpg39570Belgaumಕನ್ನಡ ಧ್ವಜಕ್ಕೆ ಬೆಂಕಿ ಇಟ್ಟ ಎಂಇಎಸ್/news/2009/11/02/rajyotsava-mes-activists-set-kannada-flag-ablaze.htmlಬೆಳಗಾವಿ, ನ. 2 : ಇಲ್ಲಿಯೇ ಇದ್ದುಕೊಂಡು ರಾಜ್ಯ ವಿರೋಧಿ ಧೋರಣೆ ಪ್ರದರ್ಶಿಸುತ್ತಲೇ ಬಂದಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡರು ರಾಜ್ಯೋತ್ಸವದ ದಿನ ಭಾನುವಾರ (ನ 1) ಕನ್ನಡ ದ್ವಜವನ್ನು ತುಳಿದು ಬೆಂಕಿ ಹಚ್ಚಿ ವಿದ್ಯಾರ್ಥಿಗಳನ್ನು ಥಳಿಸಿ ಮಹಾರಾಷ್ಟ್ರ ಪರ ಘೋಷಣೆ ಕೂಗುವುದಲ್ಲದೆ ಭಗವಾಧ್ವಜ ಹಾರಿಸಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿರುವ ಘಟನೆ ನಡೆದಿದೆ.ನಗರದ ಹೊರವಲಯದ ಮಣ್ಣೂರು ಎಂಬಲ್ಲಿ 39993http://kannada.oneindia.com/img/2009/11/02-kannada-flag1.jpg39570Belgaumನವ ಗ್ರಾಮಗಳ ಮೂಲ ಸೌಲಭ್ಯಗಳಿಗೆ ಆದ್ಯತೆ/news/2009/11/04/govt-striving-to-help-flood-hit-people-yeddyurappa.htmlಬೆಳಗಾವಿ,ನ. 4 : ನೆರೆ ಹಾವಳಿಯಿಂದ ತೊಂದರೆಗೊಳಗಾಗುತ್ತಿರುವ ಗ್ರಾಮಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದ್ದು, ನವಗ್ರಾಮಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವದೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ರಾಮದುರ್ಗ ತಾಲೂಕಿನ ರಂಕಲಕೊಪ್ಪ, ಚಿಕ್ಕಮೂಲಂಗಿ ಮತ್ತು ಲಿಂಗದಾಳ ಗ್ರಾಮಗಳ ಸ್ಥಳಾಂತರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು ನವಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆಗಳಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ 40034http://kannada.oneindia.com/img/2009/11/04-bsy-aasare-project1.jpg39570Belgaumಹಿರಿಯ ಕಾಂಗ್ರೆಸ್ಸಿಗ ಬಿ ಶಂಕರಾನಂದ ನಿಧನ/news/2009/11/20/former-union-minister-shankaranand-passes-away.htmlಬೆಳಗಾವಿ, ನ. 20 : ಕಳೆದ ಹಲವಾರು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೇಂದ್ರದ ಮಾಜಿ ಸಚಿವ ಬಿ ಶಂಕರಾನಂದ ಶುಕ್ರವಾರ ಬೆಳಕಿನ ಜಾವ 2 ಗಂಟೆಗೆ ನಗರದ ಕೆಎಲ್ ಇ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಶಂಕರಾನಂದ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಶೋಕ ವ್ಯಕ್ತಪಡಿಸಿದ್ದು, ಕುಟುಂಬ ಸದಸ್ಯರಿಗೆ ದುಃಖ 40326http://kannada.oneindia.com/img/2009/11/20-shankaranand1.jpg38102ಜಯಂತ್ ಕಾಯ್ಕಿಣಿಜಿಲೇಬಿ ; ಕಾಯ್ಕಿಣಿಯ ಹಿಂಗಾರು ಫಸಲು/literature/book/2008/1224-jayanth-kaikini-poem-collection-jilebi.htmlಬೆಂಗಳೂರು, ಡಿ. 24 : ಒಂದು ಜನಾಂಗದ ಜೀವ ಹಿಂಡಿದ ಮಧುರ ಕವಿ ಜಯಂತ ಕಾಯ್ಕಿಣಿ. ಕಳೆದೆರಡು ಮೂರು ಎರಡು ದಶಕಗಳಿಂದ  ಕವನ, ಪ್ರಬಂಧ, ಕಥೆ ಕಾದಂಬರಿ, ನಾಟಕಗಳನ್ನು ಬರೆಯುತ್ತ ಹೊಸಗನ್ನಡ ಓದುಗರಲ್ಲಿ ಬೆರಗು ಹುಟ್ಟಿಸಿದ ಲೇಖಕ ಅವರು. ಸ್ವಭಾವದಿಂದ ಏಕಾಂತವನ್ನು ತುಂಬ ಪ್ರೀತಿಸುವ ಕವಿ ಕಾಯ್ಕಿಣಿ ಇತ್ತೀಚೆಗೆ ಲೋಕಾಂತವಾಗುತ್ತಿರುವ ಬಗೆ ನಿಮಗೆ ಗೊತ್ತು. ಕನ್ನಡ ಹಾಡು 33686http://kannada.oneindia.com/img/2008/12/24-jayanth-kaikini1e.jpg38102ಜಯಂತ್ ಕಾಯ್ಕಿಣಿಮಾಯವಾಗಿದೆ ಪ್ರೀತಂ ಗುಬ್ಬಿ ಮ್ಯಾಜಿಕ್ ಸ್ಪರ್ಶ/movies/review/2008/12/29-haage-summane-directed-by-preetham-gubbi.htmlಮುಂಗಾರು ಮಳೆಗೆ ಚಿತ್ರಕಥೆಗೆ ಮಾಂತ್ರಿಕ ಸ್ಪರ್ಶ ನೀಡಿದ್ದ ಪ್ರೀತಂ ಗುಬ್ಬಿ ನಿರ್ದೇಶಿಕ ಪ್ರಥಮ ಚಿತ್ರ 'ಹಾಗೆ ಸುಮ್ಮನೆ 'ಚಿತ್ರ ಕೆಲವರಿಗೆ ಇಷ್ಟವಾಗಿದ್ದರೆ, ವಿಪರೀತ ನಿರೀಕ್ಷೆ ಇಟ್ಟುಕೊಂಡು ಬಂದಿದ್ದ ಹಲವರಿಗೆ ಕಷ್ಟವಾಗುತ್ತಿದೆ. ಮುಂಗಾರು ಗುಂಗಿನಿಂದ ಪ್ರೀತಂ ಹೊರಬಂದಿಲ್ಲ. ತೀರಾ ಹೊಸತನ್ನು ನೀಡಲು ಹೋಗಿ ಮತ್ತೆ ಹಳತನ್ನೇ ಉಣಬಡಿಸಿದ್ದಾರೆ ಎನ್ನುವುದು ಸಿನಿ ಪಂಡಿತರ ಅಭಿಪ್ರಾಯ. ಎಂದಿನಂತೆ ಹೃದಯಕ್ಕೆ ಮುದ ನೀಡುವ 33757http://kannada.oneindia.com/img/2008/12/29-haage-summane1.jpg38102ಜಯಂತ್ ಕಾಯ್ಕಿಣಿಕೊನೇ ಶಬ್ದ/literature/poem/2008/1231-the-last-word-by-jayanth-kaikini.htmlಡಿಸೆಂಬರ್ 28, 2008ರ ಭಾನುವಾರ ಜಯಂತ್ ಕಾಯ್ಕಿಣಿ ಅವರ ಹೊಸ ಕವನಗಳ ಸಂಕಲನ 'ಒಂದು ಜಿಲೇಬಿ' ಬೆಂಗಳೂರಿನಲ್ಲಿ ಬಿಡುಗಡೆ ಆಯಿತು. ಸಂಕಲನದಿಂದ ಆಯ್ದ ಒಂದು ಕವನ 'ಕೊನೇ ಶಬ್ದ'ವನ್ನು ಇಲ್ಲಿ ನೀಡಲಾಗಿದೆ. ಇದು ಸ್ವತಃ ಕವಿಯೇ ಆಯ್ದು ಕಳಿಸಿದ ಕವನ. * ಜಯಂತ್ ಕಾಯ್ಕಿಣಿ, ಬೆಂಗಳೂರುಕವಿತೆಯ ಕೊನೇ ಶಬ್ದ ಎಲ್ಲೋ ನೋಡುತಿದೆಕಿಟಕಿ ಸೀಟಿನ ಮಗುವಿನಂತೆಅದಕೆ ಒಳಗಿದ್ದೂ 33802http://kannada.oneindia.com/img/2008/12/31-jayanth-kaikini2.jpg38102ಜಯಂತ್ ಕಾಯ್ಕಿಣಿಈ ಸಂಭಾಷಣೆ ಮೆಚ್ಚಿದ ಸೆನ್ಸಾರ್ ಮಂಡಳಿ/movies/headlines/2009/01/07-e-sambashane-clears-censor.htmlಓಂ ಸಾಯಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಈ ಸಂಭಾಷಣೆ' ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಲಿ 'ಯು' ಅರ್ಹತಾಪತ್ರವನ್ನು ನೀಡಿದೆ. ಚಿತ್ರದ ಚಿತ್ರಕತೆ, ಚಿತ್ರೀಕರಣವಾದ ಸ್ಥಳಗಳಿಗೆ ಮಂಡಲಿಯಿಂದ ಅಪಾರ ಮೆಚ್ಚುಗೆ ಸಿಕ್ಕಿದೆ. ಮಂಡಲಿಯ ತೀರ್ಪು ನಮಗೆ ಅತೀವ ಸಂತಸ ತಂದಿದೆ ಎನ್ನುತ್ತಾರೆ ನಿರ್ಮಾಪಕರಾದ ಶ್ರೀನಿವಾಸ್‌ಪೂಜಾರ್ ಹಾಗೂ ಜ್ಯೋತಿಬಸವರಾಜ್. ಶಿಸ್ತು, ಸಂಯಮಕ್ಕೆ ಹೆಸರಾದ ಮೇಜರ್ ಶ್ರೀನಿವಾಸ ಪೂಜಾರ್ 33945http://kannada.oneindia.com/img/2009/01/07-haripriya4.jpg38102ಜಯಂತ್ ಕಾಯ್ಕಿಣಿಜಯಂತ್ ಕಾಯ್ಕಿಣಿ ಕವನ: ಒಂದು ಜಿಲೇಬಿ/literature/poem/2009/0119-ondu-jilebi-kannada-poem-jayanth-kaikini.html* ಜಯಂತ್ ಕಾಯ್ಕಿಣಿಬಸ್ ಸ್ಟಾಂಡ್ ತನಕ ಬಿಟ್ಟು ಬಾರೋಅಂದಿದ್ದಕ್ಕೆ ಯಾಕಿಷ್ಟು ಸಿಟ್ಟು ಪೋರಾನಿನ್ನ ಬೇಬಕ್ಕ ಕಣೋ ಅವಳು ಈ ಕಂದನ ಮಾಮನಪ್ಪಾ ನೀನು ಎತ್ತಿಕೊಳ್ಳೋಮುದ್ದು ಮಾಡೋಹೋಗ್ತಾ ತಿರುವಿನ ಗೂಡಂಗಡಿಯಲ್ಲಿಪೆಪ್ಪರಮಿಂಟು ಕೊಡಿಸುಪುಟ್ಟಬಲೆಗಳಪುಟಾಣಿ ಬೊಗಸೆಯಲ್ಲಿಅವಕೆ ಇನ್ನೂ ಬಣ್ಣ ನೋಡುಈ ಶರ್ಟು ಬೇಬೀನೇ ತಂದಿದ್ದಲ್ಲವೇನೋ ಹೋದ ಸರ್ತಿಏನೋ ಅಡಚಣೆ ಈ ಸಲ ತಂದಿಲ್ಲ ಅಷ್ಟೆಬೆಂಗಳೂರಿಗೆ ಕೆಲಸ ಹುಡುಕಲು ಹೋಗುತ್ತೀ ಅಂತಿಆಗ ಅವಳಲ್ಲೇ 34152http://kannada.oneindia.com/img/2009/01/19-jayanth-kaikini2.jpgnews"> ಸೇವಂತಿ ಯಾ ಮಿಸ್ ಸೇವಂತಿ | Sevanthi Prasanga | Belgaum | Dharwad drama troup | KN Doddamani | Jayanth - ಸೇವಂತಿ ಯಾ ಮಿಸ್ ಸೇವಂತಿ - Kannada Oneindia

ಸೇವಂತಿ ಯಾ ಮಿಸ್ ಸೇವಂತಿ

Sevanti Prasanga drama enacted by Aata Patha, Dharwad
ಜುಲೈ 7, 2009ರಂದು ಬೆಳಗಾವಿ ಯುವರಂಗ ವೇದಿಕೆಯ ಆಶ್ರಯದಲ್ಲಿ ಧಾರವಾಡದ ಆಟ-ಪಾಠ ಸಾಂಸ್ಕೃತಿಕ ವೇದಿಕೆಯಿಂದ ಸಾಹಿತಿ ಜಯಂತ ಕಾಯ್ಕಿಣಿ ಅವರ "ಸೇವಂತಿ ಪ್ರಸಂಗ" ಕಥಾರೂಪ ಆಧಾರಿತ ನಾಟಕ ಪ್ರದರ್ಶನ ನೀಡಿದರು. ನಾಟಕ ಹೇಗಿತ್ತು?

* ಡಾ.ಕೆ.ಎನ್.ದೊಡ್ಡಮನಿ, ಬೆಳಗಾವಿ

ಬೆಳಗಾವಿಯಲ್ಲಿನ ಸಾಹಿತ್ಯ- ಸಾಂಸ್ಕೃತಿಕ ಬೌದ್ಧಿಕ ದಾರಿದ್ರ್ಯತನವನ್ನು ನಿವಾರಿಸುವಲ್ಲಿ ಹವ್ಯಾಸಿ ರಂಗಭೂಮಿಕೆಗಳು ತಕ್ಕಮಟ್ಟಿಗೆ ಕೆಲಸ ಮಾಡುತ್ತಿವೆ. ಬೆಳಗಾವಿಯ ತಂಡಗಳಿಂದಲೇ ವೈಚಾರಿಕ ನಾಟಕಗಳು ಪ್ರದರ್ಶನಗೊಳ್ಳುವುದು ತೀರ ಕಡಿಮೆಯಾದರೂ ನಾಡಿನ ನೀನಾಸಂ ಸೇರಿದಂತೆ ಪ್ರಮುಖ ಹವ್ಯಾಸಿ ರಂಗಭೂಮಿಯ ತಂಡಗಳಿಂದ ಪ್ರಬುದ್ಧ ನಾಟಕಗಳ ಪ್ರದರ್ಶನಗಳನ್ನು ಮಾತ್ರ ನೀಡುತ್ತಿರುವುದು ಸಮಾಧಾನಕರ ಸಂಗತಿ. ನಾಡಿನ ಇತರೆಡೆ ಹಾಸುಹೊಕ್ಕಾಗಿರುವಂತೆ ಬೆಳಗಾವಿಯಲ್ಲೂ ಇನ್ನೊಬ್ಬರ ಮನೆಯ ಗೊಡೆಯಲ್ಲೂ ಬೇರು ಇಳಿಬಿಟ್ಟಿರುವ ಆಲದ ಮರಗಳ ಕೆಳಗೆ ಹೊಸ ಸಸಿಗಳು ಹೊಸಗಾಳಿ ಬೆಳಕಿನೊಂದಿಗೆ ಅರಳುವುದಕ್ಕೆ ಒಂದಿಷ್ಟು ತೊಂದರೆ ತಾಪತ್ರಯಗಳು ಶಾಶ್ವತ ಎನ್ನುವಂತೆ ಉಳಿದುಕೊಂಡಿವೆ.

ಬೆಳಗಾವಿಯ ಇಂತಹ ಅನೇಕತೆಯ ಮಧ್ಯ ರಂಗಭೂಮಿಯ ಅಷ್ಟುಇಷ್ಟು ಅನುಭವಸ್ಥ ಹೊಸ ಹುಡುಗರಿಂದ ಕಣ್ಣು ಬಿಡುತ್ತಿರುವ 'ಯುವ ರಂಗಭೂಮಿಯು ಬದಲಾದ ವ್ಯವಸ್ಥೆಯನ್ನು ಮುಕ್ತವಾಗಿ ಗಮನಿಸುತ್ತ ಅದಕ್ಕೊಂದು ರಚನಾತ್ಮಕ ಸಾಂಸ್ಕೃತಿಕ ವೇದಿಕೆ ಕಲ್ಪಿಸುವ ಹಿನ್ನಲೆಯಲ್ಲಿ ಕಾರ್ಯನಿರತವಾಗಿರುವುದು ಪ್ರಶಂಸನಿಯ. ಈ ಯುವ ರಂಗ ವೇದಿಕೆಯ ನೇತೃತ್ವದಲ್ಲಿ ಜುಲೈ 7, 2009ರಂದು ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ ಕಥಾರೂಪ ಆಧಾರಿತ ನಾಟಕವನ್ನು ಧಾರವಾಡದ ಆಟ ಪಾಠ ಸಾಂಸ್ಕೃತಿಕ ವೇದಿಕೆಯ ಮೂಲಕ ಪ್ರದರ್ಶನ ನೀಡಲಾಯಿತು. ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವೂ ಇದ್ದಂತೆ ಕುರುಹುಗಳು ಕಾಣಿಸುತ್ತಿದ್ದವು.

ಹಸಿವು- ಬಡತನವನ್ನೇ ಬದುಕಿನ ಆಸ್ತಿಯಾನ್ನಾಗಿರಿಸಿಕೊಂಡಿರುವ ಸಮುದಾಯದಲ್ಲಿನ ಕಾಡಿನ ಹೂವೊಂದು ಸುಂದರ ಬದುಕಿನ ಕನಸು ಕಂಡಾಗ ಏನಾಗಬಹುದು? ಈ ಪ್ರಶ್ನೆಗೆ ಒಂದು ಸರಳ ಮತ್ತು ಮೇಲ್ಪದರಿನ ಉತ್ತರವೇ ಜಯಂತ ಕಾಯ್ಕಿಣಿ ಅವರ ಸೇವಂತಿ ಪ್ರಸಂಗ. ನಗರದ ತಿಪ್ಪೆಕ್ರಾಸಿನಲ್ಲಿ ಬಲೂನ ಮಾರುವ ಅಂದದ ಮತ್ತು ಚುರುಕಾದ ಹುಡುಗಿ ಸೇವಂತಿ ಕನಸ್ಸು ಕಾಣುವಂತೆ ಮಾಡಿ, ಕನಸು ನನಸಾಗುವಲ್ಲಿ ನಡೆಯುವ ನಾಗರಿಕ ಸಮಾಜದ ಪ್ರಯತ್ನಗಳು ಮತ್ತು ಅದರ ಹಿಂದಿನ ವ್ಯಾಪಾರೀಕರಣ ಮನೋವೃತ್ತಿ ನಾಟಕದ ಉದ್ದಕ್ಕೂ ಅನಾವರಣಗೊಳ್ಳುತ್ತ ಹೋಗುತ್ತವೆ. ಸೇವಂತಿ ಬಡವಳಾದರೂ ಸ್ವಾಭಿಮಾನಕ್ಕೇನೂ ಕೊರತೆಯಿಲ್ಲ. ತಂದೆ ಕುಡುಕ. ಮಗಳ ಬಗ್ಗೆ ಆತನ ಕಾಳಜಿಯಂತೂ ದೂರದ ಮಾತು; ವ್ಯವಸ್ಥೆಯ ದೋಷಗಳನ್ನು ಮುಂದುಮಾಡಿ ಮಗಳನ್ನು ಮಾರುವುದಕ್ಕೂ ಹೇಸದ ಪುಣ್ಯಾತ್ಮ. ಭಾಷಾ ಅಧ್ಯಯನ ಮಾಡುವ ಭಾರ್ಗವಶಾಸ್ತ್ರಿ ಹಾಗೂ ಸಾಹಿತ್ಯಿಕ ಆಸಕ್ತಿ ಹೊಂದಿದ ನಿವೃತ್ತ ಕ್ಯಾಪ್ಟನ್ ನಾಗರಿಕ ಜಗತ್ತನ್ನು ಜೀರ್ಣಿಸಿಕೊಂಡವರು ಸೇವಂತಿ ಬದುಕಿನಲ್ಲಿ ವಿಶೇಷ ಪಾತ್ರನಿರ್ವಹಿಸುತ್ತಾರೆ.

ತಿಪ್ಪೆಕ್ರಾಸ್ನಲ್ಲಿ ಪುಗ್ಗಾ ಮಾರುವ ಸೇವಂತಿ ಇವರಿಬ್ಬರ ಕಣ್ಣಿಗೆ ಬಿದ್ದಾಗ ಸೇವಂತಿ ಬರೀ ಸೇವಂತಿಯಾಗಿ ಕಾಣಿಸುವುದಿಲ್ಲ. ಸೇವಂತಿ ತನ್ನ ಭವಣೆಯ ಬದುಕನ್ನು ಕಳ್ಳಿಗೆ ಗಂಟ್ಹಾಕಿ ನಲಿಯುತ ಇರುವ ರೀತಿ, ಮಾತನಾಡುವ ವಿಶಿಷ್ಟ ಶೈಲಿ, ಹುಮ್ಮಸ್ಸು, ಕಣ್ಣಲಿ ಅರಳುವ ಬದುಕಿನ ಕಾಂತಿ, ಸೃಜನಶೀಲ ಮನಸ್ಸು ಇದೆಲ್ಲದ್ದಕ್ಕೂ ಪೂರಕವಾದ ಆಕೆಯ ಸೌಂದರ್ಯ ಶಾಸ್ತ್ರಿ ಮತ್ತು ಕ್ಯಾಪ್ಟನ್ ಅವರನ್ನು ಸೆಳೆಯುತ್ತವೆ. ಸೇವಂತಿಯಲ್ಲಿ ಈ ವಿಶೇಷತೆ ಕಂಡಾಗ ಇಬ್ಬರೂ ಮಿಸ್ ಸೇವಂತಿಯನ್ನಾಗಿಸಲು ಸ್ವಂತ ತಮ್ಮ ಮನೆಗೆ ಆಕೆಯನ್ನು ಕರೆದೊಯ್ಯುತ್ತಾರೆ. ಅವರ ದೃಷ್ಟಿಯಲ್ಲಿ ಅನಾಗರಿಕ ಮತ್ತು ಅನಕ್ಷರಸ್ಥಳಾದ ಸೇವಂತಿಯನ್ನು ಕಷ್ಟಪಟ್ಟು ತಿದ್ದಿತೀಡಿ ನಾಗರಿಕ ಜಗತ್ತಿಗೆ ಸನ್ನದ್ದುಗೊಳಿಸಿ ಮಿಸ್ ಸೇವಂತಿಯನ್ನಾಗಿ ಮಾಡಿಯೇ ತೀರುತ್ತಾರೆ. ಸೇವಂತಿ ಮೂಲಕ ಅವರು ಕಟ್ಟಿದ ಕನಸು ನನಸಾಗುತ್ತದೆ. ಮಿಸ್ ಸೇವಂತಿಯನ್ನಾಗಿಸುವುದು ಸೇವಂತಿಕ್ಕಿಂತ ಭಾರ್ಗವಶಾಸ್ತ್ರಿ ಹಾಗೂ ಕ್ಯಾಪ್ಟನ್ ರಿಗೆ ಹೆಚ್ಚಿನ ಆಸಕ್ತಿ ಇರುವುದರಿಂದ ಮಿಸ್ ಸೇವಂತಿಯನ್ನು ಇವರು ಅದರಲ್ಲೂ ವಿಶೇಷವಾಗಿ ಪ್ರೊಫೆಸರಾದ ಶಾಸ್ತ್ರಿಯವರು ತಮ್ಮ ನಾಗರಿಕ ಬುದ್ಧಿಯನ್ನು ಪ್ರದರ್ಶಿಸಿ ಬಂಡವಾಳವನ್ನಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.

ಆಗ ಮಿಸ್ ಸೇವಂತಿ ಪಾಲಿಗೆ ಮಾನವೀಯತೆ ಸತ್ತು ಹೋಗುತ್ತದೆ. ನಾಗರಿಕ ಜಗತ್ತಿನ ಕ್ರೂರತೆಗಳು ಆಕೆಯನ್ನು ಆಕ್ರಮಿಸುತ್ತವೆ. ಇದರಿಂದ ತೀರ ವ್ಯಥೆಪಡುವ ಮಿಸ್ ಸೇವಂತಿ ನೀಚ ನಾಗರಿಕ ಜಗತ್ತಿನಿಂದ ಹೊರಬರಲು ಪ್ರಯತ್ನಿಸಿ ಮತ್ತೇ ಬಲೂನ ಮಾರುವ ತಿಪ್ಪೆಕ್ರಾಸಿನ ಸೇವಂತಿಯಾಗಬೇಕೆಂದು ಬಯಸುತ್ತಾಳೆ. ಆದರೆ, ಆಕೆ ತಿಪ್ಪೆಕ್ರಾಸಿನ ಎಲ್ಲ ಸಹಜ ಗುಣಗಳನ್ನು ಕಳೆದುಕೊಂಡಿದ್ದರಿಂದ ಮಿಸ್ ಸೇವಂತಿ ಅಳಿಸಿ ಸೇವಂತಿಯಾಗುವ ಸ್ಥಿತಿಯಲ್ಲಿರಲಿಲ್ಲ. ಇದರಿಂದ ಸೇವಂತಿ ಮಿಸ್ ಸೇವಂತಿಯಾದರೂ ಜೀವನದಲ್ಲಿ ಕಂಡ ಕನಸಿನ ಸುಖಮಾತ್ರ ಅನುಭವಿಸುವುದಿಲ್ಲ. ಹೀಗಾಗಿ ಸೇವಂತಿಗೆ ಮಿಸ್ ಸೇವಂತಿ ಕನಸು ಮಾರಕವಾಗಿ ಪರಿಣಮಿಸುತ್ತದೆ. ಇದು ಸೇವಂತಿ ಪ್ರಸಂಗ ನಾಟಕದ ತಿರುಳು.

ಈ ಪ್ರಸಂಗವನ್ನು ಧಾರವಾಡದ ಆಟ-ಪಾಠ ತಂಡದ ಕಲಾವಿದರು ತಕ್ಕಮಟ್ಟಿಗೆ ಚೆನ್ನಾಗಿಯೇ ಪ್ರದರ್ಶನ ನೀಡಿದ್ದಾರೆ. ಪ್ರತಿಯೊಂದೂ ಪಾತ್ರವೂ ತನ್ಮಯತೆಯಿಂದ ಅಭಿನಯಿಸಿ ನ್ಯಾಯ ಒದಗಿಸಿವೆ. ಬಲೂನ್ ಮಾರುವ ಸೇವಂತಿ ಪಾತ್ರವನ್ನು ಹುಬ್ಬಳ್ಳಿಯ ಹುಡುಗಿ ಪ್ರೇಮಾಳ ಅನುಪಮ ಅಭಿನಯ ಪ್ರೇಕ್ಷಕರ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಪ್ರೇಮಾಳ ಮೈಸಡಿಲಿಕೆಯ ಸಹಜ ಅಭಿನಯ, ಗಟ್ಟಿಧ್ವನಿಯ ಲಯಬದ್ಧತೆಯ ಸ್ಪಷ್ಟವಾದ ಮಾತುಗಳು ಕಲೆಗಾರಿಕೆಗೆ ಹೇಳಿಮಾಡಿಸಿದ ಸ್ವಭಾವಗಳು. ಸಹಜವೆನ್ನುವಂತೆ ಲಭಿಸಿರುವ ಈ ಕಲೆಯನ್ನು ಪ್ರೇಮಾ ಚೆನ್ನಾಗಿ ದುಡಿಸಿಕೊಂಡರೆ ಬಹಳ ಬೇಗ ಪ್ರಸಿದ್ಧ ಕಲಾವಿದೆಯಾಗುವುದರಲ್ಲಿ ಸಂಶಯವಿಲ್ಲ.

ಈ ನಾಟಕದ ವಿಶೇಷತೆಯೆಂದರೆ ಯಾರೊಬ್ಬ ನಿರ್ದಿಷ್ಟ ನಿರ್ದೇಶಕರಿಲ್ಲ. ಎಲ್ಲ ಪಾತ್ರಧಾರಿಗಳು ತಮ್ಮಷ್ಟಕ್ಕೆ ತಾವೇ ನಿರ್ದೇಶಕರು. ಅವರವರ ಪಾತ್ರಗಳಿಗೆ ಅವರೇ ಜವಾಬ್ದಾರರು. ಅದು ಚೆನ್ನಾಗಿ ನಿರ್ವಹಣೆಯಾಗಿದೆ. ಅರ್ಥಪೂರ್ಣವಾದ ಒಳ್ಳೆಯ ಹಿನ್ನೆಲೆಯ ಗಾಯನ ನಾಟಕಕ್ಕೆ ಮೇರಗು ನೀಡಿದೆ. ಆದರೆ, ಹಿನ್ನೆಲೆ ಗಾಯಕರನ್ನು ವೇದಿಕೆಯ ಮೇಲೆ ಒಂದು ಮೂಲೆಯಲ್ಲಿ ಪ್ರದರ್ಶಿಸುವುದು ಅಷ್ಟೊಂದು ಸೂಕ್ತ ಅನ್ನಿಸುವುದಿಲ್ಲ. ಇಂಥ ಸಣ್ಣ ಪುಟ್ಟ ತೊಂದರೆ ಮತ್ತು ಕೆಲ ಆಭಾಸಗಳನ್ನು ಹೊರತುಪಡೆಸಿದರೆ ನಾಟಕ ಉತ್ತಮವಾಗಿಯೇಮೂಡಿಬಂದಿದೆ.

ಆದರೆ, ಕಥಾ ವಸ್ತುವಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸೇವಂತಿಯ ಪ್ರತಿಭೆಯನ್ನು ಹೊರಗೆಳೆಯುವಲ್ಲಿ ಭಾರ್ಗವಶಾಸ್ತ್ರಿ ಹಾಗೂ ಕ್ಯಾಪ್ಟನ್ ನಿರ್ವಹಿಸಿದ ಸನ್ನಿವೇಶ ಅತೀ ಹುಡುಗಾಟಿಕೆಯಿಂದ ಕೂಡಿರುವುದರಿಂದ ನಾಟಕದ ಕಥಾವಸ್ತುವಿನ ಗಾಂಭೀರ್ಯತೆಗೆ ಭಂಗವುಂಟಾದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+