ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಂದ್ರಶೇಖರ. ಆರ್.ಹೆಚ್., ಗೊಟಿಂಗನ್, ಜರ್ಮನಿ.
ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು
-
ಚಂದ್ರಶೇಖರ.
ಆರ್.ಹೆಚ್.,
ಗೊಟಿಂಗನ್,
ಜರ್ಮನಿ.
[email protected]
ಅಂದಿನ
ರಾಜ್ಯದ
ಉನ್ನತಿ,
ಅಭಿವೃದ್ದಿಗೆ
ರಾಜ
ಕಾರಣ
।
ಇಂದಿನ
ಕಿತ್ತು
ಹೋಗಿರುವ
ವ್ಯವಸ್ಥೆಗೆ
ಕಾರಣ
ಈ
ರಾಜಕಾರಣ
।।
*
ಲಂಚ
ಕಛೇರಿಗಳಲ್ಲಿ
ಕೇಳಿದ
ಕೆಲಸಗಳು
ಬೇಗನೆ
ಆಗುತ್ತವೆ
ಅಂತೆ
!
ಕೊಟ್ಟಾಗ
ನೀವು
ಮೇಜಿನ
ಕೆಳಗೆ
ನೋಟಿನ
ಕಂತೆ!
*
ಶಾಂತಿ
ಎಲ್ಲರಿಗೂ
ಬಲು
ಪ್ರೀಯ
ಶಾಂತಿಯ
ಮಂತ್ರ
!
ಹಿಂದೆಯೇ
ರಚಿಸುವರು
ಯುದ್ಧ
ತಂತ್ರ
!
ಆಗಲಿಲ್ಲವೆ
ಇರಾಕಿನ
ಜನ
ಜೀವನ
ಅತಂತ್ರ
!
Story first published: Wednesday, April 5, 2006, 16:50 [IST]