ಜುಲೈ 21, ಕರ್ಕಾಟಕ ಸಂಕ್ರಾಂತಿ- ಈ ವರ್ಷದ ಸುದೀರ್ಘ ಹಗಲು ಇರುವ ದಿನ
ನಿಮಗೆ ನಮ್ಮ ವಿಶ್ವದ ಸಣ್ಣಪುಟ್ಟ ಚಮತ್ಕಾರಗಳು ಮತ್ತು ಸೋಜಿಗದ ಸಂಗತಿಗಳು ಕುತೂಹಲ ಮೂಡಿಸುತ್ತವೆ ಎಂದಾದರೆ ನಾಳೆ ಮಂಗಳವರ ಅಂಥದ್ದೊಂದು ದಿನ ಇದೆ. ಜೂನ್ 21 ಕರ್ಕಾಟಕ ಸಂಕ್ರಾಂತಿಯ ದಿನವಾಗಿದೆ. ಇದು ಹಿಂದೂ ಹಬ್ಬದ ದಿನವಲ್ಲ. ಸಮರ್ ಸಾಲ್ಸ್ಟೈಸ್ (Summer Solstice) ಎಂದು ಕರೆಯುವ ಇದು ಈ ವರ್ಷದ ಅತೀ ಹೆಚ್ಚು ಅವಧಿ ಹಗಲು ಇರುವ ದಿನವಾಗಿದೆ.
ಈ ದಿನದಂದು ಅತಿ ಹೆಚ್ಚು ಹೊತ್ತು ಹಗಲು ಇರುತ್ತದೆ. ಅತಿ ಕಡಿಮೆ ಅವಧಿ ರಾತ್ರಿ ಇರುತ್ತದೆ. ಭೂಮಿಯ ಉತ್ತರ ಗೋಳಾರ್ಧದಲ್ಲಿರುವ ಕೆಲ ದೇಶಗಳಲ್ಲಿ ನಾಳೆ ಮಂಗಳವಾರ ಸುದೀರ್ಘ ಹಗಲನ್ನು ಕಾಣಬಹುದು. ಈ ದಿನವನ್ನು ಅಲ್ಲಿ ಮಿಡ್ ಸಮ್ಮರ್ ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಅಂದರೆ ಅಷ್ಟು ಸುದೀರ್ಘ ಹಗಲು ಭಾರತದಲ್ಲಿ ಕಾಣಸಿಗುವುದಿಲ್ಲ. ಸ್ವೀಡನ್, ನಾರ್ವೆ, ಫಿನ್ಲೆಂಡ್, ಡೆನ್ಮಾರ್ಕ್ ಮೊದಲಾದ ದೇಶಗಳಲ್ಲಿ ಜೂನ್ ೨೧ರ ಸಮರ್ ಸಾಲ್ಸ್ಟೈಸ್ ದಿನವನ್ನು ಹಬ್ಬವಾಗಿ ಆಚರಿಸುತ್ತಾರೆ.
ಕೆಲ ದೇಶಗಳಲ್ಲಿ ಜೂನ್ 21ರಂದು ಬೆಳಗ್ಗೆ ೫:೧೪ಕ್ಕೆಯೇ ಸೂರ್ಯೋದಯ ಆಗುತ್ತದೆ. ಸೂರ್ಯಾಸ್ತದ ಸಮಯವೂ ವಿಳಂಬವಾಗಿರುತ್ತದೆ. ಹೀಗಾಗಿ ಈ ದಿನದಂದು ಹಗಲಿನ ಅವಧಿ ಅತಿಹೆಚ್ಚು ಇರುತ್ತದೆ.

ಯಾಕೆ ಹಗಲು ಹೆಚ್ಚು?
ಕರ್ಕಾಟಕ ಸಂಕ್ರಾಂತಿಯ ದಿನದಂದು ಸೂರ್ಯನೆಡೆಗೆ ಭೂಮಿ ಅತಿ ಹೆಚ್ಚು ವಾಲಿರುತ್ತದೆ. ಆಗ ಹಗಲಿನ ಅವಧಿ ಅತಿ ಹೆಚ್ಚು ಇರುತ್ತದೆ. ಇನ್ನು, ಸೂರ್ಯನತ್ತ ಭೂಮಿ ಅತಿಕಡಿಮೆ ವಾಲಿದ್ದರೆ ಆಗ ಹಗಲಿನ ಅವಧಿ ಅತಿ ಕಡಿಮೆ ಇರುತ್ತದೆ. ಇದು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ಎರಡು ವಿದ್ಯಮಾನಗಳು ಪ್ರತೀ ವರ್ಷವೂ ಸಹಜವಾಗಿ ಘಟಿಸುವ ನೈಸರ್ಗಿಕ ಕ್ರಿಯೆ.
(ಒನ್ಇಂಡಿಯಾ ಸುದ್ದಿ)
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications