ಶ್ರಾವಣ,ಭಾದ್ರಪದ ಮಾಸಗಳ ಹಬ್ಬ ಹರಿದಿನಗಳ ಪಟ್ಟಿ
ಆಷಾಡದ ತಣ್ಣನೆಯ ಗಾಳಿಯಿಂದ ಕಾಲಚಕ್ರ ಶ್ರಾವಣ ಮಾಸದತ್ತ ತಿರುಗಿತ್ತಿದೆ. ಹಿಂದೂ ಪಂಚಾಂಗದ ಪ್ರಕಾರ ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸದಲ್ಲಿ ದಿನವೂ ಏನಾದರೂ ಹಬ್ಬ, ಭೋಜನ ಪ್ರಿಯರಿಗಂತೂ ನಿತ್ಯವೂ ಫುಲ್ ಮೀಲ್ಸ್.
ಶ್ರಾವಣ ಬಂತು ನಾಡಿಗೆ, ಬಂತು ಬೀಡಿಗೆ ಎನ್ನುವಂತೆ ಹಬ್ಬದ ಸಂಭ್ರಮದ ಸಿರಿಯನ್ನು ಹೊತ್ತು ಬಡವ ಬಲ್ಲಿದ ಎನ್ನದೇ ತಮ್ಮ ತಮ್ಮ ಶಕ್ತ್ಯಾನುಸಾರ ಬರುವ ಹಬ್ಬಗಳನ್ನು ಸ್ವಾಗತಿಸಿ, ಆಚರಿಸಿ, ಸಂಭ್ರಮಿಸುವ ಮಾಸ.
ಆಷಾಢ ಮಾಸದ ಕೊನೆಯ ದಿನ ಭೀಮನ ಅಮವಾಸ್ಯೆ ಅಥವಾ ದೀವಿಗೆ ಅಮವಾಸ್ಯೆ ಕಳೆಯುತ್ತಿದ್ದ ಹಾಗೆ ಶ್ರಾವಣ ಮಾಸ ಪ್ರಾರಂಭ. ಹಬ್ಬಗಳ ನಿಮಿತ್ತವಾಗಿ ಬರುವ ಸಾಲುಸಾಲು ರಜೆಗಳನ್ನು ಎದುರು ನೋಡುವ ಸಮಯ, ಅದರಲ್ಲಿ ವಾರಾಂತ್ಯದಲ್ಲಿ ಬರುವ ರಜೆಗಳ ಲೆಕ್ಕಾಚಾರ ಮಾಡುವ ಸಮಯ. ಇದೇ ತಿಂಗಳ ಏಳರಂದು ಶ್ರಾವಣ ಮಾಸ ಆರಂಭವಾಗುತ್ತಿದೆ.

ಒನ್ ಇಂಡಿಯಾ ಕನ್ನಡ 2013ರಲ್ಲಿನ ಶ್ರಾವಣ ಮತ್ತು ಭಾದ್ರಪದ ಮಾಸಗಳಲ್ಲಿ ಬರುವ ಹಬ್ಬಹರಿದಿನಗಳ ಪಟ್ಟಿಯನ್ನು ನಿಮಗಾಗಿ ನೀಡುತ್ತಿದೆ. ಪುಟವನ್ನು ಬುಕ್ ಮಾರ್ಕ್ ಮಾಡಿಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆಯಿರಿ ಅಥವಾ ಅಡುಗೆ ಮನೆಯ ಗೋಡೆಯ ಮೇಲೆ ಅಂಟಿಸಿರಿ. ಒಟ್ಟಿನಲ್ಲಿ ಸಂಭ್ರಮದಿಂದ ಹಬ್ಬಗಳನ್ನು ಆಚರಿಸಿ. ಹ್ಯಾಪಿ ಶ್ರಾವಣ ಮಾಸ.
| ಶಾಲಿವಾಹನ ಶಕ 1936 ವಿಜಯ ನಾಮ ಸಂವತ್ಸರ, ದಕ್ಷಿಣಾಯಣ, ಶ್ರಾವಣ ಮಾಸ,2013 | |||
| ದಿನಾಂಕ | ದಿನ | ಹಬ್ಬ | ರಜಾದಿನ |
| 10.08.2013, 17.08.2013, 24.08.2013, 31.08.2013, | ಶನಿವಾರ | ಶ್ರಾವಣ ಶನಿವಾರ | -- |
| 06.08.2013 | ಮಂಗಳವಾರ | ದೀವಿಗೆ ಅಮವಾಸ್ಯೆ, ಭೀಮನ ಅಮವಾಸ್ಯೆ | -- |
| 07.08.2013 | ಬುಧವಾರ | ಸಂಪದ್ ಗೌರೀ ವೃತ | -- |
| 09.08.2013 | ಶುಕ್ರವಾರ (ಈ ಮುಂಚೆ ಘೋಷಿಸಿದ ದಿನಾಂಕ) | ರಂಜಾನ್ | ರಜೆ |
| 11.08.2013 | ಭಾನುವಾರ | ನಾಗರ ಪಂಚಮಿ | -- |
| 13.08.2013 | ಮಂಗಳವಾರ | ಮಂಗಳ ಗೌರೀ ವೃತ, ತುಳಸೀದಾಸ ಜಯಂತಿ | -- |
| 15.08.2013 | ಗುರುವಾರ | ಸ್ವಾತಂತ್ರ್ಯ ದಿನಾಚರಣೆ | ಸಾರ್ವತ್ರಿಕ ರಜೆ |
| 16.08.2013 | ಶುಕ್ರವಾರ | ವರಮಹಾಲಕ್ಷ್ಮಿ ವೃತ | ನಿರ್ಬಂಧಿತ ರಜೆ |
| 20.08.2013 | ಮಂಗಳವಾರ | ಸರ್ವ ಖುಗುಪಾಕರ್ಮ, ಯಜುರುಪಾಕರ್ಮ, ಓಣಂ, ರಕ್ಷಾಬಂಧನ, | ನಿರ್ಬಂಧಿತ ರಜೆ |
| 21.08.2013 | ಬುಧವಾರ | ಹಯಗ್ರೀವ ಜಯಂತಿ, ಸಮುದ್ರಪೂಜೆ | -- |
| 22.08.2013 | ಗುರುವಾರ | ಶ್ರೀರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ | -- |
| 28.08.2013 | ಬುಧವಾರ | ಶ್ರೀಕೃಷ್ಣ ಜನ್ಮಾಷ್ಠಮಿ | ನಿರ್ಬಂಧಿತ ರಜೆ |
| 29.08.2013 | ಗುರುವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ | -- |
| 05.09.2013 | ಗುರುವಾರ | ಬೆನಕನ ಅಮವಾಸ್ಯೆ, ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಜನ್ಮದಿನ, ಶಿಕ್ಷಕರ ದಿನಾಚರಣೆ | -- |
| ಶಾಲಿವಾಹನ ಶಕ 1936 ವಿಜಯ ನಾಮ ಸಂವತ್ಸರ, ದಕ್ಷಿಣಾಯಣ, ಭಾದ್ರಪಾದ ಮಾಸ, 2013 | |||
| 08.09.2013 | ಭಾನುವಾರ | ಗೌರಿ ತೃತೀಯ, ಸಾಮೋಪಕರ್ಮ | -- |
| 09.09.2013 | ಸೋಮವಾರ | ಗಣೇಶ ಚತುರ್ಥಿ | ರಜೆ |
| 10.09.2013 | ಮಂಗಳವಾರ | ಭೂವರಾಹ ಜಯಂತಿ, ಖುಷಿಪಂಚಮಿ | -- |
| 18.09.2013 | ಬುಧವಾರ | ಅನಂತ ಚತುರ್ದಶಿ, ನೋಂಪು | -- |
| 02.10.2013 | ಬುಧವಾರ | ಗಾಂಧಿ ಜಯಂತಿ | ಸಾರ್ವತ್ರಿಕ ರಜೆ |
| 04.10.2013 | ಶುಕ್ರವಾರ | ಮಹಾಲಯ ಅಮವಾಸ್ಯೆ, ಸರ್ವಪಿತೃ ಅಮವಾಸ್ಯೆ | ಸರಕಾರೀ ರಜೆ |
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications