ಸ್ಕಾಟ್ಲಂಡ್ ಕರ್ನಾಟಕ ಸಂಘದ ಕನ್ನಡ ಡಿಂಡಿಮ

2001ರಲ್ಲಿ ಆರಂಭಗೊಂಡ ಸಂಘ, ಸ್ಕಾಟ್ಲಂಡಿನಲ್ಲಿ ಕನ್ನಡದ ಕಂಪನ್ನು ಬೀರಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ವರ್ಷದಲ್ಲಿ ಎರಡು ಪ್ರಮುಖ (ಉಗಾದಿ ಮತ್ತು ದೀಪಾವಳಿ) ಕಾರ್ಯಕ್ರಮಗಳನ್ನು ಆಯೋಜಿಸಿ, ಕರ್ನಾಟಕದ ಜನತೆಯನ್ನು ಒಂದೆಡೆ ಸೇರಿಸುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದೆ. ಸ್ಕಾಟ್ಲಂಡಿನ ಸುತ್ತಮುತ್ತಲಿನ ಕರ್ನಾಟಕದ ಜನರು ಈ ಕಾರ್ಯಕ್ರಮವನ್ನು ಪ್ರೊತ್ಸಾಹಿಸಬೇಕೆಂದು ಸಂಘದ ಕಾರ್ಯಕರ್ತರು ದಟ್ಸ್ ಕನ್ನಡ ಮೂಲಕ ವಿನಂತಿಸಿಕ್ಕೊಳ್ಳುತ್ತಿದ್ದಾರೆ.
ಕಾರ್ಯಕ್ರಮದ ದಿನ ಮತ್ತು ಜಾಗ ನೆನಪಿರಲಿ
ಶನಿವಾರ : 27 ನವೆಂಬರ್, 2010
ಸಮಯ : ಮಧ್ಯಾಹ್ನ 3ರಿಂದ 9
ಜಾಗ : Westerton Hall, 84, Maxwell Avenue, Bearsden, GLASGOW – G61 1NZ.
ಕರ್ನಾಟಕದ ನಾಡು ನುಡಿಯ ಮೇಲಿನ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಕಾಟ್ಲಂಡಿನ ಕರ್ನಾಟಕ ಪ್ರೇಮಿಗಳು ತಮ್ಮ ಪ್ರತಿಭೆಯ ಮೂಲಕ ಪರಿಚಯಿಸಲಿದ್ದಾರೆ.
ಮುಖ್ಯ ಕಾರ್ಯಕ್ರಮದ ವಿವರ ಹೀಗಿದೆ
* ಲಕ್ಷ್ಮಿ ಪೂಜೆ
* ಸ್ಕಾಟಿಶ್ ಕರ್ನಾಟಕ ಸಂಘದ ವೆಬ್ ಸೈಟ್ ಪರಿಚಯ
* ಕನ್ನಡ ಭಾವಗೀತೆ ಮತ್ತು ನೃತ್ಯ
* ಕನ್ನಡ ಹಾಸ್ಯ ತುಣುಕುಗಳು
* ಮಕ್ಕಳ ವಿಶೇಷ ಕಾರ್ಯಕ್ರಮಗಳು ಹಾಗು ಚಿಣ್ಣರಿಗಾಗಿ ಆಟಗಳು
* ಕನ್ನಡ ರಸ ಪ್ರಶ್ನೆ ಮತ್ತು ಆಂತ್ಯಾಕ್ಷರ
* ಹಬ್ಬದ ಭೋಜನ
ಕಾರ್ಯಕ್ರಮಕ್ಕೆ 10 ಪೌಂಡು ಹಾಗು 5 ವರುಷ ಮೇಲಿನ ಮಕ್ಕಳಿಗೆ ಮತ್ತು ವಿದ್ಯಾರ್ಥಿ ಮಿತ್ರರಿಗೆ 5 ಪೌಂಡು ನಿಗದಿಪಡಿಸಲಾಗಿದೆ. ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಸಂಘದ ಮಿತ್ರರನ್ನು ಸಂಪರ್ಕಿಸಿ.
ಡಾ.ಪ್ರಭಾಕರ ಭಟ್ಟ್ - [email protected]
ಡಾ.ಜೈರಾಮ್ ಶಾಸ್ತ್ರಿ - [email protected]
ಶಶಿಧರ ರಾಮಚಂದ್ರ - [email protected]
ಪ್ರೇಮ್ ಕುಮಾರ್ - [email protected]
ಗಂಗಾಧರ ಆಲದಕಟ್ಟಿ - [email protected]
ಮಹೇಶ ಮಧ್ಯಸ್ಥ - [email protected]
ನಿಮಗೆ ಪರಿಚಯವಿರುವ ಸ್ನೇಹಿತರಿಗೆ ವಿಷಯ ಮುಟ್ಟಿಸಿ. ಆಭಿಮಾನಿಗಳೆಲ್ಲಾ ಬಂದು, ಸ್ಕಾಟ್ಲಂಡಿನ ಕರ್ನಾಟಕ ಜನರನ್ನು ಬೆಸೆಯುವ ಸಂಕಲ್ಪಕ್ಕೆ ಟೊಂಕ ಕಟ್ಟಿರುವ ಸಂಘದ ಕೈಗಳಿಗೆ ಕೈ ಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications