ಅಂತರ್ಜಾತಿ ವಿವಾಹ ಸಮಾಜಕ್ಕೆ ಮಾರಕವೇ?

ಮದುವೆಯನ್ನು ಯಾರು ಯಾರೊಂದಿಗೆ ಮಾಡಿಕೊಳ್ಳಬೇಕು ಎಂಬ ಪ್ರಶ್ನೆ ನಮ್ಮನ್ನು ಕಾಡಿಸುತ್ತದೆ. ಇದು ಗಂಡು-ಹೆಣ್ಣಿಗೆ ಸಂಬಂಧಪಟ್ಟ ವಿಷಯ. ಆಯ್ಕೆ ಅವರವರಿಗೆ ಬಿಟ್ಟದ್ದು, ಜೀವನ ಸಂಗಾತಿಗಳು ಅವರು, ಬಾಳಬೇಕಾದವರೂ ಅವರೇ. ಕಷ್ಟ, ಸುಖದಲ್ಲಿ ಮುಳುಗಿ, ತೇಲಿಸುವವರೂ ಅವರೇ.
ಎಲ್ಲಾ ಧರ್ಮಗಳಲ್ಲಿಯೂ ಸಂಪೂರ್ಣ ಹಕ್ಕು, ಅಧಿಕಾರ ಅವರಿಗೆ ಕೊಡಲಾಗಿದೆ. ಆದರೆ, ಬಹುತೇಕವಾಗಿ ತಂದೆ, ತಾಯಂದಿರು ಹೀಗೆ ಮಾಡುತ್ತಿಲ್ಲ. ವರದಕ್ಷಿಣೆಯ ಆಸೆಗಾಗಿ ತಮ್ಮ ಇಚ್ಛಾನುಸಾರವೇ ನಡೆಯಬೇಕು. ಅವರು ನಿಶ್ಚಯಿಸಿದವರನ್ನೇ ತಮ್ಮ ಮಕ್ಕಳು ಒಪ್ಪಿಕೊಳ್ಳಬೇಕು.
ಹೀಗಾಗದೆ ಇದ್ದರೆ ತಂದೆ-ತಾಯಿ ಮತ್ತು ಮಕ್ಕಳಲ್ಲಿ ಭಿನ್ನಾಭಿಪ್ರಾಯವುಂಟಾಗಿ ಬೇರೆ, ಬೇರೆ ಆಗುವ ಸಂದರ್ಭಗಳು ಹೆಚ್ಚಾಗುತ್ತಿವೆ. ಜನ್ಮ ಕೊಟ್ಟು ಬೆಳೆಸಿದ ಮಗ-ಮಗಳು, ತಂದೆ-ತಾಯಿಯರನ್ನು ತ್ಯಜಿಸಿ ಕೇವಲ ಒಬ್ಬ ಹೆಣ್ಣಿನ ಮೋಹದ ಬಲೆಯಲ್ಲಿ ಬಿದ್ದ ಎಂಬ ಆರೋಪವನ್ನು ಎದುರಿಸಬೇಕು.
ಹೀಗೆಯೇ, ಒಬ್ಬ ಹುಡುಗನಿಗೋಸ್ಕರ ಎಲ್ಲವನ್ನು ಬಿಟ್ಟಳೆಂದು ಹೆಣ್ಣು ಆರೋಪಕ್ಕೆ ಸಿಕ್ಕಿ ಅನುಭವಿಸಬೇಕು. ಹೀಗೆ ಯೋಚಿಸುವುದು ಸರಿಯಲ್ಲ. ವಯಸ್ಸಾದ ಮಗನಿಗೆ, ಮಗಳಿಗೆ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕನ್ನು ಯಾರೂ ಕಸಿದುಕೊಳ್ಳಬಾರದು.
ಬುದ್ಧಿ ಹೇಳುವ ಹಕ್ಕು, ಅಧಿಕಾರ ಪೋಷಕರಿಗಿದೆ. ಒಪ್ಪದೆ ಹೋದರೆ ಆಶೀರ್ವಾದ ಮಾಡಬೇಕು.ಇದರ ಬದಲು ಮನೆತನದ ಮರ್ಯಾದೆ ಎಂಬ ಕಾರಣ ಸುಪಾರಿ ಕೊಲೆಗಾರರಿಗೆ ತಾಂಬೂಲ ಕೊಟ್ಟು, ಹಣ ಕೊಟ್ಟು ತಮ್ಮ ಮಗಳನ್ನು ಮತ್ತು ಮಗಳು-ಅಳಿಯನನ್ನೂ ಕೊಲ್ಲಿಸುವುದು ಸೂಕ್ತವೇ ? ಇದು ಕಾನೂನು ಹಾಗೂ ಧರ್ಮದ ವಿರುದ್ಧ. ಇದೊಂದು ಪಾಪ ಮತ್ತು ಅಪರಾಧ.
ತಮ್ಮ ಮಗಳನ್ನು ಕೊಲ್ಲಿಸಿದರು ಎಂಬ ಅಪಕೀರ್ತಿಗೆ, ಜೈಲಿಗೆ ಗು ರಿಯಾಗುತ್ತಾರೆ ಪೋಷಕರು. ಈಗ ಯಾರ ಮರ್ಯಾದೆ ಹೋಯಿತು ? ಮಗಳದೋ ಅಥವಾ ಪೋಷಕರದೋ? ನರಕಕ್ಕೆ ಹೋಗುವವರಾರು ? ಸಮಾಜದಲ್ಲಿ ಪ್ರತಿ ದಿನ ನಿಂದನೆಗೆ ಗುರಿಯಾಗುವವರು ಯಾರು ? ಪೋಷಕರೇ ಸಾವಧಾನದಿಂದ ಈ ಪ್ರಶ್ನೆಗಳ ಕಡೆ ಗಮನ ಕೊಡಿ .
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications