ಚಿತ್ರ ಚಿತ್ತಾರ - ಚುಟುಕು ವಿಚಾರ
ಚಿತ್ರ ಚಿತ್ತಾರ - ಚುಟುಕು ವಿಚಾರ
ಬಂಗಾರ ಹಬ್ಬಕ್ಕೆ ಬಾಂಗ್ರಾ ನೃತ್ಯ?
(ವಿಶ್ವಕನ್ನಡ ಸಮ್ಮೇಳನ 2006ರ ದಿನಗಣನೆ ಚಿತ್ರಸಂಪುಟ ರೂಪದಲ್ಲಿ)
ನಿನ್ನೆ (ರವಿವಾರ 13 ಆಗಸ್ಟ್) ಸುರೇಶ್ ರಾಮಚಂದ್ರ ಅವರ ಮನೆಯಲ್ಲಿ ನೂರಕ್ಕೂ ಹೆಚ್ಚುಜನ ಸ್ವಯಂಸೇವಕರು ಹಾಜರಿದ್ದ ‘ಮಹಾಮೀಟಿಂಗ್’ನ ಒಂದು ಕ್ಷಣದಲ್ಲಿ ಈ ಸ್ವಾರಸ್ಯಕರ ಫೋಟೊ ಕೆಮರಾದೊಳಗೆ ಬಿತ್ತು.

ಅಂದಹಾಗೆ ಶಶಿಕಲಾ ಅವರ ಈ ಬಲ್ಲೆಬಲ್ಲೆ ಬಾಂಗ್ರಾ ಪ್ರೊಗ್ರಾಮಿಗೂ ಸುಂದರವಾದ ಅಚ್ಚಕನ್ನಡದ ಸ್ಪಷ್ಟಧ್ವನಿಯ ಉದ್ಘೋಷಣೆ ಇರಲಿ ಎಂದು ನಿರೂಪಿಸುತ್ತಿರುವವರು ‘ಎಂ.ಸಿ’ ಕಮಿಟಿಯ ಮುಖ್ಯಸ್ಥೆ ಸುಮಾ ಮುರಳೀಧರ್.
ಸಂಯೋಜನೆ ಮತ್ತು ನಿರೂಪಣೆ - ಶ್ರೀವತ್ಸ ಜೋಶಿ ; ಮೇರಿಲ್ಯಾಂಡ್ ([email protected])
ಸಹಕಾರ - ಹರಿದಾಸ್ ಲಹರಿ ; ವರ್ಜೀನಿಯ ([email protected])
ಸಮ್ಮೇಳನದ ಕೌಂಟ್ಡೌನ್ ಆರಂಭ : ಇನ್ನು ಕೇವಲ 17 ದಿನ ಬಾಕಿ ಉಳಿದಿವೆ!!!
ಇನ್ನಷ್ಟು :
ಸಮ್ಮೇಳನ ಕುರಿತ ಕನ್ನಡ ಕನ್ನಡಿ :
ಇಂಗ್ಲಿಷ್ ಮಿರರ್ :












Click it and Unblock the Notifications