ಜಾರ್ಜಿಯಾದ ಅಟ್ಲಾಂಟಾದಲ್ಲಿ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವ
ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವದ ಆಚರಣೆಗಳಿಗೆ ನಿಮ್ಮೆಲ್ಲರನ್ನು ಆಹ್ವಾನಿಸಲು ನಾವು ಸಂತೋಷಪಡುತ್ತೇವೆ. ಆರಾಧನಾ ಮಹೋತ್ಸವ ನಡೆಯುವ ವಿಳಾಸ : ಐವಿ ಲೀಗ್ ಅಕಾಡೆಮಿ (ಮಹಾಲಕ್ಷ್ಮಿ ದೇವಸ್ಥಾನದ ಪಕ್ಕದಲ್ಲಿ), 1607, ಪೀಚ್ಟ್ರೀ ಪಾರ್ಕ್ವೇ, ಕಮ್ಮಿಂಗ್, ಜಾರ್ಜಿಯಾ 30041.
ಆರಾಧನಾ ಮಹೋತ್ಸವದ ದಿನಾಂಕ
ಶುಕ್ರವಾರ 08/16/19 - ಪೂರ್ವ ಆರಾಧನೆ 7 PM - 9 PM
ಶನಿವಾರ 08/17/19 - ಮಧ್ಯ ಆರಾಧನೆ 9 AM - 6 PM
ಭಾನುವಾರ 08/17/19 - ಉತ್ತರ ಆರಾಧನೆ -9 AM -6 PM
ಆಗಸ್ಟ್ 1ರ ಗುರುವಾರದೊಳಗಾಗಿ ಈ ಲಿಂಕ್ನಲ್ಲಿ ದಯವಿಟ್ಟು RSVP ಮಾಡಿ ಮತ್ತು ಅಟ್ಲಾಂಟಾ ಮತ್ತು ಸುತ್ತಮುತ್ತಲಿನ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಕಳುಹಿಸಿ.

ಸಮಾರಂಭ
ಶುಕ್ರವಾರ 08/16/19
ಪೂಜಾ ಮತ್ತು ಪಂಚಾಮೃತ: 7:00 PM - 8:00 PM
ಮಹಾ ಮಂಗಳಾರತಿ 8:00 PM - 8:30 PM
ತೀರ್ಥ ಪ್ರಸಾದ 8:30 PM - 9:00 PM
ಶನಿವಾರ 08/17/19 ಮತ್ತು ಭಾನುವಾರ 08/17/19
ಪೂಜಾ ಮತ್ತು ಪಂಚಾಮೃತ: 9:00 AM - 1:00 PM
ಮಹಾ ಮಂಗಳಾರತಿ 1:00 PM - 1:30 PM
ತೀರ್ಥ ಪ್ರಸಾದ 1:30 PM - 2:30 PM
ಸಾಂಸ್ಕೃತಿಕ ಕಾರ್ಯಕ್ರಮಗಳು 3:30 PM - 4:30 PM
ಸಂಜೆ ಮಹಾ ಮಂಗಳಾರತಿ 5:00 PM - 6:00 PM
ಆರಾಧನಾ ಸೇವೆ
ಪರಿಮಳ ಸೇವೆ $1001:00
ಒಂದು ವರ್ಷದ ಕಾಣಿಕೆ ಮತ್ತು ವಿಶೇಷ ಆರಾಧನಾ ಪೂಜೆ
ಪಾದುಕೆ ಸೇವೆ $501:00
ಕಾಣಿಕೆ ಮತ್ತು ವಿಶೇಷ ಆರಾಧನಾ ಪೂಜೆ
ಸರ್ವ ಸೇವೆ $251:00
ಕಾಣಿಕೆ ಮತ್ತು ವಿಶೇಷ ಆರಾಧನಾ ಪೂಜೆ
ಸೇವೆ ಮಾಡಿಸುವ ಪುರುಷರು ಪಂಚೆ, ಧೋತಿ ಮತ್ತು ಸ್ತ್ರೀಯರು ಸೀರೆ ಧರಿಸಿರಬೇಕು
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಸಂಸ್ಥಾಪನೆಗೆ ತಮ್ಮೆಲ್ಲರ ಪ್ರೀತಿಯ ಕಾಣಿಕೆಗಳಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆಗಳು. ತಮ್ಮ ಕಾಣಿಕೆಯು ತೆರಿಗೆ TAX EXEMPT ಆಗಿದೆ - IRC-501 (C) (3). Tax ID # 47-4926833
ಕಾಣಿಕೆ ಕೊಡುವ ವಿಧಾನಗಳು
ಆನ್ ಲೈನ್
ಧನ ಅಥವಾ ಚೆಕ್ (payable to RAMA)
Email: [email protected]
Ph: 404-939-2822
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ












Click it and Unblock the Notifications