ಅವಧಿ ಮುಗಿಯುವ ಮೊದಲೇ ಪ್ಯಾಕೇಟಲ್ಲಿ ಬೂಸ್ಟ್ ಹಿಡಿದ ಬಿಸ್ಕೆಟ್
ವಿಟ್ಲ, ಅಕ್ಟೋಬರ್, 30 : ಮಕ್ಕಳಿಂದ ಹಿಡಿದು ವಯೋವೃದ್ದರವರೆಗೂ ಇಷ್ಟಪಡುವ, ಬಹುವರ್ಷಗಳಿಂದ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಕಾಯ್ದುಕೊಂಡು ಬಂದಿರುವ ಪಾರ್ಲೆಜಿ ಬಿಸ್ಕೆಟ್ ನಲ್ಲಿ ಬೂಸ್ಟ್ ಹಿಡಿದಿರುವ ಬಿಸ್ಕೆಟ್ ಗಳು ಕಂಡು ಬಂದಿವೆ. ಇದರಿಂದ ಸಾರ್ವಜನಿಕರು ಬಿಸ್ಕೆಟ್ ಕೊಳ್ಳಲು ಹೆದರುವಂತಾಗಿದೆ.
ವಿಟ್ಲ ಕಸಬಾ ಗ್ರಾಮದ ಮೇಗಿನ ಪೇಟೆ ನಿವಾಸಿ ತಾಜು ಎಂಬವರು ಅಂಗಡಿಯಿಂದ ತಂದ ಬಿಸ್ಕೆಟ್ ಪ್ಯಾಕೇಟ್ ನಲ್ಲಿ ಬೂಸ್ಟ್ ಹಿಡಿದ ಬಿಸ್ಕೆಟ್ ಕಂಡು ಬಂದಿದೆ. ಇವರು ಮೇಗಿಣಪೇಟೆಯ ಅಂಗಡಿಯಿಂದ ಪಾರ್ಲೆ-ಜಿ ಬಿಸ್ಕೆಟ್ ಖರೀದಿಸಿದ್ದರು.[ಅಡುಗೆ, ಮಕ್ಕಳ ಆರೈಕೆ, ಸೆಕ್ಯೂರಿಟಿ ಚಿಂತೆಗೆ ಇಲ್ಲಿದೆ ಉತ್ತರ]

ತಾಜು ಅವರು ಅಂಗಡಿಯಿಂದ ಮನೆಗೆ ತೆರಳಿ ಪಾರ್ಲೆ-ಜಿ ಬಿಸ್ಕೆಟ್ ಪ್ಯಾಕೆಟ್ ತೆರೆದಾಗ ಅದರಲ್ಲಿದ್ದ ಹಲವು ಬಿಸ್ಕೆಟ್ ಗಳು ಬೂಸ್ಟ್ ಹಿಡಿದಿರುವುದು ಕಂಡುಬಂದಿದೆ. ಆಗ ಅನುಮಾನ ಬಂದ ಅವರು ಅದರ ಪ್ಯಾಕಿಂಗ್ ದಿನಾಂಕವನ್ನು ಪರಿಶೀಲಿಸಿದ್ದಾರೆ. ಆದರೆ ಅದರಲ್ಲಿ ದಿನಾಂಕ 2.09.2015 ಎಂದು ನಮೂದಿಸಲಾಗಿತ್ತು . ಅವಧಿ ಮುಗಿಯುವ ಮೊದಲೇ ಬಿಸ್ಕೆಟ್ ಬೂಸ್ಟ್ ಹಿಡಿದಿರುವುದನ್ನು ಕಂಡು ಸ್ಥಳೀಯರು ಕೊಂಚ ಆತಂಕಕ್ಕೊಳಗಾಗಿದ್ದಾರೆ.
'ಈ ಬಿಸ್ಕೆಟ್ ಗಳನ್ನು ಹೆಚ್ಚಾಗಿ ಮಕ್ಕಳು ಪ್ಯಾಕೇಟ್ ಒಡೆದು ತಿನ್ನುತ್ತಿದ್ದರು. ಅದೃಷ್ಟವಶಾತ್ ಇಂದು ದೊಡ್ಡವರು ಈ ಬಿಸ್ಕೆಟ್ ಪ್ಯಾಕೆಟ್ ಗಳನ್ನು ತೆರೆದಿದ್ದಾರೆ. ಅಕಸ್ಮಾತ್ ಮಕ್ಕಳು ಇದನ್ನು ತಿಂದಿದ್ದಲ್ಲಿ ಅವರು ಅಸ್ವಸ್ಥರಾಗುತ್ತಿದ್ದರು ಇದರಲ್ಲಿ ಅನುಮಾನವೇ ಇಲ್ಲ. ಪಾರ್ಲೆ-ಜಿ ಕಂಪನಿ ಬಿಸ್ಕೆಟ್ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications