ಓದುಗರ ಪತ್ರ : ಮರುಕಳಿಸಿದ ಹಳೆಯ ನೆನಪುಗಳು

* ನಿರಂಜನ ಕೂಡವಲ್ಲಿ
***
ನಿನ್ನೆ 12 am 7.30 ಶೋ ಕಪಾಲಿಯಲ್ಲಿ ನೋಡಿದೆವು. ನನಗನಿಸಿದ ಬೆಸ್ಟ್ ಪಾಯಿಂಟ್ಸ್ ಅಂದ್ರೆ, 1. ಎಲ್ಲೂ ಬೋರಾಗದ ಸಿನಿಮಾ. 2. ನಾಯಕ ನಟ- ನಟಿಯರ ಹಾಗೂ ಪೋಷಕ ಪಾತ್ರಗಳ ಉತ್ತಮ ಅಭಿನಯ. 3. ತಲೆ ಕೆಡಿಸುವ ಹಾಡುಗಳಾಗಲೀ, ಮುಜುಗರ ತರಿಸುವ ಹಾಸ್ಯ ದೃಶ್ಯಗಳಾಗಲೀ ಇಲ್ಲದೆ ಇರುವುದು. 4. ಸಸ್ಪೆನ್ಸ್ ಅನ್ನು ಇಂಟರ್ವಲ್ ವರೆಗೂ ಕಾಯ್ದಿಟ್ಟುಕೊಳ್ಳುವಲ್ಲಿ ಸಫಲರಾದ ನಿರ್ದೇಶಕರಿಗೆ ಫುಲ್ ಮಾರ್ಕ್ಸ್. 5. ಸಣ್ಣ ಸಣ್ಣ ಅಂಶಗಳ ಗಮನಿಕೆ. ಆಸ್ತಿಕತೆಯೋ ನಾಸ್ತಿಕತೆಯೋ ಎಂಬ ನಿರ್ಧಾರವನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ! ಇತ್ತೀಚಿಗೆ ಬಂದ ಹಾರರ್ ಸಿನೆಮಾಗಳಲ್ಲಿ ಉತ್ತಮ ಪ್ರಯತ್ನ. ಕನ್ನಡಿಗರೆಲ್ಲ ಧಾರಾಳವಾಗಿ ನೋಡಬಹುದು.[12 AM ಮಧ್ಯರಾತ್ರಿ ಚಿತ್ರವಿಮರ್ಶೆ]
* ಕನ್ನಡತಿ
***
ಸ್ವಾಮಿ. ಸಿನಿಮಾ ಕಲಾವಿದರ ಲೈಫ್ ಸಾಧಾರಣ ಮನುಷ್ಯರ ಲೈಫ್ ತರಹ ಅಲ್ಲ. ಸಿನಿಮಾದಲ್ಲಿ ಇರೋಹಾಗೆ ನಿಜಜೀವನದಲ್ಲೂ ಇರಲು ಬಯಸುತ್ತಾರೆ. ಹಾಗೆಯೇ ಪೇಪರ್ ಮತ್ತು ಮಾಧ್ಯಮದವರು ಅವರ ಹಿಂದೆ ಯಾಕೆ ಬೀಳಬೇಕು ಗೊತ್ತಾಗ್ತಾ ಇಲ್ಲ. ಅವರಷ್ಟಕ್ಕೆ ಅವರನ್ನು ಬಿಡಿ.[ಹೊಸ ಸ್ನೇಹಿತನೊಂದಿಗೆ ದೀಪಿಕಾ]
* ಗೋಪಾಲಕೃಷ್ಣ
***
ತುಂಬಾ ಅರ್ಥಪೂರ್ಣ ಲೇಖನ. ಭಗವಂತನನ್ನು ಶನೇಶ್ವರ, ಶನೇಶ್ಚರ, ಶನಿ ಭಗವಾನ್ ಅಥವಾ ಶನಿದೇವ ಅಂತ ಲೇಖನದಲ್ಲಿ ಉಲ್ಲೇಖಿಸಬೇಕಾಗಿ ವಿನಂತಿ. ಜೈ ಶನೇಶ್ವರ ಭಗವಾನ್ ........[ಶನಿದೇವ ಒಳ್ಳೆಯದನ್ನೂ ಮಾಡುತ್ತಾನೆ]
* ಮಂಜುನಾಥ ಸಿ.ಎಂ.
***
ಹೊನ್ನಾಳಿ ಕ್ಷೇತ್ರದ ಜನತೆಯಲ್ಲಿ ಕರಮುಗಿದು ಬೇಡುವೆ. ಈ ಅಯೋಗ್ಯ ರೇಣುಕಾಚಾರ್ಯನಿಗೆ ಮುಂದಿನ ಬಾರಿ ಮತ ನೀಡದಿರಿ. ಬಿಜೆಪಿಯ ಟಿಕೆಟನ್ನು ಈತ ಖಂಡಿತ ಗಿಟ್ಟಿಸಿಕೊಳ್ತಾನೆ. ಆದರೆ ನೀವು ದಯಮಾಡಿ ಯಾರಾದರೂ ಸಭ್ಯ ಪಕ್ಷೇತರಿರಿಗೆ ಮತ ಚಲಾಯಿಸಿ. ಯಾವ ಪಕ್ಷದಲ್ಲಿ ಒಂದೊಮ್ಮೆ ವಾಜಪೇಯಿ, ಅಡ್ವಾಣಿ ಅವರು ರಾಮ ರಾಜ್ಯ ಕಟ್ಟುವ ಕನಸನ್ನು ಕಂಡರೋ, ಅದೇ ಪಕ್ಷದಲ್ಲಿದ್ದು ಈತ ಹಳ್ಳಿಹಳ್ಳಿಯಲ್ಲಿ ಮದ್ಯದ ಕೋಡಿಯನ್ನು ಹರಿಸಿದ. ಇವನು ನಮ್ಮ ರಾಜ್ಯಕ್ಕೇ ಕಳಂಕ. ಇವನು ಮಾಡ್ತಿರೋ ಪಾಪದ ಯೋಜನೆಗಳನ್ನು ತೊಳೆಯಲು ಮುಂದೆ ಬಹಳ ಶ್ರಮದ ಅಗತ್ಯವಿದೆ. ದಯಮಾಡಿ ಇವನಿಗೆ ಇನ್ನೆಂದೂ ಮತ ನೀಡದಿರಿ. ತುಂಬಾ ಧನ್ಯವಾದಗಳು.[ಕುಡುಕರಿಗೆ ರೇಣಾಕೋ ಊರುಗೋಲು?]
* ಜಿಷ್ನು
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications