ಚಂದ್ರಶೇಖರ. ಆರ್.ಹೆಚ್., ಗೊಟಿಂಗನ್, ಜರ್ಮನಿ.
ಅಂದುಕೊಳ್ಳುವುದೊಂದು ಆಗುವುದು ಮತ್ತೊಂದು

- ಚಂದ್ರಶೇಖರ. ಆರ್.ಹೆಚ್., ಗೊಟಿಂಗನ್, ಜರ್ಮನಿ.
[email protected]
ಅಂದಿನ
ರಾಜ್ಯದ
ಉನ್ನತಿ, ಅಭಿವೃದ್ದಿಗೆ
ರಾಜ ಕಾರಣ ।
ಇಂದಿನ
ಕಿತ್ತು ಹೋಗಿರುವ
ವ್ಯವಸ್ಥೆಗೆ ಕಾರಣ
ಈ ರಾಜಕಾರಣ ।।
*
ಲಂಚ
ಕಛೇರಿಗಳಲ್ಲಿ
ಕೇಳಿದ
ಕೆಲಸಗಳು
ಬೇಗನೆ
ಆಗುತ್ತವೆ ಅಂತೆ !
ಕೊಟ್ಟಾಗ
ನೀವು
ಮೇಜಿನ
ಕೆಳಗೆ
ನೋಟಿನ ಕಂತೆ!
*
ಶಾಂತಿ
ಎಲ್ಲರಿಗೂ
ಬಲು ಪ್ರೀಯ
ಶಾಂತಿಯ ಮಂತ್ರ !
ಹಿಂದೆಯೇ
ರಚಿಸುವರು
ಯುದ್ಧ ತಂತ್ರ !
ಆಗಲಿಲ್ಲವೆ
ಇರಾಕಿನ ಜನ
ಜೀವನ ಅತಂತ್ರ !











Click it and Unblock the Notifications