ಗುರುಫಲ : ವೃಷಭ, ಸಿಂಹ, ಮೀನ, ವೃಶ್ಚಿಕ ರಾಶಿಗೆ ಸೂಪರ್
ಕಳೆದ ವರ್ಷದ ಗುರು ಸಂಚಾರದ ಫಲವನ್ನೊದಿದವರಿಗೆ ಈ ವರ್ಷವೂ ಗುರು ಸಂಚಾರದ ಫಲಾಫಲ ಓದುವ ನಿರೀಕ್ಷೆ ಇದ್ದೇ ಇರುತ್ತದೆ. ಹೀಗಾಗಿ 2016ರ ಆಗಸ್ಟ್ 11ರಂದು ಗುರುವು ಸಿಂಹ ರಾಶಿಯಿಂದ ಕನ್ಯಾ ರಾಶಿಗೆ ಕಾಲಿಟ್ಟಿದ್ದಾರೆ. ಗುರು ಸಂಚಾರವು ಒಂದು ರಾಶಿಯಲ್ಲಿ 1 ವರ್ಷ ಕಾಲ ಸಂಚಾರ ಮಾಡುತ್ತಾನೆ. ಗುರು ಸಂಚಾರದ ಫಲಾಫಲ ಪ್ರತಿಯೊಂದು ರಾಶಿಗೆ ಹೇಗಿರಲಿದೆ ಎಂಬುದನ್ನು ಪ್ರತಿ ರಾಶಿಗನುಗುಣವಾಗಿ ವಿವರವಾಗಿ ಇಲ್ಲಿ ನೀಡಲಾಗಿದೆ.
ಗುರುವು ಕನ್ಯಾ ರಾಶಿಯಲ್ಲಿ ಮುಂದಿನ ವರ್ಷದ ಸೆಪ್ಟೆಂಬರ್ 11ರವರೆಗೂ ಕನ್ಯಾ ರಾಶಿಯಲ್ಲಿಯೇ ಇರುತ್ತಾನೆ. ಆ ನಂತರ ಮುಂದಿನ ರಾಶಿ ತುಲಾಗೆ ಪ್ರವೇಶ ಮಾಡುತ್ತಾನೆ. ಮತ್ತೆ ಒಂದು ವರ್ಷದ ಬಳಿಕ ವೃಶ್ಚಿಕ ರಾಶಿಗೆ. ಹೀಗೆ ಪ್ರತಿ ವರ್ಷವೂ ಒಂದೊಂದು ರಾಶಿಯಲ್ಲಿರುವುದರಿಂದ ಗುರುಫಲ ಬೇರೆ ಬೇರೆಯಾಗಿಯೇ ಇರುತ್ತದೆ.
ತುಂಬಾ ಒಳ್ಳೆಯದನ್ನು ಮಾಡುವವನೆಂದೇ ಗುರು ಗ್ರಹದ ಫಲಾಫಲ ಪ್ರಸಿದ್ಧಿ ಹೊಂದಿದೆ. ಹೆಚ್ಚಾಗಿ ಗಂಡು ಸಂತಾನ ಬಯಸುವವರಿಗೆ ಮತ್ತು ಹಣಕಾಸಿನ ವ್ಯವಹಾರ ಮಾಡುವವರು ಅಥವಾ ಸಾಲ ಸೋಲ ಮಾಡಿ ಸೋತವರು ಗುರುಬಲ ಬರುವುದನ್ನೇ ಕಾಯಬೇಕಾಗುತ್ತದೆ. ಗುರುಬಲವಿಲ್ಲದಿದ್ದರೆ ಸಂತಸದ ಜೀವನ ಮರೀಚಿಕೆಯಾಗುತ್ತದೆ. [ಕನ್ಯಾ ರಾಶಿಗೆ ಗುರು ಪ್ರವೇಶ : ಯಾವ ರಾಶಿಗೆ ಏನು ಫಲ?]

ಗುರುವಿನ ಸ್ವಕ್ಷೇತ್ರವೆಂದೇ ಕರ್ಕ ರಾಶಿಯಲ್ಲಿ ಗುರುವು ಉಚ್ಚ ಸ್ಥಾನದವನಾಗಿರುತ್ತಾನೆ. ಅಲ್ಲಿ ಬಂದಾಗ ಅಂದರೆ ಹನ್ನೆರಡು ವರ್ಷಕ್ಕೊಮ್ಮೆ ಬರುವುದರಿಂದ ತುಂಬಾ ಉತ್ತಮ ಫಲಗಳನ್ನು ನೀಡುತ್ತಾನೆ. ಆದರೆ ಮಕರ ರಾಶಿಯು ಗುರುವಿಗೆ ನೀಚ ರಾಶಿಯಾಗಿರುತ್ತದೆ. ಈ ರಾಶಿಯಲ್ಲಿ ಗುರು ಸಂಚರಿಸುವಾಗ ಶುಭಫಲದ ಬದಲು ಅಶುಭ ಫಲಗಳನ್ನೇ ನೀಡುತ್ತಾನೆ. ಕೆಲವರಿಗೆ ಮಧುಮೇಹ ಮತ್ತು ಇತರೆ ಹೊಟ್ಟೆಗೆ ಸಂಬಂಧಪಟ್ಟ ರೋಗಗಳು ಬರುವುದು ಗುರುಬಲವಿಲ್ಲದಾಗ ಮಾತ್ರ ಎಂಬುದು ಮಾತ್ರ ಸತ್ಯ.
ಗುರುವು ರಾಶಿಯಿಂದ 2, 5, 7, 9, 11ನೇ ಸ್ಥಾನದಲ್ಲಿ ಸಂಚರಿಸುವಾಗ ಶುಭಫಲವನ್ನು ನೀಡುತ್ತಾನೆ. ಹೀಗಾಗಿ ಗುರುಬಲ ಬಂದಾಗ ಮುಖ್ಯ ಕೆಲಸಗಳನ್ನು ಮಾಡಿಕೊಳ್ಳಬೇಕು. ಇನ್ನೊಂದು ಮುಖ್ಯವಾದ ವಿಷಯವೆಂದರೆ, ಗುರುವು ರಾಶಿಯಲ್ಲಿ ಒಂದು ವರ್ಷ ಸಂಚರಿಸಿದರೂ ಕೇವಲ 2 ತಿಂಗಳು ಮಾತ್ರ ಫಲ ನೀಡುತ್ತಾನೆ. ಆ ಫಲವು ಜನ್ಮಜಾತಕದಲ್ಲಿ ಗುರುವು ಇದ್ದ ನಿರ್ದಿಷ್ಟ ಡಿಗ್ರಿಗೆ ಬಂದಾಗ ಮಾತ್ರ ಅವರ ಫಲಾಫಲ ಪಡೆದುಕೊಳ್ಳಬಹುದು. ಕೆಟ್ಟದ್ದು ಇದೆ ಎಂದು ಇಡೀ ವರ್ಷ ಕೆಟ್ಟದ್ದು ಆಗಲ್ಲ. ಒಳ್ಳೆಯದು ಇದೆ ಎಂದು ಇಡೀ ವರ್ಷಪೂರ್ತಿ ಒಳ್ಳೆಯದೇ ಆಗಬೇಕಂತೇನೂ ಇಲ್ಲ. ಒಟ್ಟಿನಲ್ಲಿ ಜನ್ಮಜಾತಕದಲ್ಲಿ ಗುರು ಇರುವ ಡಿಗ್ರಿ ನೋಡಿಕೊಂಡು ಅವನು ರಾಶಿಯಲ್ಲಿ ಆ ಡಿಗ್ರಿಗೆ ಬಂದಾಗ ಜಾಗ್ರತರಾಗುವುದು ಒಳ್ಳೆಯದು.
ಈಗ ಯಾವ ರಾಶಿಯವರು ಯಾವ ರೀತಿಯ ಗುರುವಿನ ಫಲವನ್ನು ಅನುಭವಿಸುತ್ತಾರೆ ಎಂಬುದನ್ನು ಒಮ್ಮೆ ನೋಡೋಣ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications