ಮ್ಯಾಗಿಗಿಂತ ಬೇರೆ ಬ್ರಾಂಡ್ಗಳೇ ಹೆಚ್ಚಿನ ವಿಷಕಾರಿ
ನವದೆಹಲಿ, ಜೂ, 25 : ಅದೆಕೋ ಆಹಾರದಲ್ಲಿ ವಿಷಕಾರಿ ಅಂಶಗಳಿವೆ ಎಂಬ ವಿವಾದ ಕಡಿಮೆಯಾಗುವ ಸಾಧ್ಯತೆಗಳೇ ಕಾಣುತ್ತಿಲ್ಲ. ಮ್ಯಾಗಿ ವಿವಾದ ಇನ್ನು ಹಸಿಯಾಗಿರುವಾಗಲೇ ಇನ್ನೊಂದು ಹೊಸ ಅಂಶ ಪತ್ತೆಯಾಗಿದೆ.
ವಿಷಕಾರಿ ಸೀಸದ ಅಂಶಗಳು ಅಪಾಯಕಾರಿ ಮಟ್ಟದಲ್ಲಿದೆ ಎಂದು ನೆಸ್ಲೆ ಕಂಪನಿಯ ಮ್ಯಾಗಿ ದೇಶದಾದ್ಯಂತ ಸಾಕಷ್ಟು ವಿವಾದಕ್ಕೆ ಒಳಗಾಗಿತ್ತು. ಮ್ಯಾಗಿ ಸೇವಿಸುವುದು ಬೇಡವೆಂದು ಕೆಲವರು ನಿರ್ಧಾರ ತೆಗೆದುಕೊಂಡಾಗಿತ್ತು. ಆದರೆ ಮ್ಯಾಗಿಗಿಂತ ಇದರ ಬೇರೆ ಬೇರೆ ಬ್ರ್ಯಾಂಡ್ ಗಳಾದ ಐಟಿಸಿ ಸನ್ ಫೀಸ್ಟ್ , ಇಂಡೋ ನಿಸ್ಸಿನ್ಸ್ ಟಾಪ್ ರೇಮನ್ ಮತ್ತು ಭಾರತದ ಸಿಜಿ ಆಹಾರ ಕಂಪನಿಯ ವಯ್ ವಯ್ ಗಳಲ್ಲಿ ಹೆಚ್ಚು ವಿಷಕಾರಿ ಅಂಶ ಇದೆ ಎಂದು ವರದಿಯಾಗಿದೆ.[ಇಷ್ಟಕ್ಕೂ ಮ್ಯಾಗಿ ನಿಜಕ್ಕೂ ಅಷ್ಟೊಂದು ಭಯಂಕರವೇ?]

ಇದನ್ನು ಪರಿಶೀಲಿಸುವ ಸಲುವಾಗಿ ಕೆಲವು ನೂಡಲ್ಸ್ ಬ್ರಾಂಡ್ ಗಳನ್ನು ತಮಿಳುನಾಡಿನ ಹಲವು ಪ್ರದೇಶಗಳಿಂದ ಕೆಲವು ಸ್ಯಾಂಪಲ್ ಗಳನ್ನು ರುಚಿ ಇಂಟರ್ ನ್ಯಾಷನಲ್ , ಎ ಎ ನ್ಯೂಟ್ರಿಷಿನ್, ಐ ಟಿ ಸಿ ಗಳಲ್ಲಿನ ಬ್ರಾಂಡ್ ತೆಗೆದುಕೊಂಡು ಲ್ಯಾಬ್ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. [ಕರ್ನಾಟಕದಲ್ಲಿ ಮ್ಯಾಗಿ ಮಾರಾಟವಿಲ್ಲ]
ಪರೀಕ್ಷೆಯ ನಂತರ ಎಫ್ಎಸ್ಎಸ್ಎಐ ನ ಮಿತಿ 2,5 ಪಿಪಿಎಮ್( parts per million) ಮೀರಬಾರದು. ಆದರೆ ಬೇರೆಲ್ಲಾ ಬ್ರಾಂಡ್ಗಳಲ್ಲಿ 3,4 ಪಿಪಿಎಮ್ ಇದೆ. ಬೇರೆ ಬ್ರಾಂಡ್ಗೆ ಹೋಲಿಸಿದರೆ ಮ್ಯಾಗಿಯಲ್ಲಿ ಕೇವಲ 3,2 ಪಿಪಿಮ್ ಇದೆ. ಒಟ್ಟಿನಲ್ಲಿ ನೂಡಲ್ಸ್ ನ ಬೇರೆ ಬ್ರಾಂಡ್ಗಳಿಗೆ ಹೋಲಿಸಿದರೆ ಮ್ಯಾಗಿಯಲ್ಲಿ ವಿಷಕಾರಿ ಅಂಶಗಳು ಕಡಿಮೆ ಇದೆ ಎಂದು ಮಾಹಿತಿ ಮೂಲಗಳು ತಿಳಿಸಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications