Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್
Ragi Price in Karnataka: ಎಲ್ಲ ಕಾಲಕ್ಕೂ ಬೆಳೆಯಬಹುದಾದ 'ರಾಗಿ' ಬೆಳೆಯುನ್ನು ಹೆಚ್ಚಾಗಿ ದಕ್ಷಿಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಾಣಬಹುದಾಗಿದೆ. ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಉತ್ಪಾದಿಸಲಾಗುತ್ತದೆ. ಈ ವರ್ಷ ರಾಗಿ, ಭತ್ತದ ಸೇರಿ ವಿವಿಧ ಬೆಳೆಗೆ ಉತ್ತಮ ಬೆಳೆ ದೊರೆತಿಲ್ಲ ಎಂಬುದು ರೈತರ ದೂರು. ಸರ್ಕಾರವು ಖರೀದಿ ಕೇಂದ್ರಗಳ ಮೂಲಕ ರೈತರಿಂದ ರಾಗಿ ಖರೀದಿಸುತ್ತಿದೆ. ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ 'ರಾಗಿ'ಗೆ ಪ್ರತಿ ಕ್ವಿಂಟಾಲ್ಗೆ ಎಷ್ಟಿದೆ ಬೆಳೆ ಎಂಬ ಮಾಹಿತಿ ಇಲ್ಲಿದೆ.
ಕರ್ನಾಟಕ ರಾಗಿ ಉತ್ಪಾದನೆಯನ್ನು ಅಗ್ರ ಸ್ಥಾನದಲ್ಲಿದೆ. ರಾಗಿಯನ್ನು ಸಾಮಾನ್ಯವಾಗಿ ಜೂನ್ ಮತ್ತು ಜುಲೈ ಹೊತ್ತಿಗೆ ಬಿತ್ತನೆ ಮಾಡುತ್ತಾರೆ. ಕೆಲವೆಡೆ ಒಣ ಬೇಸಾಯದ ಬೆಳೆಯಾಗಿಯೂ ಬೆಳೆಯಲಾಗುತ್ತದೆ. 'ತುಮಕೂರು' ರಾಜ್ಯದಲ್ಲಿ ಅತೀ ಹೆಚ್ಚು ರಾಗಿ ಬೆಳೆಯುವ ಜಿಲ್ಲೆಯಾಗಿದೆ. ಜೊತೆಗೆ ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಹಾಸನ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳಲ್ಲಿಯೂ ಬೆಳೆಯುತ್ತಾರೆ. ಉತ್ತರ ಕರ್ನಾಟಕದ ಹಾವೇರಿ, ಧಾರವಾಡದ ಹಲವೆಡೆ ಬೆಳೆಯಲಾಗುತ್ತದೆ.

ರಾಗಿ ಬೆಳೆ ಉತ್ಪಾದನೆ ಉತ್ತಮವಾಗಿದ್ದು, ಬೆಲೆ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರ ಖರೀದಿಯಲ್ಲಿ ಸಹ ಚೀಲದ ಮೇಲೆ ಹೆಚ್ಚುವರಿ ಕೆಜಿ ರಾಗಿ ಪಡೆಯುತ್ತಿರುವುದಕ್ಕೆ ರೈತರು ಆರೋಪಿಸಿದ್ದಾರೆ. ರಾಗಿ ಪ್ರತಿ ಕ್ವಿಂಟಾಲ್ ಗೆ 3000-5200 ರೂಪಾಯಿಗೆ ಮಾರಾಟವಾಗುತ್ತಿದೆ. 2025-2026ರ ಸಾಲಿನಲ್ಲಿ ಸರ್ಕಾರವು ಖರೀದಿ ಕೇಂದ್ರಗಳಲ್ಲಿ ಕನಿಷ್ಠ ಸುಮಾರು 4,886 ರೂ.ಗೆ ಖರೀದಿಸುತ್ತಿದೆ. ಇಂದು ಗುರುವಾರ (ಏಪ್ರಿಲ್ 9) ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಒಂದು ಕ್ವಿಂಟಾಲ್ ರಾಗಿ ಬೆಲೆ ಎಷ್ಟಿದೆ?, ಪಟ್ಟಿ ಮುಂದಿದೆ.
'ರಾಗಿ' ಇಂದಿನ ಮಾರುಕಟ್ಟೆಗಳ ಮಾಹಿತಿ
* ಹುಬ್ಬಳ್ಳಿ ಎಪಿಎಂಸಿ: ಕನಿಷ್ಠ ಬೆಲೆ 2669 ರೂ. ಮತ್ತು ಗರಿಷ್ಠ ದರ 2669 ರೂ.ಇದೆ.
* ಬೆಂಗಳೂರು ಎಪಿಎಂಸಿ: ಕನಿಷ್ಠ ದರ 4800 ರೂ. ಮತ್ತು ಗರಿಷ್ಠ ಬೆಲೆ 5200 ರೂ.
* ದಾವಣಗೆರೆ ಎಪಿಎಂಸಿ: ಕನಿಷ್ಠ ದರ 3016 ರೂ. ಹಾಗೂ ಗರಿಷ್ಠ ಬೆಲೆ 3326 ರೂ.
* ಅರಸೀಕೆರೆ ಎಪಿಎಂಸಿ: ಕನಿಷ್ಠ ದರ 3500 ಮತ್ತು ಗರಿಷ್ಠ ಬೆಲೆ 3500 ರೂ.
* ರಾಣೆಬೆನ್ನೂರು ಎಪಿಎಂಸಿ: ಕನಿಷ್ಠ ದರ 3050 ರೂ. ಮತ್ತು ಗರಿಷ್ಠ ಬೆಲೆ 3050 ರೂ.
* ಚಿತ್ರದುರ್ಗ ಎಪಿಎಂಸಿ: ಕನಿಷ್ಠ ದರ 3050 ರೂ. ಮತ್ತು ಗರಿಷ್ಠ ಬೆಲೆ 5211 ರೂ.
* ಕೊಟ್ಟೂರು ಎಪಿಎಂಸಿ: ಕನಿಷ್ಠ ದರ 2569 ರೂ. ಮತ್ತು ಗರಿಷ್ಠ ಬೆಲೆ 3240 ರೂ.
* ಭದ್ರಾವತಿ ಎಪಿಎಂಸಿ: ಕನಿಷ್ಠ ದರ 3150 ರೂ. ಮತ್ತು ಗರಿಷ್ಠ ಬೆಲೆ 3150 ರೂ.
-
Mango: ಕರ್ನಾಟಕದಲ್ಲಿ ಮಾವು ಬೆಳೆಗಾರರು - ಮಾವು ಪ್ರಿಯರಿಗೆ ಶಾಕ್: ಈ ಕಾರಣಕ್ಕೆ ಇಳುವರಿ ಶೇ 50% ಇಳಿಕೆ, ಬೆಲೆ ಏರಿಕೆ ಫಿಕ್ಸ್ -
Tamarind: ಅಡುಗೆ ಮನೆಯಿಂದ ಅರಣ್ಯದವರೆಗೆ ಹುಣಸೆ ಹಣ್ಣಿನದ್ದೇ ಹವಾ -
Darshan: ನಟ ದರ್ಶನ್ ಕಾನೂನು ಹೋರಾಟಕ್ಕೆ ಗೆಲುವು: 'ಬಾಸ್' ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ -
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Job Resignation: ಇರೋ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕೇಳಿಕೊಳ್ಳಬೇಕಾದ 17 ಪ್ರಶ್ನೆಗಳಿವು













Click it and Unblock the Notifications