ಕೊರಿಯ ಕನ್ನಡ ಕೂಟದ ಕನ್ನಡ ಕರೆಯೋಲೆ

"ಪ್ರತಿ ಘಳಿಗೆಯ ಹಬ್ಬ ಈ ನಿತ್ಯೋತ್ಸವ ಪ್ರತಿಯೊಬ್ಬರೂ ಸಂಭ್ರಮಿಸುವ ಹಬ್ಬ ಈ ದಿವ್ಯೋತ್ಸವ ಪ್ರತಿಯೊಬ್ಬರಲ್ಲೂ ಪ್ರೀತಿ ಉಕ್ಕಿಸುವ ಹಬ್ಬ ಈ ಕನ್ನಡ ರಾಜ್ಯೋತ್ಸವ." ಎಂಬ ಸಂದೇಶವನ್ನು ಕೊರಿಯ ಕನ್ನಡ ಕೂಟ(KKK) ಕೊರಿಯಾದಲ್ಲಿರುವ ಎಲ್ಲ ಅನಿವಾಸಿ ಕನ್ನಡಿಗರಿಗೆ ರವಾನಿಸಿದೆ.
"ಕನ್ನಡ ಕೂಟದ ಪರವಾಗಿ ಇದೇ ನವೆಂಬರ್ 6ರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ಕನ್ನಡಿಗರು ಅಂದು ತಮ್ಮ ಬೇರೆ ಕೆಲಸಗಳನ್ನು ಬದಿಗೊತ್ತಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿ" ಎಂದು ಕೂಟದ ಪದಾಧಿಕಾರಿಗಳು ಗುರುವಾರ ಒನ್ ಇಂಡಿಯ ವರದಿಗಾರರಿಗೆ ತಿಳಿಸಿದರು.
ಸ್ಥಳ : ಇಂಡಿಯನ್ ಕಲ್ಚರ್ ಸೆಂಟರ್, ಇಂಡಿಯನ್ ಎಂಬೆಸಿ, ಸಿಯೋಲ್. ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ. ಕನ್ನಡ ಹಾಡು, ವಿಡಿಯೊ ಪ್ರದರ್ಶನ, ಕನ್ನಡ ಕ್ವಿಜ್ ಮತ್ತು ಆಟೋಗಳ ಜತೆಗೆ ಕರ್ನಾಟಕ ಶೈಲಿಯ ಊಟ ಇರುತ್ತದೆ.
ಭಾಗವಹಿಸಲಿಚ್ಛಿಸುವವರು 20,000 WON (ಸುಮಾರು 800 ರೂಪಾಯಿ) ವಂತಿಗೆ ನೀಡಬೇಕು. ಹಣವನ್ನು ಸ್ಥಳೀಯ Woori Bank A/C No : 1002-943-113368 (Account Holder's name - Keshava Prasad ಖಾತೆಗೆ ತುಂಬಬೇಕು. ತುಂಬಿದ ನಂತರ ದಿವ್ಯ ಸುದರ್ಶನ್ ಅವರಿಗೆ ಇಮೇಲ್ ಹಾಕಬೇಕು [email protected]
ಹೆಚ್ಚಿನ ಮಾಹಿತಿಗೆ ಬ್ರಿಜೇಶ್ ಅಜ್ಜಪ್ಪಾಲ ಅವರನ್ನು ಸಂಪರ್ಕಿಸಬಹುದು. ದೂರವಾಣಿ : 010-8280-9849 e-mail: [email protected] ಬರೆದುಕೊಳ್ಳಬಹುದು ಎಂದು ಕೊರಿಯ ಕನ್ನಡ ಕೂಟದ ಎನ್ ಆರ್ ಶ್ರೀಹರ್ಷ ದಟ್ಸ್ ಕನ್ನಡಕ್ಕೆ ತಿಳಿಸಿದರು.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications