Karnataka CM Oath: ಜೋಡೆತ್ತುಗಳ ಪ್ರಮಾಣವಚನಕ್ಕೆ ಘಟಾನುಘಟಿ ನಾಯಕರು ಆಗಮನ!
ಬೆಂಗಳೂರು, ಮೇ 20: ಐತಿಹಾಸಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಸರ್ಕಾರ ರಚನೆಗೆ ಸಿದ್ದತೆಯನ್ನ ನಡೆಸಿದ್ದು, ಕೆಲವೇ ಕ್ಷಣಗಳಲ್ಲಿ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಆಗಿ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ
ಮುಂಬರುವ ಲೋಕಸಭಾ ಚುನಾವಣಾ ಹಿನ್ನಲೆ ಹಲವು ರಾಜ್ಯದ ಘಟಾನುಘಟಿ ನಾಯಕರಿಗೆ ಆಹ್ವಾನವನ್ನ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಪ್ರಮುಖ ನಾಯಕರು ಆಗಮಿಸಲಿದ್ದಾರೆ. ಈಗಾಗಲೇ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಮಿಳು ನಾಡು ಸಿಎಂ ಎಂಕೆ ಸ್ಟಾಲಿನ್ ಆಗಮಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬೆಂಗಳೂರಿಗೆ ಆಗಮಿಸಿದ್ದು, ಹಲವು ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನವನ್ನ ನೀಡಲಾಗಿದೆ. ಇನ್ನೂ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಆಹ್ವಾನವನ್ನ ನೀಡಲಾಗಿದೆ.

ಯಾರೆಲ್ಲಾ ಪ್ರಮುಖರಿಗೆ ಆಹ್ವಾನ?
ಎಂಕೆ ಸ್ಟಾಲಿನ್ ( ತಮಿಳುನಾಡು ಸಿಎಂ)
ನಿತೀಶ್ ಕುಮಾರ್ ( ಬಿಹಾರ ಸಿಎಂ)
ಮಮತಾ ಬ್ಯಾನರ್ಜಿ ( ಪಶ್ಚಿಮ ಬಂಗಾಳ ಸಿಎಂ)
ಹೇಮಂತ್ ಸೊರೇನ್ ( ಜಾರ್ಖಂಡ್ ಸಿಎಂ)
ತೇಜಸ್ವಿ ಯಾದವ್ ( ಉಪ ಮುಖ್ಯಮಂತ್ರಿ, ಬಿಹಾರ)
ಶರದ್ ಪವಾರ್ ( ಎನ್ ಸಿ ಪಿ)
ಉದ್ಧವ್ ಠಾಕ್ರೆ ( ಮಾಜಿ ಸಿಎಂ ಮಹಾರಾಷ್ಟ್ರ)
ಫಾಕೂರ್ ಅಬ್ದುಲ್ಲಾ ( ಮಾಜಿ ಸಿಎಂ ಜಮ್ಮು ಕಾಶ್ಮೀರ)
ಮೆಹಬೂಬಾ ಮುಫ್ತಿ ( ಮಾಜಿ ಸಿಎಂ ಜಮ್ಮು ಕಾಶ್ಮೀರ)
ಸೀತಾರಾಮ್ ಯಚೂರಿ( ಸಿಪಿಎ, ಎಂ)
ಅಖಿಲೇಶ್ ಯಾದವ್ ( ಮಾಜಿ ಸಿಎಂ ಉತ್ತರ ಪ್ರದೇಶ)
ಡಿ ರಾಜಾ ( ಸಿಪಿಐ)
ಲಲ್ಲನ್ ಸಿಂಗ್ ( ಜೆಡಿಯು)
ವೈಕೋ ( ಎಂಡಿಎಂಕೆ)
ಎನ್ ಕೆ ಪ್ರೇಮಚಂದ್ರನ್ ( ಆರ್ ಎಸ್ ಪಿ)
ದೀಪಾಂಕರ್ ಭಟ್ಟಾಚಾರ್ಯ ( ಸಿಪಿಐ, ಎಂ.ಎಲ್)
ಜಯಂತ್ ಚೌಧುರಿ ( ಆರ್ ಎಲ್ ಡಿ)
ಜೋಸ್ ಕೆ ಮಣಿ ( ಕೇರಳ ಕಾಂಗ್ರೆಸ್ )
ಸಾದಿಕ್ ಅಲಿ ತಂಞಲ್ ( ಐಯುಎಂಎಲ್)
-
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು












Click it and Unblock the Notifications