ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವೇಣು ಸೇರಿದಂತೆ ಐದು ಮಂದಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಬೆಂಗಳೂರು,
ನ.23
:
ವಸಂತ
ಕುಷ್ಟಗಿ,
ಬಿ.ಎಲ್.ವೇಣು
ಸೇರಿದಂತೆ
ಐವರು
ಸಾಹಿತಿಗಳಿಗೆ
2007ನೇ
ಸಾಲಿನ
ಕರ್ನಾಟಕ
ಸಾಹಿತ್ಯ
ಅಕಾಡೆಮಿ
ಗೌರವ
ಪ್ರಶಸ್ತಿ
ಸಂದಿದೆ.
ಪ್ರಶಸ್ತಿಯು
ಹತ್ತು
ಸಾವಿರ
ರೂಪಾಯಿ
ನಗದು
ಮತ್ತು
ಪ್ರಶಸ್ತಿ
ಫಲಕವನ್ನು
ಹೊಂದಿದೆ.
ಹಿರಿಯ ಲೇಖಕ ವಸಂತ ಕುಷ್ಟಗಿ, ಕಾವ್ಯ ಮೀಮಾಂಸ ಚಿಂತಕ ಕೆ.ವಿ. ನಾರಾಯಣ, ಚಿತ್ರ ಸಾಹಿತಿಯಾಗಿಯೂ ಪ್ರಸಿದ್ಧರಾಗಿದ್ದ ಬಿ.ಎಲ್. ವೇಣು, ಕವಯಿತ್ರಿ ಹೇಮಾ ಪಟ್ಟಣಶೆಟ್ಟಿ ಹಾಗೂ ಮುಳ್ಳೂರು ನಾಗರಾಜ್ ಈ ಬಾರಿಯ ಗೌರವ ಪ್ರಶಸ್ತಿ ಪುರಸ್ಕೃತರು. ಫೆಬ್ರವರಿಯಲ್ಲಿ ನಡೆಯುವ ಸಮಾರಂಭದಲ್ಲಿ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅಧ್ಯಕ್ಷರಾದ ಡಾ. ಗೀತಾ ನಾಗಭೂಷಣ್ ತಿಳಿಸಿದ್ದಾರೆ.
(ದಟ್ಸ್
ಕನ್ನಡ
ವಾರ್ತೆ)
Comments
Story first published: Friday, November 23, 2007, 12:25 [IST]