ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರಿಕೆಟ್ ಹನಿಗಳು
ವಿಶ್ವಕಪ್
ಕನಸಿನ
ಮನೆಗೆ
ಕಲ್ಲೆಸೆದ
ಟೀಮ್ಇಂಡಿಯಾ
ಬಗ್ಗೆ...
ವಿಶ್ವಕಪ್ಗೆ ಹೊರಡು
ಮೂರು ನಾಲ್ಕು
ಜಾಹೀರಾತು ಬೇಕು
ಐದು ಆರು
ಕಡಿಮೆ ಸ್ಕೋರು
ಏಳು ಎಂಟು
ಕಟ್ಟು ಮೂಟೆ ಕಟ್ಟು
ಒಂಬತ್ತು ಹತ್ತು
ಮರ್ಯಾದಿ ಹರಾಜಾಯ್ತು
***
ಭಾರತ
ಸೋಲಲು
ಕಾರಣ
ಎರಡೇ
ಎಂದಿರಾ?
ಬಾಂಗ್ಲಾ
ದೇಶ
ಕಟ್ಟಿಸಲು
ನೆರವಾದ
ಇಂದಿರಾ
ಮತ್ತು
ಆಂಗ್ಲ
ಭಾಷೆ(?)
ಮಾತನಾಡುವ
ಮಂದಿರಾ
***
ತ್ರೇತಾಯುಗದಲ್ಲಿ
ಲಂಕೆಯ
ಸಂಪೂರ್ಣ
ಸುಟ್ಟಿದ್ದರೆ
ಹನುಮಂತ,
ನಮ್ಮವರು
ಆಡಬಹುದಿತ್ತು
ವಿಶ್ವಕಪ್ನಲ್ಲಿ
ಎಂಟರ
ಹಂತ
***
ಕಂಡಲ್ಲಿ
ರಾಹುಲ್,ಗಂಗೂಲಿ,
ಸಚಿನ್,
ಚಾಪೆಲ್ಲು
ಜನ
ಕೈಗೆತ್ತುಕೊಳ್ಳುತ್ತಿದ್ದರಂತೆ
ಕಲ್ಲು
ಇಂಜಿ,
ಅಫ್ರಿದಿ,
ಮತ್ತಿತರರು
ನಡುಗುತ್ತಿದ್ದಾರಂತೆ
ನೆನೆಸಿಕೊಂಡು,
ಚಢಿಯೇಟು,
ಗಲ್ಲು
***
ಹೆಚ್ಚಾಗಿದ್ದೆ
ಕಾರಣವಂತೆ
ನಮ್ಮವರಿಗೆ
ಬಣ್ಣಬಣ್ಣದ
ಜಾಹೀರಾತು
ಮೊದಲ
ಪಂದ್ಯದಲ್ಲೇ
ನಿಜ
ಬಣ್ಣ
ಜಾಹೀರಾಯ್ತು
Comments
Story first published: Thursday, April 5, 2007, 16:50 [IST]