ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ
ಚಿತ್ತಾರ
-
ಚುಟುಕು
ವಿಚಾರ
ಅತಿಥಿ
ದೇವೋ
ಭವ!
(ವಿಶ್ವಕನ್ನಡ
ಸಮ್ಮೇಳನ
2006ರ
ದಿನಗಣನೆ
ಚಿತ್ರಸಂಪುಟ
ರೂಪದಲ್ಲಿ)
ಅತಿಥಿಗಳಿಗೆ ವಸತಿವ್ಯವಸ್ಥೆ ಮಾತ್ರವಲ್ಲದೆ ವಿಮಾನನಿಲ್ದಾಣದಿಂದ ಶಟಲ್ ಸರ್ವೀಸ್ನ ಏರ್ಪಾಡು, ಸಮ್ಮೇಳನದ ದಿನಗಳಲ್ಲಿ ಸಭಾಂಗಣದ ಪಕ್ಕದಲ್ಲೇ ಡೇ-ಕೇರ್-ಸೆಂಟರ್ (ಇದಕ್ಕೆ ‘ಕಾರಂತ ಬಾಲವನ’ ಎಂದು ಹೆಸರಿಡಲಾಗಿದೆ), ಸಮ್ಮೇಳನದ ನಂತರ ‘ವಾಷಿಂಗ್ಟನ್ ಡಿಸಿ ದರ್ಶನ’ಕ್ಕೆ ವ್ಯವಸ್ಥೆ - ಇತ್ಯಾದಿ ಅನೇಕ ಏರ್ಪಾಡುಗಳನ್ನು ಅಚ್ಚುಕಟ್ಟಾಗಿ ಮಾಡಲು ‘ಆತಿಥ್ಯ ಸಮಿತಿ’ಯು ದುಡಿಯುತ್ತಿದೆ.
ಚಿತ್ರದಲ್ಲಿ ನಾಗೇಶ್ (ಬಲಬದಿಯಲ್ಲಿರುವವರು, ಆತಿಥ್ಯಸಮಿತಿ ಸ್ವಯಂಸೇವಕ) ಸೀತಾರಾಮ ಗೌಡ (ಎಡಬದಿಯಲ್ಲಿರುವವರು) ಅವರೊಂದಿಗೆ ಆತಿಥ್ಯವ್ಯವಸ್ಥೆಯ ಅಂತಿಮರೂಪವನ್ನು ಸಮಾಲೋಚಿಸುತ್ತಿದ್ದಾರೆ.
ಸಂಯೋಜನೆ
ಮತ್ತು
ನಿರೂಪಣೆ
-
ಶ್ರೀವತ್ಸ
ಜೋಶಿ
;
ಮೇರಿಲ್ಯಾಂಡ್
([email protected])
ಸಹಕಾರ
-
ಹರಿದಾಸ್
ಲಹರಿ
;
ವರ್ಜೀನಿಯ
([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 2 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :
Comments
Story first published: Wednesday, April 5, 2006, 16:50 [IST]