ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಕಾವೇರಿ ನಾರಿಯರ ಕೊಲ್ಗೇಟ್ ನಗು
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)

ಉತ್ತರಕರ್ನಾಟಕ ಮೂಲದವರಾದ ಸುಚೇತಾ-ಅನಿತಾ ಇಬ್ಬರೂ ಅರಳುಹುರಿದಂತೆ ಧಾರ್ವಾಡ್ ಕನ್ನಡ ಮಾತಾಡಿ, ಮಾತಿನ ಚಂದಕ್ಕೆ ನಗುವಿನ ಅಂದ ಲೇಪಿಸಿ ಸಮ್ಮೇಳನ ಕಾರ್ಯಕ್ರಮ ನಿರೂಪಣೆ ಮಾಡುವವರಿದ್ದಾರೆ. 24ಬೈ7 ವಟಗುಟ್ಟಬಲ್ಲ ಈ ಮಾತಿನ ಮಲ್ಲಿಯರಿಗೆ ರಿಹರ್ಸಲ್ ಆದ್ರೂ ಯಾಕ್ ಬೇಕು? ಅದಕ್ಕೇ ರಿಹರ್ಸಲ್ ಗಿಹರ್ಸಲ್ ಎಲ್ಲ ಬಿಟ್ಟು ಟೆಂಪಲ್ ಕೆಫೆಟೆರಿಯಾದಿಂದ ಇಡ್ಲಿ ಸಾಂಬಾರ್ ತಕೊಂಡು ಎಂಜಾಯಿಸುತ್ತಿದ್ದಾರೆ! ಆಗ ಕ್ಲಿಕ್ಕಿಸಿದ ಚಿತ್ರವಿದು.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 1 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :











Click it and Unblock the Notifications