ಕಾರವಾರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ: ದೋಣಿ ಮುಳುಗಿ 9 ಸಾವು, ಸಂಖ್ಯೆ ಹೆಚ್ಚಾಗುವ ಭೀತಿ

|
Google Oneindia Kannada News

Recommended Video

ಇಕೋಸ್ಪೇಸ್ ಸರ್ವೀಸ್ ರಸ್ತೆಯಲ್ಲಿ ವಾಹನಕ್ಕಿಂತ ದೋಣಿಯೇ ಭೇಷ್ | Oneindia Kannada

ಕಾರವಾರ, ಜನವರಿ 21: ಕಾರವಾರ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿಯೊಂದು ಮುಳುಗಿ 9 ಮಂದಿ ಅಸುನೀಗಿದ್ದಾರೆ.

ಕಾರವಾರದಿಂದ ಆರು ಕಿ.ಮೀ ದೂರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ಮುಗಿಸಿ ವಾಪಸ್ಸಾಗುತ್ತಿದ್ದಾಗ ಮಾರ್ಗಮಧ್ಯೆ ದುರ್ಘಟನೆ ಸಂಭವಿಸಿದೆ.

ದಟ್ಟವಾಗುತ್ತಿವೆ ಅನುಮಾನಗಳು:ನಾಪತ್ತೆಯಾದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ?ದಟ್ಟವಾಗುತ್ತಿವೆ ಅನುಮಾನಗಳು:ನಾಪತ್ತೆಯಾದ ಮೀನುಗಾರರು ಅಪಾಯಕ್ಕೆ ಸಿಲುಕಿರಬಹುದೇ?

ದೋಣಿಯಲ್ಲಿ ಒಟ್ಟು 22 ಜನರಿದ್ದರು. ದೋಣಿ ಮುಗುಚಿದಾಗ 12 ಜನ ದೋಣಿಯ ಅಡಿಗೆ ಸಿಲುಕಿದರು. ರಕ್ಷಣಾ ತಂಡವು ಈವರೆಗೆ 9 ಶವಗಳನ್ನು ಹೊರತೆಗೆದಿದೆ. ಹಾಗೂ ಇಬ್ಬರನ್ನು ರಕ್ಷಿಸಿದೆ. ಇನ್ನೂ ಇಬ್ಬರಿಗಾಗಿ ಹುಡುಕಲಾಗುತ್ತಿದೆ. ಅವರೂ ಸಹ ಅಸನೀಗಿರುವ ಶಂಕೆ ಇದೆ.

Boat drowned in Karwar eight people died

ಸ್ಥಳಕ್ಕೆ ಉಡುಪಿ ಜಿಲ್ಲಾಧಿಕಾರಿ ನಕುಲ್, ಪೊಲೀಸ್ ವರಿಷ್ಠಾಧಿಕಾರಿ ನಕುಲ್, ಕರಾವಳಿ ಕಾವಲು ಪೊಲೀಸರು ಭೇಟಿ ನೀಡಿದ್ದಾರೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಭಾರಿ ಜೋರಾಗಿ ಇರುವ ಕಾರಣ ರಕ್ಷಣಾ ಕಾರ್ಯ ನಿಧಾನವಾಗಿದೆ. ದೋಣಿ ಮುಗುಚಲು ಸಹ ಜೋರಾದ ಅಲೆಗಳ ಅಬ್ಬರವೇ ಕಾರಣ ಎನ್ನಲಾಗಿದೆ.

English summary
A boat drowned in sea near Karwar 8 people died in the incident. 22 people were on boat but 12 people came under boat while it drowned. 8 people died and 2 were resued and searching for 2.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X