ಮೈಸೂರಲ್ಲಿ ಚಿತ್ಪಾವನ ಮೇಳ
- ದಟ್ಸ್ಕನ್ನಡ ಬ್ಯೂರೋ, ಮೈಸೂರು
***
ಸ್ಥಳ:
ನಂಜರಾಜ
ಬಹಾದೂರ್
ಛತ್ರ,
ವಿನೋಬಾ
ರಸ್ತೆ,
ಮೈಸೂರು
ದಿನಾಂಕ
27
ಡಿಸೆಂಬರ್
2003;
ಶನಿವಾರ
ಉದ್ಘಾಟನಾ
ಸಮಾರಂಭ
-
ಬೆಳಿಗ್ಗೆ
8:45ಕ್ಕೆ
ಆಶೀರ್ವಚನ:
ಶ್ರೀ
ಕೇಶವಾನಂದ
ಭಾರತಿ
ಸ್ವಾಮೀಜಿ;
ಎಡನೀರು
ಮಠ,
ಕಾಸರಗೋಡು
ಉದ್ಘಾಟನೆ:
ಪ್ರೊ।ದಿಲೀಪ್
ಫಡ್ಕೆ;
ಅಧ್ಯಕ್ಷರು,
ಅಖಿಲ
ಭಾರತ
ಚಿತ್ಪಾವನ
ಬ್ರಾಹ್ಮಣ
ಮಹಾಸಂಘ,
ನಾಸಿಕ್
ಸಮ್ಮೇಳನಾಧ್ಯಕ್ಷತೆ:
ವೇದರತ್ನ
ವೇದಕೋವಿದ
ಶ್ರೀ
ಕೇಶವ
ಭಟ್
ಜೋಗಳೇಕರ್;
ಗೋಕರ್ಣ
ಮುಖ್ಯ
ಅತಿಥಿಗಳು:
ಬಿ.ಎನ್.ವಿ
ಸುಬ್ರಹ್ಮಣ್ಯ;
ಅಧ್ಯಕ್ಷರು,
ಅಖಿಲಕರ್ನಾಟಕ
ಬ್ರಾಹ್ಮಣ
ಮಹಾಸಭಾ,
ಬೆಂಗಳೂರು
ಎಚ್
ಎಸ್
ಲಕ್ಷ್ಮೀನಾರಾಯಣ
ಭಟ್ಟ;
ಉಪಾಧ್ಯಕ್ಷರು,
ಅಖಿಲಕರ್ನಾಟಕ
ಬ್ರಾಹ್ಮಣ
ಮಹಾಸಭಾ,
ಬೆಂಗಳೂರು.
ಚಿತ್ಪಾವನಿಯಲ್ಲಿ
ಭಾಷಣ
:
ಶ್ರೀಧರ
ಭಿಡೆ
ಡೈರೆಕ್ಟರಿ
ಮತ್ತು
’ಭಾರ್ಗವವಾಣಿ’
ವಿಶೇಷ
ಸಂಚಿಕೆಯ
ಬಿಡುಗಡೆ:
ವಿಜಯ್
ಗೋರೆ;
ಐ.ಎ.ಎಸ್
ವಸ್ತುಪ್ರದರ್ಶನ
ಉದ್ಘಾಟನೆ:
ವಿಜಯಾ
ವಿಷ್ಣುಭಟ್
ಡೋಂಗ್ರೆ;
ಅಧ್ಯಕ್ಷೆ,
ಕಾವೇರಿ
ಸ್ತ್ರೀಶಕ್ತಿ
ಪ್ರತಿಷ್ಠಾನ,
ಕೊಡಗು.
ಕಾರ್ಯಾಗಾರ - 1 : ಚಿತ್ಪಾವನ - ಭಾಷೆ, ಸಂಸ್ಕೃತಿ ಮತ್ತು ಪರಂಪರೆ (ಸಮಯ: ಉದ್ಘಾಟನಾ ಸಮಾರಂಭದ ಬಳಿಕ)
ನಿರ್ವಾಹಕ : ಎಂ.ದಿವಾಕರ ಡೋಂಗ್ರೆ, ಬೆಂಗಳೂರು.
ಭಾಗವಹಿಸುವವರು:
ಡಾ।
ಎಂ
ಪ್ರಭಾಕರ
ಜೋಶಿ;
ಮಂಗಳೂರು
ಡಾ।
ಸ್ಮಿತಾ
ಚಿಪಳೂಣಕರ್;
ಮಂಗಳೂರು
ಕೆ
ಶ್ರೀಕರ
ಭಟ್
ಮರಾಠೆ;
ಬೆಂಗಳೂರು
ಸೀತಾ
ರಾಮಕೃಷ್ಣ
ಬಾಪಟ್;
ಸಾಗರ
ಪ್ರಕಾಶ್
ಬಾಪಟ್;
ಬೆಳಗಾವಿ
ರತ್ನಾ
ಪಟವರ್ಧನ್;
ಬೆಂಗಳೂರು
ಎನ್
ಟಿ
ಪರಾಂಜಪೆ;
ಧಾರವಾಡ
ಕಾರ್ಯಾಗಾರ - 2 : ಸನಾತನ ಧರ್ಮ - ಸಹಚಿಂತನ (ಸಮಯ: ಅಪರಾಹ್ನ 2:30)
ನಿರ್ವಾಹಕ : ವಿದ್ವಾನ್ ಶ್ರೀ ವಾಸುದೇವ ಪರಾಂಜಪೆ; ಮೈಸೂರು
ಭಾಗವಹಿಸುವವರು:
ವಿದ್ವಾನ್
ಶ್ರೀ
ತಲಾರೆ
ಗಣಪತಿ
ಭಟ್;
ಬೆಂಗಳೂರು
ಡಾ।
ಉಷಾ
ಫಾಟಕ್;
ಮೈಸೂರು
ಮಂಜುನಾಥ
ಬಾಪಟ್;
ಜೋಗ
ಮಲೆಹಿತ್ಲು
ಪದ್ಮನಾಭ
ಮರಾಠೆ;
ದುರ್ಗ
ಗಣೇಶ
ನಾರಾಯಣ
ರಾವ್
ಕೇಳ್ಕರ್;
ಪುಣೆ
ಲಕ್ಷ್ಮಣದಾಸ್
ವೇಳಣ್ಕರ್;
ಬೆಂಗಳೂರು
ಕಾರ್ಯಾಗಾರ - 3 : ಕರ್ನಾಟಕದಲ್ಲಿ ಚಿತ್ಪಾವನ ಸಂಘಟನೆ (ಸಮಯ: ಅಪರಾಹ್ನ 2:30; ಸಮಾನಾಂತರ ಕಾರ್ಯಾಗಾರ)
ಅಧ್ಯಕ್ಷತೆ: ವಿ ಕೆ ಕೇಳ್ಕರ್; ಹಾವೇರಿ
ನಿರ್ವಾಹಕ: ಮನೋಹರ್ ಗೋಖಲೆ; ಬೆಂಗಳೂರು
ಸಾಂಸ್ಕೃತಿಕ ಕಾರ್ಯಕ್ರಮಗಳು (ಸಂಜೆ 6:00 ರಿಂದ)
***
ದಿನಾಂಕ 28 ಡಿಸೆಂಬರ್ 2003; ಭಾನುವಾರ
ಕಾರ್ಯಾಗಾರ - 4 : ಸ್ವ ಉದ್ಯೋಗ (ಸಮಯ: ಬೆಳಿಗ್ಗೆ 9:00)
ನಿರ್ವಾಹಕ: ಜಿ ರಾಮಚಂದ್ರ ಮೆಹೆಂದಳೆ; ಬೆಂಗಳೂರು
ಭಾಗವಹಿಸುವವರು:
ದಿವಾಕರ
ದಾಮ್ಲೆ;
ಉಜಿರೆ
ಸಮೀರ್
ಭಟ್
ಗೋರೆ;
ಬಾಸ್ಟನ್,
ಅಮೆರಿಕಾ
ಡಿ
ಪಿ
ದಿವಾಕರ
ಚಿಪಳೂಣಕರ್;
ಕಾರ್ಕಳ
ಮಾಧುರಿ
ಬಾಪಟ್;
ಸಾಗರ
ಶೈಲಜಾ
ಲಿಮಯೆ;
ರಾಣೆಬೆನ್ನೂರು
ಎಂ
ಗೋವಿಂದ
ಮರಾಠೆ;
ಮಾಳ
ಸಂತೋಷ
ಕುಮಾರ್
ಮೆಹೆಂದಳೆ;
ಕಾರವಾರ
ಎಂ
ವಿ
ಬಾಪಟ್;
ನಾಸಿಕ್
ಕಾರ್ಯಾಗಾರ - 5 : ಸ್ತ್ರೀ ಶಕ್ತಿ (ಸಮಯ: ಬೆಳಿಗ್ಗೆ 11:00)
ನಿರ್ವಹಣೆ: ವಿಜಯಾ ವಿಷ್ಣು ಭಟ್ ಡೋಂಗ್ರೆ; ವಿರಾಜಪೇಟೆ, ಕೊಡಗು
ಭಾಗವಹಿಸುವವರು:
ಲಲಿತಾ
ಡೋಂಗ್ರೆ;
ಶಿವಮೊಗ್ಗ
ಸಮೀರ್
ಸುನೀಲ್
ಜೋಶಿ;
ಬಿಜಾಪುರ
ವಿದ್ಯಾ
ಭಿಡೆ;
ದಾವಣಗೆರೆ
ಸರೋಜಾ
ಸತ್ಯೆ;
ಧಾರವಾಡ
ಮಂಗಲಾ
ತಾಮ್ಹನ್ಕರ್;
ಹುಬ್ಬಳ್ಳಿ
ಸುಶೀಲಾ
ಬಾಯ್
ಮರಾಠೆ;
ಕಾರ್ಕಳ
ವಧು-ವರ ಸಮಾವೇಶ (ಸಮಯ: ಅಪರಾಹ್ನ 2:30)
ಲಂಗರುಗಾರ:
ಚೈತನ್ಯ
ಜೋಶಿ;
ಕಾರವಾರ
ವಿಶೇಷ
ಭಾಷಣ:
ಎನ್
ಕೆ
ಜೋಗಳೇಕರ್;
ಧಾರವಾಡ
ಸಮಾರೋಪ ಸಮಾರಂಭ (ಸಮಯ: ಸಾಯಂ 4:00)
ಅಧ್ಯಕ್ಷತೆ: ವೇದರತ್ನ ವೇದಕೋವಿದ ಕೇಶವ ಭಟ್ ಜೋಗಳೇಕರ್; ಗೋಕರ್ಣ
‘ಚಿತ್ಪ್ರಭಾ’ ಸಂಸ್ಮರಣ ಸಂಚಿಕೆಯ ಬಿಡುಗಡೆ : ಡಾ।ಅಜಿತ್ ಜೋಶಿ; ಪುಣೆ
ಮುಖ್ಯ
ಅತಿಥಿಗಳು:
ಸುಮಾ
ವಸಂತ್;
ಸಚಿವರು,
ಮುಜರಾಯಿ
ಖಾತೆ
ಅನಂತ್
ಕುಮಾರ್;
ಸಂಸತ್ಸದಸ್ಯ
ಎ
ರಾಮದಾಸ್;
ಶಾಸಕ,
ವಿಧಾನಸಭಾ
ಕ್ಷೇತ್ರ
ಮೈಸೂರು
ಶತಾವಧಾನಿ
ಆರ್
ಗಣೇಶ್;
ಬೆಂಗಳೂರು
ಜ್ಯೋತ್ಸ್ನಾ
ಬೋಡಸ್;
ಪುಣೆ
ಕರುಣಾಕರ
ಗೋಗಟೆ;
ಹೊಸಮಠ
ಸಮಾರೋಪ ಭಾಷಣ: ರಾಮನಾಥ ಭಟ್ ಗೋರೆ; ಮೈಸೂರು
- ಶಾಂತಿ ಪಾಠ -
***
ಸಮ್ಮೇಳನದ ಸ್ವಾಗತ ಸಮಿತಿ:
ವಿಜಯ್
ಗೋರೆ;
ಗೌರವಾಧ್ಯಕ್ಷ
ಎಂ
ಬಾಲಚಂದ್ರ
ಡೋಂಗ್ರೆ;
ಅಧ್ಯಕ್ಷ
ವಿ
ಕೆ
ಕೇಳ್ಕರ್;
ಗೌರವಾಧ್ಯಕ್ಷ;
ಅ.ಕ.ಚಿ.ಬ್ರಾಹ್ಮಣ
ಸಂಘ,
ಹುಬ್ಬಳ್ಳಿ
ಡಿ
ಹೃಷಿಕೇಶ
ಹೆಬ್ಬಾರ್
ಗೋಗಟೆ;
ಕಾರ್ಯದರ್ಶಿ
ಚೈತನ್ಯ
ಜೋಶಿ;
ಕಾರ್ಯದರ್ಶಿ,
ಅ.ಕ.ಚಿ.ಬ್ರಾಹ್ಮಣ
ಸಂಘ,
ಹುಬ್ಬಳ್ಳಿ
ಇತರ
ಎಲ್ಲ
ಸದಸ್ಯರು
***
ಸಮ್ಮೇಳನದ
ಬಗ್ಗೆ
ಇತರ
ಕೆಲವು
ವಿವರಗಳು:
- ಸಮ್ಮೇಳನದ ಶುಭಾರಂಭವು ಪೂರ್ಣಕುಂಭಸ್ವಾಗತದೊಂದಿಗೆ. ಅದಾದ ಬಳಿಕ, ಪ್ರಾರ್ಥನೆಯ ಬದಲಿಗೆ ಒಂದು ನೃತ್ಯ ವೈಭವ.
- ಚಿತ್ಪಾವನ ಸಂಪ್ರದಾಯದ ವಸ್ತುಗಳ ಪ್ರದರ್ಶನ ಮತ್ತು ಚಿತ್ಪಾವನಿ ಉದ್ಯಮಿಗಳ ಉತ್ಪನ್ನಗಳ ಪ್ರದರ್ಶನ ಮಾರಾಟ ಮಳಿಗೆಗಳಿರುತ್ತವೆ.
- ಸಮ್ಮೇಳನ ನಡೆಯುವ ಸ್ಥಳವು ಮೈಸೂರು ನಗರದ ಹೃದಯ ಭಾಗದಲ್ಲೇ ಇದ್ದು , ರೈಲ್ವೆ ನಿಲ್ದಾಣಕ್ಕೂ ಸಮೀಪದಲ್ಲೇ ಇದೆ. ಈ ಛತ್ರವು ಸುಮಾರು 120 ವರ್ಷ ಹಳೆಯ ಕಟ್ಟಡವಾಗಿದ್ದು ರಾಜಮನೆತನದ ಶೈಲಿಯಲ್ಲಿದೆ. ವಿಪುಲ ಪಾರ್ಕಿಂಗ್ ವ್ಯವಸ್ಥೆಯಿದೆ. ನೀರು ಸರಬರಾಜಿನ ತೊಂದರೆಯಿಲ್ಲ. ಸದ್ಯೋಭವಿಷ್ಯದಲ್ಲಿ ರಾಜಕೀಯ ಚಳುವಳಿಗಳಾವುವೂ ನಿರೀಕ್ಷಿತವಿಲ್ಲ.
- ಊಟ/ತಿಂಡಿ ವ್ಯವಸ್ಥೆ ಡಿ 26 ರ ಸಂಜೆಯಿಂದ 28ರ ರಾತ್ರೆಯವರೆಗೂ ಇದೆ.
- ಛತ್ರವು ಡಿ 26 ಬೆಳಿಗ್ಗೆಯಿಂದ ಡಿ 29 ಸಂಜೆಯವರೆಗೂ ಲಭ್ಯವಿದ್ದು , ಸಮ್ಮೇಳನಾನಂತರ ಮೈಸೂರುದರ್ಶನ ಮಾಡಬಯಸುವವರಿಗೂ ಅನುಕೂಲವಿದೆ.
[email protected]
ಇದನ್ನೂ ಓದಿ-
ಸಂಧ್ಯಾವಂದನೆಗೆ ವೈಜ್ಞಾನಿಕ ಆಧಾರವಿದೆ-ಲಕ್ಷ್ಮೀನಾರಾಯಣ ಭಟ್