ಉತ್ತಮ ಸಂತಾನ ಬೇಕೆ? ಹಾಗಿದ್ರೆ ಈ ರೂಲ್ಸ್ ಪಾಲಿಸಿ
ಯಾರೇ ಪೋಷಕರಿರಲಿ ಆರೋಗ್ಯವಂತ, ಉತ್ತಮ ಸಂತಾನ ಆಗಲಿ ಎಂಬ ಅಪೇಕ್ಷೆ ಇರುತ್ತದೆ. ಮದುವೆ ನಂತರ ಮೊದಲ ರಾತ್ರಿ, ಪ್ರಸ್ತ ಅಥವಾ ಗರ್ಭಾದಾನದ ಮುಹೂರ್ತ ಬಹಳ ಮುಖ್ಯ.
ಇದಕ್ಕಾಗಿಯೇ ವಾರ, ನಕ್ಷತ್ರ, ಲಗ್ನ ಮುಂತಾದ ವಿಚಾರಗಳ ಬಗ್ಗೆ ಹೇಳಲಾಗಿದೆ. ಕೋಪದಿಂದ ಇರುವಾಗ ಸೇರಬಾರದು ಎಂಬುದಕ್ಕೆ ನರಕಾಸುರನ ಜನನ ನಮಗೆ ಉದಾಹರಣೆ ಇದೆ.
ಇನ್ನು ಹಗಲು ವೇಳೆ ಸೇರಿದರೆ ದುಷ್ಟ ಮಕ್ಕಳ ಜನನ ಆಗುತ್ತದೆ ಎಂಬುದಕ್ಕೆ ರಾವಣನ ಉದಾಹರಣೆ ಇದೆ. ಹಾಗಿದ್ದರೆ ದಂಪತಿ ಯಾವ ಸಮಯದಲ್ಲಿ ಸೇರಿದರೆ ಉತ್ತಮ ಎಂಬುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ನಂಬಿಕೆ ವೈಯಕ್ತಿಕವಾದ ವಿಚಾರ.

ಯಾವ ವಾರ ಶ್ರೇಷ್ಠ?
ಸೋಮವಾರ
ಬುಧವಾರ
ಗುರುವಾರ
ಶುಕ್ರವಾರ

ಯಾವ ತಿಥಿ ಇರಬೇಕು?
ಬಿದಿಗೆ
ತದಿಗೆ
ಪಂಚಮಿ
ಸಪ್ತಮಿ
ದಶಮಿ
ಕೃಷ್ಣ ಪಕ್ಷವಾದರೆ ಪಂಚಮಿ ಕೊನೆ

ತಾರಾನುಕೂಲ ಕೇಳಿ ತಿಳಿದುಕೊಳ್ಳಿ
ರೋಹಿಣಿ
ಉತ್ತರಾ
ಹಸ್ತಾ
ಸ್ವಾತಿ
ಅನೂರಾಧ
ಉತ್ತರಾಷಾಢ
ಶ್ರವಣ
ಶತಭಿಷಾ
ಉತ್ತರಾಭಾದ್ರ
ಈ ನಕ್ಷತ್ರಗಳ ಪೈಕಿ ತಾರಾನುಕೂಲ ಯಾವುದಕ್ಕಿದೆ ಎಂದು ಕೇಳಿ ತಿಳಿದುಕೊಳ್ಳಬೇಕು.

ಯಾವ ಲಗ್ನ ಇರಬೇಕು?
ವೃಷಭ
ಮಿಥುನ
ಕರ್ಕಾಟಕ
ಸಿಂಹ
ಕನ್ಯಾ
ತುಲಾ
ಧನು
ಮೀನ
ಈ ಲಗ್ನವನ್ನು ಪುರೋಹಿತರ ಮೂಲಕ ನಿರ್ಧಾರ ಮಾಡಿಸಿ. ಲಗ್ನ ಶುದ್ಧಿ ಇರಬೇಕು.

ಯಾವ ರಾತ್ರಿ ಸೇರಬೇಕು?
ಪತ್ನಿ ಋತುವಾದ ಮೊದಲ ನಾಲ್ಕು ರಾತ್ರಿ ಸೇರಬಾರದು. 11, 13, 16ನೇ ರಾತ್ರಿ ಸೇರಬಾರದು. ವೈಜ್ಞಾನಿಕವಾಗಿ ಹೇಳುವುದಾದರೂ 12, 14, 15ನೇ ರಾತ್ರಿಗಳಲ್ಲಿ ಸೇರಿದರೆ ಉತ್ತಮ. ಆ ದಿನ ಬೆಳಗ್ಗೆ ದಂಪತಿ ದೇವಸ್ಥಾನಕ್ಕೆ ತೆರಳಿ ಸತ್ಸಂತಾನಕ್ಕಾಗಿ ಪ್ರಾರ್ಥಿಸಬೇಕು.

ಧರ್ಮ ಶಾಸ್ತ್ರ ಏನು ಹೇಳುತ್ತದೆ?
ಧರ್ಮ ಶಾಸ್ತ್ರದ ಪ್ರಕಾರ, ದೈಹಿಕ ವಾಂಛೆ ತೀರಿಸಿಕೊಳ್ಳಲು ಮಾತ್ರ ಗಂಡ-ಹೆಂಡತಿ ಸೇರುವುದಕ್ಕೆ ನಿಷೇಧವಿದೆ. ಸಂತಾನ ಅಪೇಕ್ಷೆಯಿಂದ ಮಾತ್ರ ಸೇರಬೇಕು ಎಂಬ ನಿಯಮವಿದೆ.
ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ 9845682380.
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications