ಪಂಚಭೂತಗಳು
ಪಂಚಭೂತಗಳು | |
ಕನ್ನಡ ಲೇಖಕ ಶ್ರೀಮಾನ್ ಗುಂಡಣ್ಣನವರು ಬರೆದ ‘ಪಂಚ ಭೂತಗಳು’ ನಾಟಕವನ್ನು ಹೋದ ವರುಷ ಉಗಾದಿ ಹಬ್ಬದ ಆಚರಣೆಯ ಸಮಯದಲ್ಲಿ ಆಸ್ಟಿನ್ ಕನ್ನಡ ಸಂಘದ ಕನ್ನಡ ಮಿತ್ರರೊಂದಿಗೆ ನಾನೂ ಸಹ ಅಭಿನಯಿಸಿದ್ದೆ. ಅದನ್ನು ಒಂದು ಪದ್ಯದ ರೀತಿಯಲ್ಲಿ ತಮ್ಮೆಲ್ಲರ ಮುಂದಿಟ್ಟಿದ್ದೇನೆ. ಪದ್ಯವು ನಿಮಗಿಷ್ಟವಾಗುವುದೆಂದು ಆಶಿಸುತ್ತೇನೆ. | |
ಅದ ಚಿಕ್ಕದು-ಚೊಕ್ಕದು ಮಾಡಿದರು ವಿಜಯ ಶರ್ಮರು
ನಾಯಕ
ಇದರದು
ಲಾಯರ್
ಶಂಕರನಂತೆ
ಹೀಗಿರಲು:
ಪ್ರವೇಶವಾಯಿತು
ಹೀಗೆ
‘ಪಂಚಭೂತಗಳದ್ದು’
ಐದು
ಜನರು
ಮಾಡಿಕೊಂಡರು
ಒಂದು
ತೀರ್ಮಾನ |