ಉತ್ತಮ ಸಂತಾನ ಬೇಕೆ? ಹಾಗಿದ್ರೆ ಈ ರೂಲ್ಸ್ ಪಾಲಿಸಿ
ಯಾರೇ ಪೋಷಕರಿರಲಿ ಆರೋಗ್ಯವಂತ, ಉತ್ತಮ ಸಂತಾನ ಆಗಲಿ ಎಂಬ ಅಪೇಕ್ಷೆ ಇರುತ್ತದೆ. ಮದುವೆ ನಂತರ ಮೊದಲ ರಾತ್ರಿ, ಪ್ರಸ್ತ ಅಥವಾ ಗರ್ಭಾದಾನದ ಮುಹೂರ್ತ ಬಹಳ ಮುಖ್ಯ.
ಇದಕ್ಕಾಗಿಯೇ ವಾರ, ನಕ್ಷತ್ರ, ಲಗ್ನ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಕೋಪದಿಂದ ಇರುವಾಗ ಸೇರಬಾರದು ಎಂಬುದಕ್ಕೆ ನರಕಾಸುರನ ಜನನ ನಮಗೆ ಉದಾಹರಣೆ ಇದೆ.
ಇನ್ನು ಹಗಲು ವೇಳೆ ಸೇರಿದರೆ ದುಷ್ಟ ಮಕ್ಕಳ ಜನನ ಆಗುತ್ತದೆ ಎಂಬುದಕ್ಕೆ ರಾವಣನ ಉದಾಹರಣೆ ಇದೆ. ಹಾಗಿದ್ದರೆ ದಂಪತಿ ಯಾವ ಸಮಯದಲ್ಲಿ ಸೇರಿದರೆ ಉತ್ತಮ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಂಬಿಕೆ ವೈಯಕ್ತಿಕವಾದ ವಿಚಾರ.

ಯಾವ ವಾರ ಶ್ರೇಷ್ಠ?
ಸೋಮವಾರ
ಬುಧವಾರ
ಗುರುವಾರ
ಶುಕ್ರವಾರ

ಯಾವ ತಿಥಿ ಇರಬೇಕು?
ಬಿದಿಗೆ
ತದಿಗೆ
ಪಂಚಮಿ
ಸಪ್ತಮಿ
ದಶಮಿ
ಕೃಷ್ಣ ಪಕ್ಷವಾದರೆ ಪಂಚಮಿ ಕೊನೆ

ತಾರಾನುಕೂಲ ಕೇಳಿ ತಿಳಿದುಕೊಳ್ಳಿ
ರೋಹಿಣಿ
ಉತ್ತರಾ
ಹಸ್ತಾ
ಸ್ವಾತಿ
ಅನೂರಾಧ
ಉತ್ತರಾಷಾಢ
ಶ್ರವಣ
ಶತಭಿಷಾ
ಉತ್ತರಾಭಾದ್ರ
ಈ ನಕ್ಷತ್ರಗಳ ಪೈಕಿ ತಾರಾನುಕೂಲ ಯಾವುದಕ್ಕಿದೆ ಎಂದು ಕೇಳಿ ತಿಳಿದುಕೊಳ್ಳಬೇಕು.

ಯಾವ ಲಗ್ನ ಇರಬೇಕು?
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ಧನು
ಮೀನ
ಈ ಲಗ್ನವನ್ನು ಪುರೋಹಿತರ ಮೂಲಕ ನಿರ್ಧಾರ ಮಾಡಿಸಿ. ಲಗ್ನ ಶುದ್ಧಿ ಇರಬೇಕು.

ಯಾವ ರಾತ್ರಿ ಸೇರಬೇಕು?
ಪತ್ನಿ ಋತುವಾದ ಮೊದಲ ನಾಲ್ಕು ರಾತ್ರಿ ಸೇರಬಾರದು. 11, 13, 16ನೇ ರಾತ್ರಿ ಸೇರಬಾರದು. ವೈಜ್ಞಾನಿಕವಾಗಿ ಹೇಳುವುದಾದರೂ 12, 14, 15ನೇ ರಾತ್ರಿಗಳಲ್ಲಿ ಸೇರಿದರೆ ಉತ್ತಮ. ಆ ದಿನ ಬೆಳಗ್ಗೆ ದಂಪತಿ ದೇವಸ್ಥಾನಕ್ಕೆ ತೆರಳಿ ಸತ್ಸಂತಾನಕ್ಕಾಗಿ ಪ್ರಾರ್ಥಿಸಬೇಕು.

ಧರ್ಮ ಶಾಸ್ತ್ರ ಏನು ಹೇಳುತ್ತದೆ?
ಧರ್ಮ ಶಾಸ್ತ್ರದ ಪ್ರಕಾರ, ದೈಹಿಕ ವಾಂಛೆ ತೀರಿಸಿಕೊಳ್ಳಲು ಮಾತ್ರ ಗಂಡ-ಹೆಂಡತಿ ಸೇರುವುದಕ್ಕೆ ನಿಷೇಧವಿದೆ. ಸಂತಾನ ಅಪೇಕ್ಷೆಯಿಂದ ಮಾತ್ರ ಸೇರಬೇಕು ಎಂಬ ನಿಯಮವಿದೆ.
ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ -
ಆಕ್ಸಿಜನ್ ಸಿಲಿಂಡರ್ ನೆರವಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿ: ಸಲಾಂ ಎಂದ ದೇಶದ ಜನತೆ












Click it and Unblock the Notifications