2022: ಕರ್ನಾಟಕದ ಹಬ್ಬ ಹರಿದಿನ/ರಜಾದಿನಗಳ ಪಟ್ಟಿ
ಕೋವಿಡ್ ಹಾವಳಿಯ ನಡುವೆ ಇಸವಿ 2021 ಮುಗಿಯುತ್ತಾ ಬರುತ್ತಿದೆ. ಕೇಂದ್ರ ಸರಕಾರ ಮುಂದಿನ ವರ್ಷದ ರಜೆಯ ಗೆಜೆಟ್ ನೋಟಿಫಿಕೇಶನ್ ಅನ್ನು ಈಗಾಗಲೇ ಬಿಡುಗಡೆ ಮಾಡಿದೆ.
2022ರ ಹಲವು ರಜಾದಿನ/ಹಬ್ಬ ಹರಿದಿನಗಳು ವಾರಂತ್ಯಕ್ಕೆ ಹೊಂದಿಕೊಂಡು ಬಂದಿರುವುದರಿಂದ, ಮುಂದಿನ ವರ್ಷವೂ ಲಾಂಗ್ ವೀಕೆಂಡ್ ರಜೆಯನ್ನು ಸವಿಯಬಹುದಾಗಿದೆ. ಮುಂದಿನ ವರ್ಷದ ಸರಕಾರೀ ರಜಾದಿನಗಳ ಪಟ್ಟಿ ಈ ಕೆಳಗಿನಂತಿದೆ.

| ಕ್ರಮ ಸಂಖ್ಯೆ | ದಿನಾಂಕ | ದಿನ | ಹಬ್ಬ/ಸರಕಾರೀ ರಜೆ |
| 1 | ಜನವರಿ 14 | ಶುಕ್ರವಾರ | ಮಕರ ಸಂಕ್ರಾಂತಿ |
| 2 | ಜನವರಿ 26 | ಬುಧವಾರ | ಗಣರಾಜ್ಯೋತ್ಸವ |
| 3 | ಮಾರ್ಚ್ 1 | ಮಂಗಳವಾರ | ಮಹಾ ಶಿವರಾತ್ರಿ |
| 4 | ಮಾರ್ಚ್ 18 | ಶುಕ್ರವಾರ | ಹೋಳಿ |
| 5 | ಏಪ್ರಿಲ್ 13 | ಬುಧವಾರ | ಚಾಂದ್ರಮಾನ ಯುಗಾದಿ |
| 6 | ಏಪ್ರಿಲ್ 14 | ಗುರುವಾರ | ಅಂಬೇಡ್ಕರ್ /ಮಹಾವೀರ ಜಯಂತಿ |
| 7 | ಏಪ್ರಿಲ್ 15 | ಶುಕ್ರವಾರ | ಗುಡ್ ಫ್ರೈಡೇ |
| 8 | ಮೇ 1 | ಭಾನುವಾರ | ಕಾರ್ಮಿಕರ ದಿನಾಚರಣೆ |
| 9 | ಮೇ 3 | ಮಂಗಳವಾರ | ಬಸವ ಜಯಂತಿ/ ಈದ್-ಉಲ್-ಫಿತರ್ |
| 10 | ಜುಲೈ 10 | ಭಾನುವಾರ | ಬಕ್ರೀದ್ |
| 11 | ಆಗಸ್ಟ್ 9 | ಮಂಗಳವಾರ | ಮೊಹರಂ |
| 12 | ಆಗಸ್ಟ್ 15 | ಸೋಮವಾರ | ಸ್ವಾತಂತ್ರ್ಯ ದಿನಾಚರಣೆ |
| 13 | ಆಗಸ್ಟ್ 31 | ಬುಧವಾರ | ಗಣೇಶ ಚತುರ್ಥಿ |
| 14 | ಸೆಪ್ಟಂಬರ್ 25 | ಭಾನುವಾರ | ಮಹಾಲಯ ಅಮಾವಾಸ್ಯೆ |
| 15 | ಅಕ್ಟೋಬರ್ 2 | ಭಾನುವಾರ | ಗಾಂಧಿ ಜಯಂತಿ |
| 16 | ಅಕ್ಟೋಬರ್ 4 | ಮಂಗಳವಾರ | ಮಹಾನವಮಿ/ಆಯುಧಪೂಜೆ |
| 17 | ಅಕ್ಟೋಬರ್ 5 | ಬುಧವಾರ | ವಿಜಯದಶಮಿ |
| 18 | ಅಕ್ಟೋಬರ್ 9 | ಭಾನುವಾರ | ವಾಲ್ಮೀಕಿ ಜಯಂತಿ/ಈದ್ ಮಿಲಾದ್ |
| 19 | ಅಕ್ಟೋಬರ್ 24 | ಸೋಮವಾರ | ನರಕ ಚತುರ್ದಶಿ/ದೀಪಾವಳಿ |
| 20 | ಅಕ್ಟೋಬರ್ 26 | ಬುಧವಾರ | ಬಲಿಪಾಡ್ಯಮಿ/ದೀಪಾವಳಿ |
| 21 | ನವೆಂಬರ್ 1 | ಮಂಗಳವಾರ | ಕನ್ನಡ ರಾಜ್ಯೋತ್ಸವ |
| 22 | ನವೆಂಬರ್ 22 | ಮಂಗಳವಾರ | ಕನಕದಾಸ ಜಯಂತಿ |
| 23 | ಡಿಸೆಂಬರ್ 25 | ಭಾನುವಾರ | ಕ್ರಿಸ್ಮಸ್ |
More From
-
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications