ನ್ಯೂಜಿಲೆಂಡ್ ನಲ್ಲಿ ಮೆರೆದಾಡಿದ ದಸರಾ ಬೊಂಬೆಗಳು

ಸಾಲಂಕೃತ "ಪಟ್ಟದ ಬೊಂಬೆ" ದಶಾವತಾರದ ಬೊಂಬೆಗಳು, ಪಶು ಪಕ್ಷಿಗಳ ಬೊಂಬೆಗಳು, ಬಣ್ಣ ಬಣ್ಣದ ಬೊಂಬೆಗಳು, ಮರದ , ಗಾಜಿನ, ಮಣ್ಣಿನ, ಜೇಡ್ ನಿಂದ ಮಾಡಿದ ಕೀವೀ ನಾಡಿನ ಕಿರು ಬೊಂಬೆಗಳು ಇವೆಲ್ಲಾ ಸಾಂಪ್ರದಾಯಿಕವಾದರೆ, ಸಿನಿಮಾ ಲೋಕದ ಆಕರ್ಷಣೆ " ಟಿನ್ಸೆಲ್ ವರ್ಲ್ಡ್" ವಿಶ್ವ ಮಾನವತೆಯ ಸಂಕೇತವಾಗಿ "ವೀ ಆರ್ ಒನ್ " - ಇದರಲ್ಲಿ ಪ್ಯಾರಿಸ್ಸಿನ ಐಫೆಲ್ ಟವರ್, ಸಿಡ್ನಿ ನಗರದ ಹಾರ್ಬರ್ ಬ್ರಿಡ್ಜ್, ಆಪೇರಾ ಹೌಸ್, ಆಕ್ಲೆಂಡಿನ ಸ್ಕೈ ಟವರ್, ಯೂರೊಪಿನ ಅನೇಕ ಪ್ರಸಿದ್ಧ ಸ್ಥಳಗಳು, ತಾಜ್ ಮಹಲ್, ಇವೆಲ್ಲವನ್ನೂ ಒಂದು ಸಣ್ನ ಬೊಂಬೆ ಪ್ರದರ್ಶನದಲ್ಲಿ ನೋಡಿದಾಗ ಶ್ರೀ ಕೃಷ್ಣ ತನ್ನ ಬಾಯಲ್ಲಿ ವಿಶ್ವ ರೂಪ ತೋರಿದ್ದು ನೆನಪಾಯಿತು.
ಆಕ್ಲೆಂಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ "ಬಟರ್ ಫ್ಲೈ ಕ್ರೀಕ್ "ಪ್ರವಾಸಿಗಳಿಗೆ ಒಂದು ಸುಂದರ ಆಕರ್ಷಣೆ.. ಇದರಲ್ಲಿರುವ ಬಣ್ಣ ಬಣ್ಣದ ಚಿಟ್ಟೆಗಳು, ಪುಟ್ಟ ತೊರೆ, ಹಸುಗಳ ನೈಸರ್ಗಿಕ ಫಾರ್ಮ್, ಎರಡು ಬೃಹತ್ ಮೊಸಳೆಗಳು, ಕಣ್ತಣಿಸುವ ಹೂಗಿಡಗಳು, ಈ ಎಲ್ಲವನ್ನೂ ಸುಜಾತ ಬೊಂಬೆಗಳ ರೂಪದಲ್ಲಿ ಎಲ್ಲಿಂದ ತಂದರೋ ತಿಳಿಯದು. ಆದರೆ ಈ ಬಾರಿಯ ದಸರಾದ ಪ್ರಮುಖ ಆಕರ್ಷಣೆ ಇದಾಗಿತ್ತು. ನವರಾತ್ರಿಯ ಹತ್ತು ದಿನಗಳಲ್ಲಿ ನೂರಾರು ಜನರನ್ನು ತನ್ಮಯಗೊಳಿಸಿದ ಈ ಬೊಂಬೆ ಪ್ರದರ್ಶನ ನಮ್ಮ ಕನ್ನಡನಾಡಿನ ಸಂಸ್ಕೃತಿಯ ಪರಿಚಯ ಈ ನಾಡಿನ ಜನೆತೆಗೆ ಮಾಡಿಸುವಲ್ಲಿ ಸಫಲವಾಯಿತು. ಇದಕ್ಕಾಗಿ ಸುಜಾತ ಮತ್ತು ದತ್ತಾತ್ರೇಯ ದಂಪತಿಗಳನ್ನು ಅಭಿನಂದಿಸಬೇಕು.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ












Click it and Unblock the Notifications