ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂದ್ರಶೇಖರ. ಆರ್‌.ಹೆಚ್‌., ಗೊಟಿಂಗನ್‌, ಜರ್ಮನಿ.

By Staff
|
Google Oneindia Kannada News

ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು

Chandrashekhar. R.H.
  • ಚಂದ್ರಶೇಖರ. ಆರ್‌.ಹೆಚ್‌., ಗೊಟಿಂಗನ್‌, ಜರ್ಮನಿ.
    [email protected]
ರಾಜ-ಕಾರಣ

ಅಂದಿನ
ರಾಜ್ಯದ
ಉನ್ನತಿ, ಅಭಿವೃದ್ದಿಗೆ
ರಾಜ ಕಾರಣ ।

ಇಂದಿನ
ಕಿತ್ತು ಹೋಗಿರುವ
ವ್ಯವಸ್ಥೆಗೆ ಕಾರಣ
ಈ ರಾಜಕಾರಣ ।।

*

ಲಂಚ

ಕಛೇರಿಗಳಲ್ಲಿ
ಕೇಳಿದ
ಕೆಲಸಗಳು
ಬೇಗನೆ
ಆಗುತ್ತವೆ ಅಂತೆ !
ಕೊಟ್ಟಾಗ
ನೀವು
ಮೇಜಿನ
ಕೆಳಗೆ
ನೋಟಿನ ಕಂತೆ!

*

ಶಾಂತಿ

ಎಲ್ಲರಿಗೂ
ಬಲು ಪ್ರೀಯ
ಶಾಂತಿಯ ಮಂತ್ರ !
ಹಿಂದೆಯೇ
ರಚಿಸುವರು
ಯುದ್ಧ ತಂತ್ರ !
ಆಗಲಿಲ್ಲವೆ
ಇರಾಕಿನ ಜನ
ಜೀವನ ಅತಂತ್ರ !


ಮುಖಪುಟ / ಎನ್‌ಆರ್‌ಐ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X