ಕೊರಿಯ ಕನ್ನಡ ಕೂಟದ ಕನ್ನಡ ಕರೆಯೋಲೆ

"ಪ್ರತಿ ಘಳಿಗೆಯ ಹಬ್ಬ ಈ ನಿತ್ಯೋತ್ಸವ ಪ್ರತಿಯೊಬ್ಬರೂ ಸಂಭ್ರಮಿಸುವ ಹಬ್ಬ ಈ ದಿವ್ಯೋತ್ಸವ ಪ್ರತಿಯೊಬ್ಬರಲ್ಲೂ ಪ್ರೀತಿ ಉಕ್ಕಿಸುವ ಹಬ್ಬ ಈ ಕನ್ನಡ ರಾಜ್ಯೋತ್ಸವ." ಎಂಬ ಸಂದೇಶವನ್ನು ಕೊರಿಯ ಕನ್ನಡ ಕೂಟ(KKK) ಕೊರಿಯಾದಲ್ಲಿರುವ ಎಲ್ಲ ಅನಿವಾಸಿ ಕನ್ನಡಿಗರಿಗೆ ರವಾನಿಸಿದೆ.
"ಕನ್ನಡ ಕೂಟದ ಪರವಾಗಿ ಇದೇ ನವೆಂಬರ್ 6ರಂದು ಆಚರಿಸಲಾಗುತ್ತಿರುವ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಸ್ವಾಗತ. ಕನ್ನಡಿಗರು ಅಂದು ತಮ್ಮ ಬೇರೆ ಕೆಲಸಗಳನ್ನು ಬದಿಗೊತ್ತಿ, ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಿ" ಎಂದು ಕೂಟದ ಪದಾಧಿಕಾರಿಗಳು ಗುರುವಾರ ಒನ್ ಇಂಡಿಯ ವರದಿಗಾರರಿಗೆ ತಿಳಿಸಿದರು.
ಸ್ಥಳ : ಇಂಡಿಯನ್ ಕಲ್ಚರ್ ಸೆಂಟರ್, ಇಂಡಿಯನ್ ಎಂಬೆಸಿ, ಸಿಯೋಲ್. ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ. ಕನ್ನಡ ಹಾಡು, ವಿಡಿಯೊ ಪ್ರದರ್ಶನ, ಕನ್ನಡ ಕ್ವಿಜ್ ಮತ್ತು ಆಟೋಗಳ ಜತೆಗೆ ಕರ್ನಾಟಕ ಶೈಲಿಯ ಊಟ ಇರುತ್ತದೆ.
ಭಾಗವಹಿಸಲಿಚ್ಛಿಸುವವರು 20,000 WON (ಸುಮಾರು 800 ರೂಪಾಯಿ) ವಂತಿಗೆ ನೀಡಬೇಕು. ಹಣವನ್ನು ಸ್ಥಳೀಯ Woori Bank A/C No : 1002-943-113368 (Account Holder's name - Keshava Prasad ಖಾತೆಗೆ ತುಂಬಬೇಕು. ತುಂಬಿದ ನಂತರ ದಿವ್ಯ ಸುದರ್ಶನ್ ಅವರಿಗೆ ಇಮೇಲ್ ಹಾಕಬೇಕು [email protected]
ಹೆಚ್ಚಿನ ಮಾಹಿತಿಗೆ ಬ್ರಿಜೇಶ್ ಅಜ್ಜಪ್ಪಾಲ ಅವರನ್ನು ಸಂಪರ್ಕಿಸಬಹುದು. ದೂರವಾಣಿ : 010-8280-9849 e-mail: [email protected] ಬರೆದುಕೊಳ್ಳಬಹುದು ಎಂದು ಕೊರಿಯ ಕನ್ನಡ ಕೂಟದ ಎನ್ ಆರ್ ಶ್ರೀಹರ್ಷ ದಟ್ಸ್ ಕನ್ನಡಕ್ಕೆ ತಿಳಿಸಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications