ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ನಿನ್ನೊಲುಮೆ ನಮಗಿರಲಿ ತಂದೆ... ಕೈಹಿಡಿದು ನೀನಡೆಸು ಮುಂದೆ...
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ಕ್ಷಣಗಣನೆ ಕೊನೆಗೊಳ್ಳುತ್ತಿದೆ. ಸಮ್ಮೇಳನ ಯಶಸ್ವಿಯಾಗಬೇಕು, ಸಾರ್ಥಕವಾಗಬೇಕು, ಸತ್ವಪೂರ್ಣವಾಗಬೇಕು ಎಂಬ ಧ್ಯೇಯವಿಟ್ಟು ಸ್ವಯಂಸೇವಕರು ಶಕ್ತಿಮೀರಿ ದುಡಿದಿದ್ದಾರೆ. ಸತ್ಕಾರ್ಯಕ್ಕೆ ದೈವಬಲ ಇದ್ದೇ ಇರುತ್ತದೆ;

ಮೇರಿಲ್ಯಾಂಡ್ನ ಶಿವವಿಷ್ಣು ದೇವಸ್ಥಾನದಲ್ಲಿ ಗಣಪತಿಯ ಪೂಜೆ ಮಾಡಿ ಶುಭ ಹಾರೈಸಿದ ಅರ್ಚಕ ಸತ್ಯನಾರಾಯಣ ಮರಾಠೆ ಸಹ ಕನ್ನಡಿಗರೇ! ಸದುದ್ದೇಶದ ಕೆಲಸ ನಿರ್ವಿಘ್ನವಾಗಿ ಸಾಗುವಂತೆ ವಿಘ್ನೕಶ್ವರನಿಗೆ ನಮಿಸಿ ಪ್ರಸಾದ ಸ್ವೀಕರಿಸುತ್ತಿದ್ದಾರೆ ಸಮ್ಮೇಳನ ಸ್ವಯಂಸೇವಕರ ಪೈಕಿ ಮೂವರು ಅಗ್ರದಂಪತಿಗಳು : ರವಿ ಡಂಕಣಿಕೋಟೆ-ನರ್ಮದಾ, ಸುರೇಶ್-ರೋಹಿಣಿ ಮತ್ತು ಮಾದೇಶ್-ಜ್ಯೋತಿ. ಜತೆಯಲ್ಲೇ ಸಮ್ಮೇಳನ ಸಜ್ಜುಗೊಳ್ಳುವಿಕೆಯಲ್ಲಿ ಪ್ರತ್ಯಕ್ಷ/ಪರೋಕ್ಷ ತೊಡಗಿಸಿಕೊಂಡ ನೂರಾರು ಸ್ವಯಂಸೇವಕರು.
* * *
ಇದರೊಂದಿಗೆ ಸಮ್ಮೇಳನ ದಿನಗಣನೆಯ ಚಿತ್ರಚಿತ್ತಾರ ಚುಟುಕುವಿಚಾರ ಸರಣಿ ಮುಗಿಯುತ್ತದೆ. ಸರಣಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಎಲ್ಲರಿಗೂ ಧನ್ಯವಾದಗಳು. ನಾಳೆಯಿಂದ ಸಮ್ಮೇಳನದ ಸಚಿತ್ರ ವರದಿಗಳ ನೇರಪ್ರಸಾರ ಪ್ರಾರಂಭ.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೆಲವು ಗಂಟೆಗಳು ಬಾಕಿ ಉಳಿದಿದೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications