ಕರ್ನಾಟಕದ 26 ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಹುದ್ದೆಗೆ ಬಡ್ತಿ
ಬೆಂಗಳೂರು, ಡಿ. 10: ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ ರಾಜ್ಯದ 26 ಪೊಲೀಸ್ ಅಧೀಕ್ಷಕರಿಗೆ ಸೇವಾ ಹಿರಿತನ ಆಧಾರದ ಮೇಲೆ ಐಪಿಎಸ್ ಹುದ್ದೆಗೆ ಮುಂಬಡ್ತಿ ನೀಡಲಾಗಿದೆ. ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಹುದ್ದೆ ಅಲಂಕರಿಸಿರುವ 26 ಪೊಲೀಸ್ ಅಧೀಕ್ಷಕರಿಗೆ ಅವರ ಸೇವಾನುಭವ ಆಧರಿಸಿ ಐಪಿಎಸ್ ನೀಡುವಂತೆ ರಾಜ್ಯ ಸರ್ಕಾರ ಶಿಫಾರಸು ನೀಡಿತ್ತು.
ಇದನ್ನು ಅಂಗೀಕರಿಸಿರುವ ಕೇಂದ್ರ ಸರ್ಕಾರ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದ 26 ಪೊಲೀಸ್ ಅಧಿಕಾರಿಗಳಿಗೆ ಸೇವಾ ಹಿರಿತನದ ಆಧಾರದ ಮೇಲೆ ಐಪಿಎಸ್ ಸೇವೆ ಖಚಿತ ಪಡಿಸಿ ಅಧಿಕೃತ ಆದೇಶ ಹೊರಡಿಸಿದೆ.

| ಐಪಿಎಸ್ಗೆ ಮುಂಬಡ್ತಿ ಪಡೆದ ಅಧಿಕಾರಿಗಳ ಪಟ್ಟಿ |
| ಚಂದ್ರಕಾಂತ್ ಎಂ.ವಿ. |
| ಮಧುರ ವೀಣಾ ಎಂ.ಎಲ್ |
| ಚನ್ನಬಸವಣ್ಣ ಲಂಗೋಟಿ, |
| ಜಯಪ್ರಕಾಶ್ |
| ಅಂಜಲಿ ಕೆ.ಪಿ |
| ನಾರಾಯಣ ಎಂ |
| ಮುತ್ತುರಾಜ್ ಎಂ |
| ಶೇಖರ್ ಎಚ್. ತೆಕ್ಕಣ್ಣನವರ್ |
| ರವೀಂದ್ರ ಕಾಶಿನಾಥ್ ಗಡದಿ |
| ಅನಿತಾ ಭೀಮಪ್ಪ |
| ಕುಮಾರಸ್ವಾಮಿ |
| ಸರಹಾ ಫಾತೀಮಾ |
| ರಶ್ಮೀ ಪರಡ್ಡಿ |
| ಅಯ್ಯಪ್ಪ ಎಂ.ಎ. |
| ಶಿವಕುಮಾರ್ |
| ಮಲ್ಲಿಕಾರ್ಜುನ ಬಲದಂಡಿ |
| ಅಮರನಾಥ್ ರೆಡ್ಡಿ |
| ಪವನ್ ನೆಜ್ಜೂರು |
| ಶ್ರೀ ಹರಿ ಬಾಬು |
| ಬಿ.ಎಲ್. ಗೀತಾ |
| ಎಂ.ಎಸ್. ಯಶೋಧಾ ವಂಟಿಗೋಡಿ |
| ರಾಜೀವ್ ಎಂ |
| ಶೋಭಾ ರಾಣಿ |
| ಎಸ್. ಕೆ. ಸೌಮ್ಯಲತಾ |
| ಕವಿತಾ ಬಿ.ಟಿ. |
| ಉಮಾ ಪ್ರಶಾಂತ್ |
Recommended Video
Rohit Sharmaಗೆ T20ಗಿಂತಲೂ ODI ನಾಯಕತ್ವದ ಮೇಲೆ ಕಾಣ್ತಿತ್ತು | Oneindia Kannada
More From
-
Dawood Ibrahim: "ರಿಯಲ್ ಡಾನ್ ದಾವೂದ್ ಇಬ್ರಾಹಿಂ" ಸ್ಟಿಕ್ಕರ್ ಹಾಕಿಸಿದ್ದ ಬಸ್ ಚಿಕ್ಕಮಗಳೂರಿನಲ್ಲಿ ಪೊಲೀಸ್ ವಶಕ್ಕೆ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ












Click it and Unblock the Notifications