Get Updates
Get notified of breaking news, exclusive insights, and must-see stories!

ಬೈಕ್ ಸ್ಟಂಟ್ ಬೇಡ ಎಂದಿದ್ದಕ್ಕೆ ಯುವಕನನ್ನು ಕೊಚ್ಚಿ ಕೊಂದರು

ನವದೆಹಲಿ, ಜುಲೈ 13: ಬೈಕ್ ಸ್ಟಂಟ್ ಮಾಡುವುದು ಬೇಡ ಎಂದಿದ್ದಕ್ಕೆ ಯುವಕ ಮತ್ತವನ ಸ್ನೇಹಿತರು ಸೇರಿ ಯುವಕನನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ರಘುವೀರನಗರದಲ್ಲಿ ಸೋಮವಾರ ನಡೆದಿದೆ.

Recommended Video

      Rashid Khan : ಅಫ್ಘಾನಿಸ್ತಾನ ವಿಶ್ವಕಪ್ ಗೆದ್ದ ನಂತರವೇ ಮದುವೆಯಾಗುತ್ತೇನೆ | Oneindia Kannada

      ಸಂತ್ರಸ್ತರನ್ನು ಮನೀಷ್ ಎಂದು ಗುರುತಿಸಲಾಗಿದೆ. ಆತ ರಘುವೀರನಗರದ ನಿವಾಸಿಯಾಗಿದ್ದಾನೆ. ಆತನ ಕಾರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾನೆ.

      ಮನೀಷ್‌ನನ್ನು ಹತ್ಯೆ ಮಾಡಿದ ಮೂವರು ಕೂಡ ಅಪ್ರಾಪ್ತರು, ಈ ಘಟನೆಯು ಜುಲೈ 8 ರಂದು ನಡೆದಿತ್ತು.ಸಂಪೂರ್ಣ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಂದು ಫೂಟೇಜ್‌ನಲ್ಲಿ ರಘುವೀರನಗರದ ಬೀದಿಯಲ್ಲಿ ಹೆಚ್ಚು ಜನಜಂಗುಳಿ ಇರುವ ಪ್ರದೇಶದಲ್ಲೇ ಮನೀಷ್‌ಗೆ ಮೂವರು ಸೇರಿ ಹಲವು ಬಾರಿ ಚಾಕುವಿನಿಂದ ಇರಿದಿರುವುದು ಸೆರೆಯಾಗಿದೆ.

      Delhi Man Stabbed To Death By Teens For Objecting To Bike Stunts

      ಮೂವರು ಆರೋಪಿಗಳನ್ನು ಗುರುತಿಸಿ ಬಂಧಿಸಲಾಗಿದೆ. ಅವರಿಂದ ಕೊಲೆಗೆ ಬಳಸಿದ್ದ ಆಯುಧವನ್ನೂ ವಶಪಡಿಸಿಕೊಳ್ಳಲಾಗಿದೆ.

      ಜುಲೈ 8 ರಂದು ಆಸ್ಪತ್ರೆಯಿಂದ ಪೊಲೀಸರಿಗೆ ಕರ ಒಂದು ಬಂದಿತ್ತು, ಓರ್ವನನ್ನು ಆಸ್ಪತ್ರೆಗೆ ಕರೆ ತರಲಾಗಿದೆ ಆದರೆ ಆಸ್ಪತ್ರೆಗ ಬರುವ ಮುನ್ನವೇ ವ್ಯಕ್ಇ ಸಾವನ್ನಪ್ಪಿದ್ದ ಎಂದು ಪೊಲೀಸರಿಗೆ ತಿಳಿಸಿದ್ದರು. ಮನೀಷ್ ದೇಹದಲ್ಲಿ 28 ಬಾರಿ ಚಾಕು ಇರಿತದ ಗಾಯಗಳಿದ್ದವು. ಕಾಲು, ಎದೆಗೆ ಚಾಕುವಿನಿಂದ ಇರಿದಿದ್ದರು.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+