ನ್ಯೂಜಿಲೆಂಡ್ ನಲ್ಲಿ ಮೆರೆದಾಡಿದ ದಸರಾ ಬೊಂಬೆಗಳು

ಸಾಲಂಕೃತ "ಪಟ್ಟದ ಬೊಂಬೆ" ದಶಾವತಾರದ ಬೊಂಬೆಗಳು, ಪಶು ಪಕ್ಷಿಗಳ ಬೊಂಬೆಗಳು, ಬಣ್ಣ ಬಣ್ಣದ ಬೊಂಬೆಗಳು, ಮರದ , ಗಾಜಿನ, ಮಣ್ಣಿನ, ಜೇಡ್ ನಿಂದ ಮಾಡಿದ ಕೀವೀ ನಾಡಿನ ಕಿರು ಬೊಂಬೆಗಳು ಇವೆಲ್ಲಾ ಸಾಂಪ್ರದಾಯಿಕವಾದರೆ, ಸಿನಿಮಾ ಲೋಕದ ಆಕರ್ಷಣೆ " ಟಿನ್ಸೆಲ್ ವರ್ಲ್ಡ್" ವಿಶ್ವ ಮಾನವತೆಯ ಸಂಕೇತವಾಗಿ "ವೀ ಆರ್ ಒನ್ " - ಇದರಲ್ಲಿ ಪ್ಯಾರಿಸ್ಸಿನ ಐಫೆಲ್ ಟವರ್, ಸಿಡ್ನಿ ನಗರದ ಹಾರ್ಬರ್ ಬ್ರಿಡ್ಜ್, ಆಪೇರಾ ಹೌಸ್, ಆಕ್ಲೆಂಡಿನ ಸ್ಕೈ ಟವರ್, ಯೂರೊಪಿನ ಅನೇಕ ಪ್ರಸಿದ್ಧ ಸ್ಥಳಗಳು, ತಾಜ್ ಮಹಲ್, ಇವೆಲ್ಲವನ್ನೂ ಒಂದು ಸಣ್ನ ಬೊಂಬೆ ಪ್ರದರ್ಶನದಲ್ಲಿ ನೋಡಿದಾಗ ಶ್ರೀ ಕೃಷ್ಣ ತನ್ನ ಬಾಯಲ್ಲಿ ವಿಶ್ವ ರೂಪ ತೋರಿದ್ದು ನೆನಪಾಯಿತು.
ಆಕ್ಲೆಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ "ಬಟರ್ ಫ್ಲೈ ಕ್ರೀಕ್ "ಪ್ರವಾಸಿಗಳಿಗೆ ಒಂದು ಸುಂದರ ಆಕರ್ಷಣೆ.. ಇದರಲ್ಲಿರುವ ಬಣ್ಣ ಬಣ್ಣದ ಚಿಟ್ಟೆಗಳು, ಪುಟ್ಟ ತೊರೆ, ಹಸುಗಳ ನೈಸರ್ಗಿಕ ಫಾರ್ಮ್, ಎರಡು ಬೃಹತ್ ಮೊಸಳೆಗಳು, ಕಣ್ತಣಿಸುವ ಹೂಗಿಡಗಳು, ಈ ಎಲ್ಲವನ್ನೂ ಸುಜಾತ ಬೊಂಬೆಗಳ ರೂಪದಲ್ಲಿ ಎಲ್ಲಿಂದ ತಂದರೋ ತಿಳಿಯದು. ಆದರೆ ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆ ಇದಾಗಿತ್ತು. ನವರಾತ್ರಿಯ ಹತ್ತು ದಿನಗಳಲ್ಲಿ ನೂರಾರು ಜನರನ್ನು ತನ್ಮಯಗೊಳಿಸಿದ ಈ ಬೊಂಬೆ ಪ್ರದರ್ಶನ ನಮ್ಮ ಕನ್ನಡನಾಡಿನ ಸಂಸ್ಕೃತಿಯ ಪರಿಚಯ ಈ ನಾಡಿನ ಜನೆತೆಗೆ ಮಾಡಿಸುವಲ್ಲಿ ಸಫಲವಾಯಿತು. ಇದಕ್ಕಾಗಿ ಸುಜಾತ ಮತ್ತು ದತ್ತಾತ್ರೇಯ ದಂಪತಿಗಳನ್ನು ಅಭಿನಂದಿಸಬೇಕು.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications