ರಾಮನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕಪುರ: ಬಾಯ್ಲರ್ ನಲ್ಲಿ ಉಸಿರುಗಟ್ಟಿ ಮೂವರು ಕಾರ್ಮಿಕರ ಸಾವು

|
Google Oneindia Kannada News

ಕನಕಪುರ, ಜುಲೈ 11: ಬಾಯ್ಲರ್ ಸ್ವಚ್ಛಗೊಳಿಸುವ ವೇಳೆ ಮೂವರು ಕಾರ್ಮಿಕರು ಉಸಿರುಗಟ್ಟಿ ಸಾವನ್ನಪ್ಪಿದ ದಾರುಣ ಘಟನೆ ಕನಕಪುರದಲ್ಲಿ ನಡೆದಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಾರೊಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿರುವ ಆಂಥ್ಯಾಮ್ ಬಯೋಸೈನ್ ಕಾರ್ಖಾನೆಯಲ್ಲಿ ನಿನ್ನೆ(ಜು.10) ರಾತ್ರಿ ಈ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಮಾನವೀಯತೆ ಮರೆತ ಜನ, ವ್ಯಕ್ತಿ ಸಾವುಚಿಕ್ಕಬಳ್ಳಾಪುರ ಮಾನವೀಯತೆ ಮರೆತ ಜನ, ವ್ಯಕ್ತಿ ಸಾವು

ಮೃತರನ್ನು ಕೋಲಾರ ಮೂಲದ ಲೋಕೇಶ್, ಗೊಟ್ಟಿಗೆಹಳ್ಳಿ ಮಹೇಶ್ ಮತ್ತು ತಮಿಳುನಾಡು ಮೂಲದ ಶರವಣ ಎಂದು ಗುರುತಿಸಲಾಗಿದೆ.

3 labourers suffocated to death while cleaning a boiler

ಇನ್ನೋರ್ವ ಕಾರ್ಮಿಕ ಹರಿ ವಿಲಿಘನ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

English summary
3 labourers suffocated to death while cleaning a boiler in a factory. The incident took place in Harohalli in Kanakapura taluk in Ramanagar district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X