ಅವನೆಡೆಗೇ ಕಣ್ಣರಳಿಸಿ ಮೋಹಗೊಳ್ಳುವ ಪರಿಯಿದೆಯಲ್ಲ?
ದುರಂತವೆಂದರೆ, ನಾವು ಆತ್ಮೀಯತೆ ಕಳೆದುಕೊಂಡಿದ್ದೇವೆ ಎಂಬುದು ಅರ್ಥವಾಗಲಿಕ್ಕೇ ತುಂಬಾ ಸಮಯ ಹಿಡಿಯುತ್ತದೆ. ಒಂಥರಾ ಮರಮೋಸದ ಕಾಯಿಲೆ. ಕ್ಯಾನ್ಸರ್ ಬಂದು ಅದು ಮೊದಲ stageನಲ್ಲೇ ಇದೆ ಅಂತ ಗೊತ್ತಾದರೆ ಅದಕ್ಕೆ ಔಷಧಿ ಇದೆ. ಆದರೆ ಹೆಚ್ಚಿನ ಸಲ. ಅದು ಗೊತ್ತಾಗುವುದೇ ಕೊನೆಯದಾದ ನಾಲ್ಕನೇ stageನಲ್ಲಿ! ಮದುವೆಗಳ ವಿಷಯದಲ್ಲಿ ಇಂಥ ಪ್ರಮಾದಗಳಾಗುತ್ತವೆ.
ಆದರೆ, ಅಷ್ಟು ಚೆನ್ನಾಗಿದ್ದ ನನ್ನ ಸಂಸಾರ, ನನ್ನ ದಾಂಪತ್ಯ ಹೀಗಾಗಿ ಹೋಯಿತಲ್ಲಾ ಅಂತ ಯಾರೂ ತಲೆ ಚಚ್ಚಿಕೊಳ್ಳಬೇಕಾಗಿಲ್ಲ. ಒಣಗಿದ ಪ್ರತಿ ಮರವೂ ಚಿಗುರಬಹುದು. ಹಣ್ಣೆಲೆಗೂ ಆಯುಷ್ಯವುಂಟು. ಇಂಥ ಸಂದರ್ಭದಲ್ಲಿ ಬೇಗ ಎಚ್ಚರಗೊಂಡಷ್ಟೂ ಬೇಗ ಚಿಕಿತ್ಸೆ, ಬೇಗ ಚೇತರಿಕೆ ಸಾಧ್ಯ. ಮೊದಲಿಗಿಂತ ಈಗ ಪರಿಸ್ಥಿತಿ ಸುಧಾರಿಸಿದೆ. Marriage counselling ಅಂತಲೇ ಒಂದು ವಿಶೇಷ ವಿಜ್ಞಾನ, ತರಬೇತಿ ಬೆಳೆದು ನಿಂತಿವೆ. ಬೇರೆ ಯಾರೂ ಬಗೆಹರಿಸಲಾಗದ ವೈವಾಹಿಕ ಸಮಸ್ಯೆಯನ್ನು ಧಾರವಾಡದ ಡಾ. ಆನಂದ ಪಾಂಡುರಂಗಿಯಥ ಮನೋವೈದ್ಯರು ಪರಿಹರಿಸಿ ಬಿಡತ್ತಾರೆ.

ಇಷ್ಟಾಗಿ, ಎಲ್ಲ ಹಾದರಗಳಿಗಂತ, ಮದುವೆಯಾಚೆಗಿನ ಸಂಬಂಧಗಳಿಗಿಂತ, parallel livingಗಿಂತ ಮಧುರವಾದದ್ದು ದಾಂಪತ್ಯ. ಅನೇಕ ಸಲ ನಾವು ಅದರ ಸಂತಸ, ಖುಷಿ, ರುಚಿಯನ್ನಷ್ಟೆ ಉಂಡೆದ್ದರುತ್ತೇವೆ. ಆದರೆ ರುಚಿ ಬದಲಿಸಿಕೊಳ್ಳುವ, ಮತ್ತೆ ಅವಳಲ್ಲಿಗೇ ಹಿಂತಿರುಗುವ, ಮತ್ತೆ ಅವನೆಡೆಗೇ ಕಣ್ಣರಳಿಸಿ ಮೋಹಗೊಳ್ಳುವ ಪರಿಯಿದೆಯಲ್ಲ? ಅದರ ಮಾಧುರ್ಯವೇ ಬೇರೆ. [ಸ್ನೇಹಸೇತು : ಹಾಯ್ ಬೆಂಗಳೂರು]
More From
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications