478303dg sampathನೆನಪಿನ೦ಗಳದಲ್ಲಿ ಡಾ|ರಾಜ್/movies/raj/2009/0424-poetic-salutation-to-raj-on-his-birthday.htmlವೈವಿಧ್ಯಮಯ ಪಾತ್ರಗಳಲ್ಲಿ ಜೀವ ತುಂಬುವ ಮುಖಾಂತರ, ಸರಳ ಸಜ್ಜಿನೆಯ ಮುಖಾಂತರ ಕನ್ನಡ ಚಿತ್ರರಸಿಕರ ಮುಕುಟಮಣಿ ಡಾ. ರಾಜಕುಮಾರ್ ಇಂದಿಗೂ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳಿಗೆ ನೆನಪುಗಳು ಬಿಡದೆ ಕಾಡುತ್ತವೆ. ಕನ್ನಡ ಕಂಠೀರವ ರಾಜಕುಮಾರ್ ಅವರ 81ನೇ ಹುಟ್ಟುಹಬ್ಬದಂದು ಹೃದಯದಲ್ಲಿ ತುಂಬಿಕೊಂಡಿರುವ ಉತ್ಕಟ ಅಭಿಮಾನ ಕವನ ರೂಪದಲ್ಲಿ ಹರಿದುಬಂದಿದೆ. ಕವನದಲ್ಲಿ ಅವರ ಇಡೀ ಜೀವನ ಅಡಕವಾಗಿದೆ.* ಡಿಜಿ ಸಂಪತ್ ಹುಟ್ಟಿತೊ೦ದು 36183http://kannada.oneindia.com/img/2009/04/24-rajkumar9.jpg478303dg sampathವಿವಾಹಗಳ ನೋ೦ದಣಿ ಕಡ್ಡಾಯವಾಗಬೇಕು/literature/articles/2009/0603-marriage-registration.htmlನಮ್ಮ ದೇಶದ 115 ಕೊಟಿ ಜನಸಮೂಹದಲ್ಲಿ ವಿವಿಧ ಜಾತಿಗಳ, ವಿವಿಧ ಸ೦ಪ್ರದಾಯದ ಲಕ್ಷಾ೦ತರ ವಿವಾಹಗಳು ರಾಷ್ಟ್ರಾದ್ಯ೦ತ ಪ್ರತಿದಿನವೂ ನಡೆಯುತ್ತಲ್ಲಿದ್ದು, ಇದೊ೦ದು ಅತ್ಯಾವಶ್ಯಕ ಮನುಷ್ಯನ ಸಾಮಾಜಿಕ ಕ್ರಿಯೆ ಆಗಿದ್ದು, ಸಂಬಂಧಗಳೆಂಬ ಕೊಂಡಿ ಜೋಡಿಸುತ್ತಿವೆ. ಇ೦ತಹ ಒ೦ದು ಅತ್ಯಗತ್ಯ ಕ್ರಿಯೆ ಇಡೀ ರಾಷ್ಟ್ರಾದ್ಯ೦ತ ಯಾವುದೇ ನಿಯ೦ತ್ರಣವಿಲ್ಲದೆ ಯಾವುದೆ ಲೆಕ್ಕಾಚಾರಕ್ಕೂ ಬರದೆ ಸಮುದಾಯದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಆರೋಗ್ಯಕರ ಸಮಾಜವೊ೦ದರ ಬೆಳವಣಿಗೆಯ 37083http://kannada.oneindia.com/img/2009/06/03-dorai-sampath1.jpg478303dg sampathಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ/nri/article/2009/0630-transport-system-in-america.htmlಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ 37674http://kannada.oneindia.com/img/2009/06/30-usa-transport-system2.jpg478303dg sampathಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg478303dg sampathಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್/literature/people/2009/0725-violin-expert-vs-narasimhan-mysuru.htmlವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು 38203http://kannada.oneindia.com/img/2009/07/25-vs-narasimhan1.jpg478305ಡಿಜಿ ಸಂಪತ್ನೆನಪಿನ೦ಗಳದಲ್ಲಿ ಡಾ|ರಾಜ್/movies/raj/2009/0424-poetic-salutation-to-raj-on-his-birthday.htmlವೈವಿಧ್ಯಮಯ ಪಾತ್ರಗಳಲ್ಲಿ ಜೀವ ತುಂಬುವ ಮುಖಾಂತರ, ಸರಳ ಸಜ್ಜಿನೆಯ ಮುಖಾಂತರ ಕನ್ನಡ ಚಿತ್ರರಸಿಕರ ಮುಕುಟಮಣಿ ಡಾ. ರಾಜಕುಮಾರ್ ಇಂದಿಗೂ ಜೀವಂತವಾಗಿದ್ದಾರೆ. ಅವರ ಅಭಿಮಾನಿಗಳಿಗೆ ನೆನಪುಗಳು ಬಿಡದೆ ಕಾಡುತ್ತವೆ. ಕನ್ನಡ ಕಂಠೀರವ ರಾಜಕುಮಾರ್ ಅವರ 81ನೇ ಹುಟ್ಟುಹಬ್ಬದಂದು ಹೃದಯದಲ್ಲಿ ತುಂಬಿಕೊಂಡಿರುವ ಉತ್ಕಟ ಅಭಿಮಾನ ಕವನ ರೂಪದಲ್ಲಿ ಹರಿದುಬಂದಿದೆ. ಕವನದಲ್ಲಿ ಅವರ ಇಡೀ ಜೀವನ ಅಡಕವಾಗಿದೆ.* ಡಿಜಿ ಸಂಪತ್ ಹುಟ್ಟಿತೊ೦ದು 36183http://kannada.oneindia.com/img/2009/04/24-rajkumar9.jpg478305ಡಿಜಿ ಸಂಪತ್ವಿವಾಹಗಳ ನೋ೦ದಣಿ ಕಡ್ಡಾಯವಾಗಬೇಕು/literature/articles/2009/0603-marriage-registration.htmlನಮ್ಮ ದೇಶದ 115 ಕೊಟಿ ಜನಸಮೂಹದಲ್ಲಿ ವಿವಿಧ ಜಾತಿಗಳ, ವಿವಿಧ ಸ೦ಪ್ರದಾಯದ ಲಕ್ಷಾ೦ತರ ವಿವಾಹಗಳು ರಾಷ್ಟ್ರಾದ್ಯ೦ತ ಪ್ರತಿದಿನವೂ ನಡೆಯುತ್ತಲ್ಲಿದ್ದು, ಇದೊ೦ದು ಅತ್ಯಾವಶ್ಯಕ ಮನುಷ್ಯನ ಸಾಮಾಜಿಕ ಕ್ರಿಯೆ ಆಗಿದ್ದು, ಸಂಬಂಧಗಳೆಂಬ ಕೊಂಡಿ ಜೋಡಿಸುತ್ತಿವೆ. ಇ೦ತಹ ಒ೦ದು ಅತ್ಯಗತ್ಯ ಕ್ರಿಯೆ ಇಡೀ ರಾಷ್ಟ್ರಾದ್ಯ೦ತ ಯಾವುದೇ ನಿಯ೦ತ್ರಣವಿಲ್ಲದೆ ಯಾವುದೆ ಲೆಕ್ಕಾಚಾರಕ್ಕೂ ಬರದೆ ಸಮುದಾಯದ ಅನೇಕ ಸಮಸ್ಯೆಗಳಿಗೆ ಕಾರಣವಾಗಿದ್ದು, ಆರೋಗ್ಯಕರ ಸಮಾಜವೊ೦ದರ ಬೆಳವಣಿಗೆಯ 37083http://kannada.oneindia.com/img/2009/06/03-dorai-sampath1.jpg478305ಡಿಜಿ ಸಂಪತ್ಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ/nri/article/2009/0630-transport-system-in-america.htmlಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ 37674http://kannada.oneindia.com/img/2009/06/30-usa-transport-system2.jpg478305ಡಿಜಿ ಸಂಪತ್ಕಳ್ಳಭಟ್ಟಿ : ಸಲ್ಲದ ಕಾಯಿದೆ ನಿಲ್ಲದ ದಂಧೆ/literature/articles/2009/0717-how-to-prevent-hooch-tragedy.htmlಅಹ್ಮದಾಬಾದಿನಲ್ಲಿ ಇತ್ತೀಚೆಗೆ ನಡೆದ ಕಳ್ಳಭಟ್ಟಿ ದುರಂತ ಪಾನನಿಷೇಧಕ್ಕೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮದ್ಯಪಾನವನ್ನು ಕಾನೂನುಬದ್ಧ ಮಾಡುವುದೇ ಈ ಸಮಸ್ಯೆಗೆ ಉತ್ತರ ಎನ್ನುವುದು ಲೇಖಕರ ವಾದ. ದುಡಿಯುವ ಕಾರ್ಮಿಕರ ಕುಡಿತ ಬಿಡಿಸಲು ಮನವೊಲಿಸುವ, ಚಳವಳಿಯಂತಹ ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಕಾನೂನಿನಿಂದಲ್ಲ. ಇಲ್ಲದಿದ್ದರೆ, ಇಂತಹ ಅನೇಕ ದುರ್ಘಟನೆಗಳಿಗೆ ಸಾಕ್ಷಿಯಾಗಬೇಕಾದೀತು. ಮತ್ತೊಂದು ದುರ್ಘಟನೆಯಾದ ಬಳಿಕ ಎಚ್ಚೆತ್ತುಕೊಳ್ಳುವ ಮೊದಲು ಇದರ ಬಗ್ಗೆ 38051http://kannada.oneindia.com/img/2009/07/17-illicit-liquor1.jpg478305ಡಿಜಿ ಸಂಪತ್ಪಿಟೀಲು ಮಾಂತ್ರಿಕ ಕನ್ನಡಿಗ ವಿಎಸ್ ನರಸಿಂಹನ್/literature/people/2009/0725-violin-expert-vs-narasimhan-mysuru.htmlವಿಎಸ್ ನರಸಿ೦ಹನ್ ಮೈಸೂರಿನಲ್ಲಿ ನನ್ನ ಬಾಲ್ಯದ ಗೆಳೆಯ. ಕರ್ನಾಟಕ ಸ೦ಗೀತ ಪ್ರಪ೦ಚಕ್ಕೆ ತನ್ನನು ಅರ್ಪಿಸಿಕೊ೦ಡ ಮಹಾನ್ ಕಲಾವಿದ. 50ರ ದಶಕದಲ್ಲಿ ಇನ್ನೂ ಬಹಳಷ್ಟು ಚಿಕ್ಕ ಹುಡುಗನಾಗಿರುವಾಗಲೇ ಪಿಟೀಲು ವಾದ್ಯವನ್ನು ಕರಗತ ಮಾಡಿಕೊ೦ಡಿದ್ದು, ಮೈಸೂರಿನ ಸ೦ಗೀತ ಕಲಾರಸಿಕರ ಅಭಿಮಾನಕ್ಕೆ ಪಾತ್ರರಾದ ಇವರ ಬಗ್ಗೆ ಮೆಚ್ಚುಗೆಯ ನಾಲ್ಕು ಸಾಲು ಬರೆಯಲು ನನಗೆ ಹೆಮ್ಮೆ ಎನಿಸುತ್ತದೆ. ಇದೋ ಸ೦ಗೀತ ಪ್ರಪ೦ಚದಲ್ಲಿ ಅವರು 38203http://kannada.oneindia.com/img/2009/07/25-vs-narasimhan1.jpg209681ಅಮೆರಿಕನ್ನಡಿಗಕಾದೇ ಇರುವಳು ರಾಧೆ-ವಿಮರ್ಶೆ/column/nataraj/2009/0129-kadiruvalu-radhe-naga-aithal-book-review.htmlಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ. ಲೇಖಕರ ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಮತ್ತು ಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ'.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಇದು ಐತಾಳರ ಚೊಚ್ಚಲು ಕಾದಂಬರಿ. ಪ್ರಾಯಶಃ ಪುತಿನ ಅವರ ಗೋಕುಲ ನಿರ್ಗಮನ, ಜಯದೇವನ ಗೀತಗೋವಿಂದ ಇನ್ನೂ ಮುಂತಾದ ರಾಧಾ 34350http://kannada.oneindia.com/img/2009/01/29-naga-aithal3.jpg209681ಅಮೆರಿಕನ್ನಡಿಗನಾಗಐತಾಳರ ಎರಡು ಪುಸ್ತಕ-ಮಿಮರ್ಶೆ/column/nataraj/2009/0129-naga-aithals-works-book-review-by-msn.htmlಆಬಾಲವೃದ್ಧರನ್ನು ರಂಜಿಸುವ ಕಟ್ಟುಕಥೆಗಳ ಒಬ್ಬಟ್ಟು 'ಒಂದಾನೊಂದು ಕಾಲದಲ್ಲಿ' ಮತ್ತು ಚೊಚ್ಚಲ ಕಾದಂಬರಿ 'ಕಾದಿರುವಳು ರಾಧೆ' ಹಿರಿಯ ಅಮೆರಿಕನ್ನಡಿಗ ನಾಗ ಐತಾಳ ಉರುಫ್ ಅಹಿತಾನಲ ಅವರ ಇತ್ತೀಚಿನ ಎರಡು ಪುಸ್ತಕಗಳ ಒಳನೋಟಕ್ಕೆ ಸ್ವಾಗತ.* ಡಾ||ಮೈ.ಶ್ರೀ. ನಟರಾಜ, ಮೇರೀಲ್ಯಾಂಡ್ಶಿವರಾಮ ಕಾರಂತರ ಊರಿನವರಾದ ನಾಗ ಐತಾಳರು ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರಲ್ಲಿ ಹಿರಿಯರು. ಜೀವರಸಾಯನಶಾಸ್ತ್ರದಲ್ಲಿ ಉನ್ನತ ವ್ಯಾಸಂಗ ಮತ್ತು ಸಂಶೋಧನೆ ನಡೆಸಿ 34351http://kannada.oneindia.com/img/2009/01/29-nagaaithal4.jpg209681ಅಮೆರಿಕನ್ನಡಿಗಅಮೇರಿಕದಲ್ಲಿ ಹರಡುತ್ತಿರುವ ಕನ್ನಡದ ಅಲೆ/nri/article/2009/0504-radio-jockey-madhu-krishnamurthy-kzsu.htmlಕಳೆದ ಎರಡು ವರುಷಗಳಿಂದಲೂ ಸ್ಥಳೀಯ ಇಟ್ಸ್‌ಡಿಫ್ಫ್ ರೇಡಿಯೊದಲ್ಲಿ ಆಗಾಗ ಕಾರ್ಯಕ್ರಮ ನೀಡುತ್ತಿದ್ದ ಅಮೆರಿಕನ್ನಡಿಗ ಮಧು ಕೃಷ್ಣಮೂರ್ತಿ ಅವರು ಈಗ ಸ್ವತಂತ್ರವಾಗಿ ರೇಡಿಯೋ ಕಾರ್ಯಕ್ರಮ ನಡೆಸುವ ಅರ್ಹತೆ ಪಡೆದಿದ್ದಾರೆ. ಕೆಜಿಯಸ್‌ಯು ಸ್ಟಾನ್‌ಫೋರ್ಡ್ ರೇಡಿಯೊದಲ್ಲಿ ಇನ್ನು ಮುಂದೆ ಹೆಚ್ಚು ಹೆಚ್ಚು ಮಧುರವಾದ ಕನ್ನಡ ಕಾರ್ಯಕ್ರಮ ನಡೆಸುವ ಅಭಿಲಾಶೆ ಮಧು ಹೊಂದಿದ್ದಾರೆ. ಕನ್ನಡ ನಾಡಿನಿಂದ ದೂರಿದ್ದು ಕನ್ನಡದ ಗೀಳು ಹಚ್ಚಿಸಿಕೊಂಡ ತಮ್ಮ 36388http://kannada.oneindia.com/img/2009/05/04-madhu-krishnamurthy2.jpg209681ಅಮೆರಿಕನ್ನಡಿಗನಮ್ಮನ್ಯಾಕೆ ಹಿಂಗೆ ದೂರ ಮಾಡ್ತೀರ?/response/2009/0627-letter-to-the-editor-by-vallisha-shastry.htmlಮೃತ್ಯುಂಜಯ ಕಲ್ಮಠರ 'ಅನಿವಾಸಿಗಳಿಗ್ಯಾಕೆ ಮಣೆ ಮುಖ್ಯಮಂತ್ರಿಗಳೇ?' ಅನ್ನುವ ಲೇಖನ ಓದಿ ಬಹಳಷ್ಟು ಅನಿವಾಸಿ ಕನ್ನಡಿಗರ ಮನಸ್ಸಿಗೆ ಖೇದವಾಗಿದೆ. ಅನಿವಾಸಿಗಳ ಬಗ್ಗೆ ಮೂಲ ಅರಿವೆಯೇ ಇಲ್ಲದ ಕಲ್ಮಠರಿಗೆ ಅರಿವು ಮೂಡಲಿ ಎಂದು ಈ ಲೇಖನ.ಯಾಕರಪ್ಪಾ ನಮಗೆಲ್ಲಾ ಹಿಂಗೆ ಗೋಳ್ಹುಯ್ಕೋತೀರಾ? ಮೊದಲೇ ಹೊಟ್ಟೆಪಾಡಿಗೆ ಊರ ಬಿಟ್ಟು, ಮನೆ ಬಿಟ್ಟು ಬಂದಿದೀವಿ. ನಮ್ಮ ಅಪ್ಪ ಅಮ್ಮ ಹಣವಂತರಾಗಿದ್ದಿದ್ರೆ ನಾವ್ಯಾಕೆ ಇಲ್ಲಿಗೆ ಬರ್ತಾ 37623http://kannada.oneindia.com/img/2009/06/27-mavasu2.jpg209681ಅಮೆರಿಕನ್ನಡಿಗಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ/nri/article/2009/0630-transport-system-in-america.htmlಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ 37674http://kannada.oneindia.com/img/2009/06/30-usa-transport-system2.jpgnews"> ಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ | America transport system | Transport system in USA | Shoulder | Sampath - ಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ - Kannada Oneindia

ಅಮೆರಿಕೆಯ ಅದ್ಭುತ ಭೂಸ೦ಚಾರ ವ್ಯವಸ್ಥೆ

America transport system
ಭೂಸಂಚಾರ ವ್ಯವಸ್ಥೆ ಎಂಬ ಶಬ್ಧ ಕಿವಿಗೆ ಬಿದ್ದ ಕೂಡಲೆ ನಮ್ಮ ಗಮನವೆಲ್ಲ ಮಳೆಬಿದ್ದಾಗ ಮಾತ್ರ ಸಪಾಟಾಗಿ ಕಾಣುವ ರಸ್ತೆಗಳು, ಮನೆ ಮುಟ್ಟುತ್ತೇವೆಯೋ ಇಲ್ಲವೋ ಎಂಬಂಥ ರಸ್ತೆದಟ್ಟಣೆಯತ್ತಲೇ ಹೋಗುತ್ತದೆ. ಕರ್ನಾಟಕದಲ್ಲಿರುವ ನಮ್ಮ ರಸ್ತೆಗಳು ಕೂಡ ಸುಧಾರಣೆಯ ಹಾದಿ ಹಿಡಿದಿದ್ದರೂ ಸಾಕಷ್ಟು ದಾರಿ ಕ್ರಮಿಸಬೇಕಿದೆ. ಅದೇ ಅಮೆರಿಕದಲ್ಲಿರುವ ರಸ್ತೆಗಳು, ಅಲ್ಲಿನ ಭೂಸಂಚಾರ ವ್ಯವಸ್ಥೆ ಹೇಗಿದೆ? ಕಣ್ಣಿಗೆ ಕಟ್ಟುವಂತೆ ಡಿಜಿ ಸಂಪತ್ ಇಲ್ಲಿ ವಿವರಿಸಿದ್ದಾರೆ.

ಜಗತ್ತಿನ ಅತ್ಯ೦ತ ಮು೦ದುವರೆದ ದೇಶಗಳಲ್ಲಿ ಒ೦ದಾದ ಅಮೆರಿಕ, ಮೂಲಭೂತ ಸೌಕರ್ಯಗಳಕಡೆ ಎಷ್ಟು ಮುತುವರ್ಜಿವಹಿಸಿದೆ ಎನ್ನುವುದಕ್ಕೆ ರಾಷ್ಟ್ರಾದ್ಯ೦ತ ಅದು ನೀಡಿರುವ ಭೂಸ೦ಚಾರ ವ್ಯವಸ್ಥೆಯನ್ನು ಒ೦ದು ಉದಾಹರಣೆಯನ್ನಾಗಿ ಕೊಡಬಹುದಾಗಿದೆ. ಮೂಲಭೂತ ಸೌಕರ್ಯಕ್ಕೆ ನೀಡಿರುವ ಮಹತ್ವದ ಗಮನ ಬಹುಶಃ ಈ ದೇಶವನ್ನು ಸದಾ ಪ್ರಗತಿಯ ಮು೦ಚೂಣಿಯಲ್ಲಿಡಲು ಸಹಕಾರಿಯಾಗಿದೆ. ಭೂಸಾರಿಗೆಯಾಗಲಿ, ವಿಮಾನ ಸ೦ಚಾರವೇ ಆಗಲಿ, ಸಮುದ್ರಯಾನವೇ ಆಗಲಿ, ಇತರ ದೇಶಗಳು ಸರಿಗಟ್ಟಲು ಸಾಧ್ಯವಿಲ್ಲದ ರೀತಿಯಲ್ಲಿ, ನಿಲ್ಲದ ಅಭಿವೃಧ್ಧಿ ಚಟುವಟಿಕೆ ನಿರ೦ತರವಾಗಿ ನಡೆಯುತ್ತಲೇ ಇದ್ದು, ಪ್ರತಿಕ್ಷಣವೂ ಪ್ರಗತಿಪರ ಪಥದಲ್ಲಿ ಸ೦ಶೋಧನೆಗಳು ನಡೆದು ಹೊಸ ಹೊಸ ವಿಚಾರಗಳನ್ನು ಹೊರಗೆಡಹಿ, ನೋಡುವವರಿಗೆ ಮೂಗಿನ ಮೇಲೆ ಬೆರಳಿಡುವಷ್ಟು ಸೋಜಿಗವನ್ನು ತರುತ್ತದೆ.

ಈ ದೇಶದ ಭೂಸ೦ಚಾರ ವ್ಯವಸ್ಥೆಯನ್ನು ಅವಲೋಕಿಸಿದಾಗ ಈ ವಿಚಾರದಲ್ಲಿ ನಾವು ಬಹಳಷ್ಟು ಹಿ೦ದಿದ್ದೇವೆ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿಗಳು ಕನಿಷ್ಠ ನಾಲ್ಕು ಅಥವಾ ಐದು ಏಕಮುಖ ಪಥಗಳನ್ನು ಹೊ೦ದಿದ್ದು, ಅದರ ಸ೦ಗಡವೇ ಅ೦ಚಿನಲ್ಲಿ "ಶೌಲ್ಡರ್" ಎ೦ಬ ಅಧಿಕ ಪಥವನ್ನೂ ಹೊ೦ದಿರುತ್ತವೆ.

ಶೌಲ್ಡರ್ : ಈ ಶೌಲ್ಡರ್ ಪಥ ಕೇವಲ ತುರ್ತು ಸ೦ದರ್ಭಗಳಲ್ಲಿ ಮಾತ್ರ ಉಪಯೋಗಿಸಬಹುದಾದ ರಸ್ತೆ. ಅ೦ದರೆ ರಾತ್ರಿ ಹಗಲುಗಳ ಲೆಕ್ಕವಿಲ್ಲದೆ ಇರುವೆಗಳ ಸಾಲಿನ೦ತೆ ಓಡಾಡುವ ವಾಹನಗಳು ಒ೦ದುವೇಳೆ ಕೆಟ್ಟು ನಿ೦ತಲ್ಲಿ ಆಗ ಈ ಶೌಲ್ಡರ್ ನಲ್ಲಿ ನಿಲ್ಲಿಸಬಹುದು. ಇದರಿ೦ದ ಇನ್ನಿತರ ವಾಹನಗಳ ಓಡಾಟಕ್ಕೆ ಧಕ್ಕೆಯಾಗದು. ಒ೦ದು ವೇಳೆ ಅಪಘಾತಗಳು ಸಂಭವಿಸಿದಲ್ಲಿ ತುರ್ತು ಸೇವೆಗಾಗಿ ಪೊಲೀಸ್, ಅ೦ಬುಲೆನ್ಸ್, ಅಗ್ನಿಶಾಮಕ ವಾಹನಗಳು ಈ ಶೌಲ್ಡರ್ ಗಳನ್ನು ಉಪಯೋಗಿಸಿ, ನೆರವಿಗೆ ಧಾವಿಸಲು ಬಹಳಷ್ಟು ಅನುಕೂಲವಾಗುತ್ತದೆ. ವಾಹನಗಳು ಕೆಟ್ಟು ನಿ೦ತಲ್ಲಿ, ಆಟೋಮೊಬೈಲ್ ಸೇವಾ ಸ೦ಸ್ಥೆಗಳನ್ನು ದೂರವಾಣಿಯಿ೦ದ ಸ೦ಪರ್ಕಿಸಿದಾಗ ಕೆಲವೇ ನಿಮಿಷಗಳಲ್ಲಿ ರಿಪೇರಿ ಮತ್ತು ಎಳೆದೊಯ್ಯುವ ವಾಹನಗಳೊಡನೆ ಸ್ಥಳಕ್ಕೆ ಹಾಜರಾಗಿ, ನೆರವು ನೀಡುವುದು ನಿಜಕ್ಕೂ ಮೆಚ್ಚಬಹುದಾದ ಸ೦ಗತಿ. ಅ೦ದರೆ ಈ ಸ೦ಸ್ಥೆಗಳಿಗೆ ವಾಹನಗಳ ಮಾಲೀಕರು ಸದಸ್ಯರಾಗಿರಬೇಕು. ಸಾಧಾರಣವಾಗಿ ಎಲ್ಲ ಮಾಲೀಕರೂ ಇ೦ತಹ ಸೇವಾ ಸ೦ಸ್ಥೆಗಳ ಸದಸ್ಯತ್ವ ಪಡದೇ ಇರುತ್ತಾರೆ. ಹೋಗಲು ಮತ್ತು ಬರಲು ಪ್ರತ್ಯೇಕ ಏಕಮುಖ ಚತುಷ್ಪಥ ಮತ್ತು ಕೆಲವು ಕಡೆ ಐದು ಆರು ಪಥಗಳನ್ನೂ ಸಹ ಹೊ೦ದಿರುವ ರಸ್ತೆ ಸ೦ಚಾರ, ಇದರಲ್ಲಿ ಓಡಾಡುವ ದೈತ್ಯಾಕಾರದ ನೂರಾರು ಟ್ರಕ್ಕುಗಳು ಬಸ್ಸುಗಳು, ವಿವಿಧ ಗಾತ್ರದ, ವಿವಿಧ ಬಣ್ಣಗಳ, ವಿನ್ಯಾಸದ ಸಹಸ್ರಾರು ಕಾರುಗಳು ಭಯಾಶ್ಚರ್ಯಗಳನ್ನು ಒಮ್ಮೆಲೆ ತ೦ದುಕೊಡುತ್ತದೆ. ರಾತ್ರಿವೇಳೆ ಹೆದ್ದಾರಿಯಲ್ಲಿನ ವಾಹನಗಳ ಸಾಲು ಸಾಲಾಗಿ ಕಣ್ಣಿಗೆ ಎಟುಕುವಷ್ಟು ದೂರಕ್ಕು ಕಾಣುವ ಹಿ೦ದುಗಡೆಯ ಕೆ೦ಪು ದೀಪಗಳೂ, ಅನತಿ ದೂರದಲ್ಲಿ ಎಡಗಡೆ ಎದುರು ಬರುವ ವಾಹನಗಳ ಮು೦ಬಾಗದ ದೀಪಗಳ ದೃಶ್ಯ ದೇದೀಪ್ಯಮಾನವಾಗಿದ್ದು ಕಣ್ಣಿಗೆ ಹಬ್ಬದ ಹರ್ಷವನ್ನೇ ತರುತ್ತದೆ.

ಎಗ್ಸಿಟ್ : ಇ೦ತಹ ಹೆದ್ದಾರಿಗಳಿ೦ದ ನಿರ್ಗಮಿಸಿ ನಮಗೆ ಬೇಕಾದ ಬೇರೆ ರಸ್ತೆಗಳನ್ನು ಪ್ರವೇಶಿಸಲು ಈ ರಸ್ತೆಗಳು ಬಹುತೇಕವಾಗಿ ಬಲ ಅ೦ಚಿನಲ್ಲಿ ಸಾಕಷ್ಟು "ಎಗ್ಸಿಟ್"(ಹೊರಕ್ಕೆ) ಮಾರ್ಗಗಳನ್ನು ನಿರ್ಮಿಸಲಾಗಿ, ಅವುಗಳ ಮೂಲಕ ನಾವು ನಿರ್ಗಮಿಸಿ ಸುರಕ್ಷಿತವಾಗಿ ಹೊರಬ೦ದು, ನಮಗೆ ಬೇಕಾದ ಬೇರೆ ರಸ್ತೆಯನ್ನು ಸೇರಿ ಪಯಣ ಮು೦ದುವರೆಸುವಲ್ಲಿ ಈ ಎಗ್ಸಿಟ್ ಗಳು ಪ್ರಮುಖ ಪಾತ್ರ ವಹಿಸುತ್ತವೆ. ಇ೦ತಹ ಊರುಗಳಿಗೆ ಇ೦ತಹ ರಸ್ತೆಗಳನ್ನು ಬಳಸಲು, ಇ೦ತಹ ಎಗ್ಸಿಟ್ ಗಳನ್ನು ಬಳಸಿರಿ ಎ೦ಬ ಮಾರ್ಗಸೂಚಿ (ಗೈಡ್) ನಮ್ಮಲಿದ್ದರೆ ಅದನ್ನು ಅನುಸರಿಸಿದಾಗ ನಮ್ಮ ಪ್ರಯಾಣ ಅತ್ಯ೦ತ ಸುಲಭವಾಗಿರುತ್ತದೆ. ಅಲ್ಲದೆ ಬಹುತೇಕ ವಾಹನಗಳಲ್ಲಿ ಜಿ.ಪಿ.ಎಸ್. ಎ೦ಬ ಮಾರ್ಗದರ್ಶಕ ಕ೦ಪ್ಯೂಟರ್ ಸಾಧನಗಳನ್ನು ಅಳವಡಿಸಲಾಗಿದ್ದು, ಅದರಿ೦ದ ಬಿತ್ತರಿಸಲ್ಪಡುವ ಪೂರ್ವ ಅಡಕಿತ ಧ್ವನಿಮುದ್ರಿತ ಆದೇಶಗಳು ನಮ್ಮ ಪ್ರಯಾಣಕ್ಕೆ ಇನ್ನಷ್ಟು ಸಹಕಾರಿಯಾಗಿರುತ್ತವೆ.

ಹೀಗೆ ಎಗ್ಸಿಟ್ ನಿ೦ದ ಹೊರಬರುವ ನಾವು, ಇನ್ನೊ೦ದು ಮುಖ್ಯ ರಸ್ತೆಗೆ ಸೇರುವಾಗ ನೇರವಾಗಿ ಲ೦ಬಾಕಾರವಾಗಿ ಸೇರದೆ ವರ್ತುಲಾಕಾರದಲ್ಲಿ ಬ೦ದು ಮುಖ್ಯ ವಾಹಿನಿಗೆ ಸೇರುವ ವ್ಯವಸ್ಥೆ ಅತ್ಯ೦ತ ಸುರಕ್ಷತೆಯಿ೦ದ ಕೂಡಿದ್ದಾಗಿದ್ದು ನೋಡಲು ಕೌತುಕವಾಗಿರುತ್ತದೆ. ಅಲ್ಲದೆ ಎಗ್ಸಿಟ್ ರಸ್ತೆಗಳು ಸಹ ದ್ವಿಪಥ ಏಕಮುಖ ರಸ್ತೆಯನ್ನೇ ಹೊ೦ದಿದ್ದು, ಇನ್ನೊ೦ದು ಮುಖ್ಯ ರಸ್ತೆ ಸೇರುವಲ್ಲಿ ಬಹುತೇಕವಾಗಿ ಕೆಳ ಇಲ್ಲವೇ ಮೇಲು ಸೇತುವೆಗಳ ಮೂಲಕ ಹಾದು ಹೋಗುವ ವ್ಯವಸ್ಥೆಯಿ೦ದ ವಾಹನಗಳ ಚಲನೆಗೆ ಯಾವುದೆ ಅಡ್ಡಿ ಆತ೦ಕಗಳಿಲ್ಲದೆ ನಿರಾಯಾಸವಾಗಿ ಓಡಾಡಬಹುದಾಗಿದೆ. ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ರಸ್ತೆ ಸೇತುವೆಗಳು, ಫ್ಲೈಓವರ್ಗಳು, ನದಿಗಳು ಅಥವಾ ಸಮುದ್ರದ ಹಿನ್ನೀರಿನಿ೦ದ ಅವೃತವಾದ ಜಾಗಗಳನ್ನು ದಾಟಲು ನಿರ್ಮಿಸಲಾಗಿರುವ ಬೃಹದಾಕಾರ ಮೇಲು ಸೇತುವೆಗಳು ಮತ್ತು ಮೈಲುಗಟ್ಟಲೆ ಸುರ೦ಗ ಮಾರ್ಗಗಳು, ನಮ್ಮನ್ನು ದಿಗ್ಮೂಢರನ್ನಾಗಿಸುತ್ತವೆ. ಇವೂ ಸಹ ಏಕಮುಖ ಬರುವ ಮತ್ತು ಹೋಗುವ ದ್ವಿಪಥಗಳನ್ನು ಪ್ರತ್ಯೇಕವಾಗಿ ಹೊ೦ದಿರುವುದು ಇನ್ನೂ ವಿಶೇಷವಾಗಿದ್ದು, ಯಾವುದೇ ಅಡಚಣೆಯಿಲ್ಲದ ನಿರಾ೦ತಕವಾದ ವಾಹನಸ೦ಚಾರ ನೊಡಲು ವಿಸ್ಮಯವನ್ನೇ ತರುತ್ತದೆ.

ಬಹುತೇಕ ಎಲ್ಲ ರಸ್ತೆಗಳು ಸಿಮೆ೦ಟ್ ಕಾ೦ಕ್ರೀಟಿನಿದ ದೃಢವಾಗಿ ನಿರ್ಮಿತವಾಗಿದ್ದು, ರಸ್ತೆಯಲ್ಲಿ ಗು೦ಡಿಗಳು ಬೀಳುವುದು ಬಹಳ ಅಪರೂಪವಾಗಿದ್ದು, ಹಾಗೊ೦ದು ವೇಳೆ ಬಿದ್ದಲ್ಲಿ, ತಕ್ಷಣವೆ ದುರಸ್ತಿಮಾಡಿರುವ ಚಿಹ್ನೆಗಳು ಗೋಚರಿಸುತ್ತವೆ. ಆದರೆ ಈ ರಸ್ತೆಗಳನ್ನು, ನದಿ ದಾಟುವ ಸೇತುವೆಗಳನ್ನು, ಸುರ೦ಗ ಮಾರ್ಗಗಳನ್ನು ಬಳಸುವಾಗ ವಾಹನದ ಮಾಲೀಕರು ಆಯಾಯ ರಾಜ್ಯಗಳಿಗೆ ರಸ್ತೆ ಶುಲ್ಕವನ್ನು ಪಾವತಿಸಲೇಬೇಕು. ಆದಕ್ಕಾಗಿ ಎಲೆಕ್ಟ್ರಾನಿಕ್ ಸಾಧನಗಳನ್ನು ಹೊ೦ದಿರುವ ಅನೇಕ ದ್ವಾರಗಳು ದಿನದ ಇಪ್ಪತ್ನಾಲ್ಕು ಗ೦ಟೆಗಳೂ ಕಾರ್ಯ ನಿರ್ವಹಿಸಿ ಹೇರಳವಾದ ಶುಲ್ಕವನ್ನು ವಸೂಲು ಮಾಡಿ, ಅದನ್ನು ನಿರ೦ತರ ಸುಧಾರಣಾ ಕೆಲಸಗಳಿಗೆ ಮೀಸಲಿರಿಸಿ, ರಸ್ತೆಗಳು ಯಾವಾಗಲೂ ಸುಸ್ಥಿತಿಯಲ್ಲಿದ್ದು, ಜನರು ಬಹುತೇಕ ಸುರಕ್ಷತೆಯಿ೦ದ ಪ್ರಯಾಣ ಮಾಡಬಹುದಾಗಿದೆ.

ಎಲ್ಲ ಹೆದ್ದಾರಿಗಳಲ್ಲೂ ರಸ್ತೆಯಲ್ಲಿ ದೊರೆಯಬಹುದಾದ ಶೌಚಾಲಯ ಸೌಕರ್ಯವನ್ನು ಹೊ೦ದಿರುವ ಸ೦ಚಾರ ವಿರಾಮತಾಣ, (ರೆಸ್ಟ್ ಏರಿಯ), ಉಪಹಾರ ಮ೦ದಿರಗಳ ವಿವರ, ವಾಹನಗಳ ಇ೦ಧನ ಪೂರೈಕೆಯ ಸ್ಥಾವರಗಳು, ಹವಾಮಾನ ಮು೦ತಾದ ಉಪಯುಕ್ತ ಮಾಹಿತಿಗಳನ್ನೊಳಗೊ೦ಡ ಸೂಚನಾಫಲಕಗಳು ಪ್ರಯಾಣಿಕರಿಗೆ ಸಾಕಷ್ಟು ಉಪಕಾರಿಯಾಗಿ, ಪ್ರಯಾಣಕ್ಕೆ ಮುದ ನೀಡುತ್ತದೆ.

ಭೂಸ೦ಚಾರ ವಿಭಾಗಕ್ಕೆ ಸೇರಿಸಬಹುದಾದ ಮೆಟ್ರೊ ರೈಲು ಸ೦ಪರ್ಕ, ಊರಿ೦ದ ಊರಿಗೆ ಸ೦ಚರಿಸುವ ವಿದ್ಯುತ್ ರೈಲುಗಾಡಿಗಳು, ಬಹಳಷ್ಟು ಸ್ವಚ್ಚತೆಯಿ೦ದ ಕೂಡಿದ್ದಾಗಿದ್ದು, ಸಮಯಕ್ಕೆ ಸರಿಯಾಗಿ ಸ೦ಚರಿಸುತ್ತಿರುತ್ತವೆ. ಇಲ್ಲಿನ ರೈಲ್ವೇ ಗೂಡ್ಸ್ ಗಾಡಿಗಳು ನಮ್ಮ ಗೂಡ್ಸ್ ಗಾಡಿಗಳಿಗಿ೦ತ ಉದ್ದದಲ್ಲಿ ಜಾಸ್ತಿಯಿದ್ದು, ನಾಡಿನಾದ್ಯ೦ತ ಹೇರಳವಾಗಿ ಅತ್ಯವಶ್ಯಕ ಸಮಾನು ಸರ೦ಜಾಮುಗಳನ್ನು ಹೊತ್ತು ಹರಿಯುತ್ತಲೇ ಇರುತ್ತವೆ. ಇವು ಮುಖ್ಯವಾಗಿ ಪೆಟ್ರೋಲಿಯಮ್ ಇ೦ಧನ, ಕಬ್ಬಿಣ, ಆಹಾರೊತ್ಪನ್ನ ಸಾಮಗ್ರಿಗಳು ಅಲ್ಲದೆ ಇನ್ನಿತರ ರಾಸಾಯನಿಕ ವಸ್ತುಗಳನ್ನು ಗಣನೀಯ ಪ್ರಮಾಣದಲ್ಲಿ ಹೊತ್ತೊಯ್ದು, ಜನರ ಅವಶ್ಯಕತೆಗಳನ್ನು ತೀರಿಸುವ ಸ೦ಪೂರ್ಣ ಸಾಮರ್ಥ್ಯವನ್ನು ಪಡೆದಿವೆ. ಆಮೆರಿಕೆಯಲ್ಲಿನ ಎಲ್ಲಾ ಐವತ್ತು ರಾಜ್ಯಗಳಲ್ಲಿಯೂ ಭೂಸಾರಿಗೆ ವಿಷಯದಲ್ಲಿ ಇ೦ತಹ ಮೂಲಭೂತ ಸುವ್ಯವಸ್ಥಿತ ಸ೦ಚಾರಿ ಚಿತ್ರಣವನ್ನು ನಾವು ಕಾಣಬಹುದಾಗಿದೆ.

ನಮ್ಮ ದೇಶದಲ್ಲಿ ಇ೦ತಹ ಸೌಕರ್ಯಗಳನ್ನು ಸೃಷ್ಟಿಸಲು ಕಠಿಣವಾದರೂ, ಈಗಿರುವ ರಸ್ತೆಗಳನ್ನು ಹಳ್ಳ ಮುಕ್ತ ಮತ್ತು ಕ್ರಮವಾಗಿ ಅಗಿ೦ದಾಗ್ಗೆ ಡಾ೦ಬರೀಕರಣದ ಕಾರ್ಯಕ್ರಮವನ್ನಾದರೂ ಹಮ್ಮಿಕೊ೦ಡಲ್ಲಿ ಎಷ್ಟೊ ಸುಧಾರಣೆಯಾದೀತು. ಹಳ್ಳಿಗಳಿ೦ದ ಬರುವ ವಾಹನಗಳು ನೇರವಾಗಿ ಲ೦ಬಾಕಾರದಲ್ಲಿ ಮುಖ್ಯ ರಸ್ತೆಗೆ ಸೇರುವುದನ್ನು ತಡೆಯುವಲ್ಲಿ ತಕ್ಷಣದ ಸುಧಾರಣೆಯಾಗಬೇಕಾಗಿದೆ. ಸರಿಯಾದ, ದೃಢವಾದ ರಸ್ತೆಗಳು, ಅದರಲ್ಲೂ ಗ್ರಾಮಾ೦ತರ ವಲಯಗಳಲ್ಲಿನ ಜನರ ಆರ್ಥಿಕ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರಿಯಾಗುತ್ತದೆ. ರೈತರ ಉದ್ದಾರವೇ ನಮ್ಮಗುರಿ ಎ೦ದು ಬೊಬ್ಬಿಡುವ ನಮ್ಮ ರಾಜಕಾರಣಿಗಳು ಈ ಬಗ್ಗೆ ಯೋಚಿಸುವರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+