ಮೈಸೂರಲ್ಲಿ ಚಿತ್ಪಾವನ ಮೇಳ
- ದಟ್ಸ್ಕನ್ನಡ ಬ್ಯೂರೋ, ಮೈಸೂರು
***
ಸ್ಥಳ: ನಂಜರಾಜ ಬಹಾದೂರ್ ಛತ್ರ, ವಿನೋಬಾ ರಸ್ತೆ, ಮೈಸೂರು
ದಿನಾಂಕ 27 ಡಿಸೆಂಬರ್ 2003; ಶನಿವಾರ
ಉದ್ಘಾಟನಾ ಸಮಾರಂಭ - ಬೆಳಿಗ್ಗೆ 8:45ಕ್ಕೆ
ಆಶೀರ್ವಚನ: ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ; ಎಡನೀರು ಮಠ, ಕಾಸರಗೋಡು
ಉದ್ಘಾಟನೆ: ಪ್ರೊ।ದಿಲೀಪ್ ಫಡ್ಕೆ; ಅಧ್ಯಕ್ಷರು, ಅಖಿಲ ಭಾರತ ಚಿತ್ಪಾವನ ಬ್ರಾಹ್ಮಣ ಮಹಾಸಂಘ, ನಾಸಿಕ್
ಸಮ್ಮೇಳನಾಧ್ಯಕ್ಷತೆ: ವೇದರತ್ನ ವೇದಕೋವಿದ ಶ್ರೀ ಕೇಶವ ಭಟ್ ಜೋಗಳೇಕರ್; ಗೋಕರ್ಣ
ಮುಖ್ಯ ಅತಿಥಿಗಳು: ಬಿ.ಎನ್.ವಿ ಸುಬ್ರಹ್ಮಣ್ಯ; ಅಧ್ಯಕ್ಷರು, ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು
ಎಚ್ ಎಸ್ ಲಕ್ಷ್ಮೀನಾರಾಯಣ ಭಟ್ಟ; ಉಪಾಧ್ಯಕ್ಷರು, ಅಖಿಲಕರ್ನಾಟಕ ಬ್ರಾಹ್ಮಣ ಮಹಾಸಭಾ, ಬೆಂಗಳೂರು.
ಚಿತ್ಪಾವನಿಯಲ್ಲಿ ಭಾಷಣ : ಶ್ರೀಧರ ಭಿಡೆ
ಡೈರೆಕ್ಟರಿ ಮತ್ತು ’ಭಾರ್ಗವವಾಣಿ’ ವಿಶೇಷ ಸಂಚಿಕೆಯ ಬಿಡುಗಡೆ: ವಿಜಯ್ ಗೋರೆ; ಐ.ಎ.ಎಸ್
ವಸ್ತುಪ್ರದರ್ಶನ ಉದ್ಘಾಟನೆ: ವಿಜಯಾ ವಿಷ್ಣುಭಟ್ ಡೋಂಗ್ರೆ; ಅಧ್ಯಕ್ಷೆ, ಕಾವೇರಿ ಸ್ತ್ರೀಶಕ್ತಿ ಪ್ರತಿಷ್ಠಾನ, ಕೊಡಗು.
ಕಾರ್ಯಾಗಾರ - 1 : ಚಿತ್ಪಾವನ - ಭಾಷೆ, ಸಂಸ್ಕೃತಿ ಮತ್ತು ಪರಂಪರೆ (ಸಮಯ: ಉದ್ಘಾಟನಾ ಸಮಾರಂಭದ ಬಳಿಕ)
ನಿರ್ವಾಹಕ : ಎಂ.ದಿವಾಕರ ಡೋಂಗ್ರೆ, ಬೆಂಗಳೂರು.
ಭಾಗವಹಿಸುವವರು:
ಡಾ। ಎಂ ಪ್ರಭಾಕರ ಜೋಶಿ; ಮಂಗಳೂರು
ಡಾ। ಸ್ಮಿತಾ ಚಿಪಳೂಣಕರ್; ಮಂಗಳೂರು
ಕೆ ಶ್ರೀಕರ ಭಟ್ ಮರಾಠೆ; ಬೆಂಗಳೂರು
ಸೀತಾ ರಾಮಕೃಷ್ಣ ಬಾಪಟ್; ಸಾಗರ
ಪ್ರಕಾಶ್ ಬಾಪಟ್; ಬೆಳಗಾವಿ
ರತ್ನಾ ಪಟವರ್ಧನ್; ಬೆಂಗಳೂರು
ಎನ್ ಟಿ ಪರಾಂಜಪೆ; ಧಾರವಾಡ
ಕಾರ್ಯಾಗಾರ - 2 : ಸನಾತನ ಧರ್ಮ - ಸಹಚಿಂತನ (ಸಮಯ: ಅಪರಾಹ್ನ 2:30)
ನಿರ್ವಾಹಕ : ವಿದ್ವಾನ್ ಶ್ರೀ ವಾಸುದೇವ ಪರಾಂಜಪೆ; ಮೈಸೂರು
ಭಾಗವಹಿಸುವವರು:
ವಿದ್ವಾನ್ ಶ್ರೀ ತಲಾರೆ ಗಣಪತಿ ಭಟ್; ಬೆಂಗಳೂರು
ಡಾ। ಉಷಾ ಫಾಟಕ್; ಮೈಸೂರು
ಮಂಜುನಾಥ ಬಾಪಟ್; ಜೋಗ
ಮಲೆಹಿತ್ಲು ಪದ್ಮನಾಭ ಮರಾಠೆ; ದುರ್ಗ
ಗಣೇಶ ನಾರಾಯಣ ರಾವ್ ಕೇಳ್ಕರ್; ಪುಣೆ
ಲಕ್ಷ್ಮಣದಾಸ್ ವೇಳಣ್ಕರ್; ಬೆಂಗಳೂರು
ಕಾರ್ಯಾಗಾರ - 3 : ಕರ್ನಾಟಕದಲ್ಲಿ ಚಿತ್ಪಾವನ ಸಂಘಟನೆ (ಸಮಯ: ಅಪರಾಹ್ನ 2:30; ಸಮಾನಾಂತರ ಕಾರ್ಯಾಗಾರ)
ಅಧ್ಯಕ್ಷತೆ: ವಿ ಕೆ ಕೇಳ್ಕರ್; ಹಾವೇರಿ
ನಿರ್ವಾಹಕ: ಮನೋಹರ್ ಗೋಖಲೆ; ಬೆಂಗಳೂರು
ಸಾಂಸ್ಕೃತಿಕ ಕಾರ್ಯಕ್ರಮಗಳು (ಸಂಜೆ 6:00 ರಿಂದ)
***
ದಿನಾಂಕ 28 ಡಿಸೆಂಬರ್ 2003; ಭಾನುವಾರ
ಕಾರ್ಯಾಗಾರ - 4 : ಸ್ವ ಉದ್ಯೋಗ (ಸಮಯ: ಬೆಳಿಗ್ಗೆ 9:00)
ನಿರ್ವಾಹಕ: ಜಿ ರಾಮಚಂದ್ರ ಮೆಹೆಂದಳೆ; ಬೆಂಗಳೂರು
ಭಾಗವಹಿಸುವವರು:
ದಿವಾಕರ ದಾಮ್ಲೆ; ಉಜಿರೆ
ಸಮೀರ್ ಭಟ್ ಗೋರೆ; ಬಾಸ್ಟನ್, ಅಮೆರಿಕಾ
ಡಿ ಪಿ ದಿವಾಕರ ಚಿಪಳೂಣಕರ್; ಕಾರ್ಕಳ
ಮಾಧುರಿ ಬಾಪಟ್; ಸಾಗರ
ಶೈಲಜಾ ಲಿಮಯೆ; ರಾಣೆಬೆನ್ನೂರು
ಎಂ ಗೋವಿಂದ ಮರಾಠೆ; ಮಾಳ
ಸಂತೋಷ ಕುಮಾರ್ ಮೆಹೆಂದಳೆ; ಕಾರವಾರ
ಎಂ ವಿ ಬಾಪಟ್; ನಾಸಿಕ್
ಕಾರ್ಯಾಗಾರ - 5 : ಸ್ತ್ರೀ ಶಕ್ತಿ (ಸಮಯ: ಬೆಳಿಗ್ಗೆ 11:00)
ನಿರ್ವಹಣೆ: ವಿಜಯಾ ವಿಷ್ಣು ಭಟ್ ಡೋಂಗ್ರೆ; ವಿರಾಜಪೇಟೆ, ಕೊಡಗು
ಭಾಗವಹಿಸುವವರು:
ಲಲಿತಾ ಡೋಂಗ್ರೆ; ಶಿವಮೊಗ್ಗ
ಸಮೀರ್ ಸುನೀಲ್ ಜೋಶಿ; ಬಿಜಾಪುರ
ವಿದ್ಯಾ ಭಿಡೆ; ದಾವಣಗೆರೆ
ಸರೋಜಾ ಸತ್ಯೆ; ಧಾರವಾಡ
ಮಂಗಲಾ ತಾಮ್ಹನ್ಕರ್; ಹುಬ್ಬಳ್ಳಿ
ಸುಶೀಲಾ ಬಾಯ್ ಮರಾಠೆ; ಕಾರ್ಕಳ
ವಧು-ವರ ಸಮಾವೇಶ (ಸಮಯ: ಅಪರಾಹ್ನ 2:30)
ಲಂಗರುಗಾರ: ಚೈತನ್ಯ ಜೋಶಿ; ಕಾರವಾರ
ವಿಶೇಷ ಭಾಷಣ: ಎನ್ ಕೆ ಜೋಗಳೇಕರ್; ಧಾರವಾಡ
ಸಮಾರೋಪ ಸಮಾರಂಭ (ಸಮಯ: ಸಾಯಂ 4:00)
ಅಧ್ಯಕ್ಷತೆ: ವೇದರತ್ನ ವೇದಕೋವಿದ ಕೇಶವ ಭಟ್ ಜೋಗಳೇಕರ್; ಗೋಕರ್ಣ
‘ಚಿತ್ಪ್ರಭಾ’ ಸಂಸ್ಮರಣ ಸಂಚಿಕೆಯ ಬಿಡುಗಡೆ : ಡಾ।ಅಜಿತ್ ಜೋಶಿ; ಪುಣೆ
ಮುಖ್ಯ ಅತಿಥಿಗಳು:
ಸುಮಾ ವಸಂತ್; ಸಚಿವರು, ಮುಜರಾಯಿ ಖಾತೆ
ಅನಂತ್ ಕುಮಾರ್; ಸಂಸತ್ಸದಸ್ಯ
ಎ ರಾಮದಾಸ್; ಶಾಸಕ, ವಿಧಾನಸಭಾ ಕ್ಷೇತ್ರ ಮೈಸೂರು
ಶತಾವಧಾನಿ ಆರ್ ಗಣೇಶ್; ಬೆಂಗಳೂರು
ಜ್ಯೋತ್ಸ್ನಾ ಬೋಡಸ್; ಪುಣೆ
ಕರುಣಾಕರ ಗೋಗಟೆ; ಹೊಸಮಠ
ಸಮಾರೋಪ ಭಾಷಣ: ರಾಮನಾಥ ಭಟ್ ಗೋರೆ; ಮೈಸೂರು
- ಶಾಂತಿ ಪಾಠ -
***
ಸಮ್ಮೇಳನದ ಸ್ವಾಗತ ಸಮಿತಿ:
ವಿಜಯ್ ಗೋರೆ; ಗೌರವಾಧ್ಯಕ್ಷ
ಎಂ ಬಾಲಚಂದ್ರ ಡೋಂಗ್ರೆ; ಅಧ್ಯಕ್ಷ
ವಿ ಕೆ ಕೇಳ್ಕರ್; ಗೌರವಾಧ್ಯಕ್ಷ; ಅ.ಕ.ಚಿ.ಬ್ರಾಹ್ಮಣ ಸಂಘ, ಹುಬ್ಬಳ್ಳಿ
ಡಿ ಹೃಷಿಕೇಶ ಹೆಬ್ಬಾರ್ ಗೋಗಟೆ; ಕಾರ್ಯದರ್ಶಿ
ಚೈತನ್ಯ ಜೋಶಿ; ಕಾರ್ಯದರ್ಶಿ, ಅ.ಕ.ಚಿ.ಬ್ರಾಹ್ಮಣ ಸಂಘ, ಹುಬ್ಬಳ್ಳಿ
ಇತರ ಎಲ್ಲ ಸದಸ್ಯರು
***
ಸಮ್ಮೇಳನದ ಬಗ್ಗೆ ಇತರ ಕೆಲವು ವಿವರಗಳು:
- ಸಮ್ಮೇಳನದ ಶುಭಾರಂಭವು ಪೂರ್ಣಕುಂಭಸ್ವಾಗತದೊಂದಿಗೆ. ಅದಾದ ಬಳಿಕ, ಪ್ರಾರ್ಥನೆಯ ಬದಲಿಗೆ ಒಂದು ನೃತ್ಯ ವೈಭವ.
- ಚಿತ್ಪಾವನ ಸಂಪ್ರದಾಯದ ವಸ್ತುಗಳ ಪ್ರದರ್ಶನ ಮತ್ತು ಚಿತ್ಪಾವನಿ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಮಾರಾಟ ಮಳಿಗೆಗಳಿರುತ್ತವೆ.
- ಸಮ್ಮೇಳನ ನಡೆಯುವ ಸ್ಥಳವು ಮೈಸೂರು ನಗರದ ಹೃದಯ ಭಾಗದಲ್ಲೇ ಇದ್ದು , ರೈಲ್ವೆ ನಿಲ್ದಾಣಕ್ಕೂ ಸಮೀಪದಲ್ಲೇ ಇದೆ. ಈ ಛತ್ರವು ಸುಮಾರು 120 ವರ್ಷ ಹಳೆಯ ಕಟ್ಟಡವಾಗಿದ್ದು ರಾಜಮನೆತನದ ಶೈಲಿಯಲ್ಲಿದೆ. ವಿಪುಲ ಪಾರ್ಕಿಂಗ್ ವ್ಯವಸ್ಥೆಯಿದೆ. ನೀರು ಸರಬರಾಜಿನ ತೊಂದರೆಯಿಲ್ಲ. ಸದ್ಯೋಭವಿಷ್ಯದಲ್ಲಿ ರಾಜಕೀಯ ಚಳುವಳಿಗಳಾವುವೂ ನಿರೀಕ್ಷಿತವಿಲ್ಲ.
- ಊಟ/ತಿಂಡಿ ವ್ಯವಸ್ಥೆ ಡಿ 26 ರ ಸಂಜೆಯಿಂದ 28ರ ರಾತ್ರೆಯವರೆಗೂ ಇದೆ.
- ಛತ್ರವು ಡಿ 26 ಬೆಳಿಗ್ಗೆಯಿಂದ ಡಿ 29 ಸಂಜೆಯವರೆಗೂ ಲಭ್ಯವಿದ್ದು , ಸಮ್ಮೇಳನಾನಂತರ ಮೈಸೂರುದರ್ಶನ ಮಾಡಬಯಸುವವರಿಗೂ ಅನುಕೂಲವಿದೆ.
[email protected]
ಇದನ್ನೂ ಓದಿ-
ಸಂಧ್ಯಾವಂದನೆಗೆ ವೈಜ್ಞಾನಿಕ ಆಧಾರವಿದೆ-ಲಕ್ಷ್ಮೀನಾರಾಯಣ ಭಟ್
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications