ನವವಿವಾಹಿತರಿಗೆ ಯೋಗಿ ಸರ್ಕಾರದಿಂದ 'ನಿಯಂತ್ರಣ' ಗಿಫ್ಟ್
ಲಕ್ನೋ, ಜುಲೈ 06: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರ ಮತ್ತೊಂದು ಹೊಸ ಯೋಜನೆ ಪ್ರಕಟಿಸಿದೆ. ಜನನ ನಿಯಂತ್ರಣಕ್ಕಾಗಿ ಜಾರಿಗೆ ಬರಲಿರುವ ಈ ಯೋಜನೆಯಂತೆ ನವ ವಿವಾಹಿತರಿಗೆ ಶಗುನ್ (ಉಡುಗೊರೆ) ದೊರೆಯಲಿದೆ. ಯೋಗಿ ಅವರು ನೀಡಲಿರುವ ಶಗುನ್ ಬೇರೇನೂ ಅಲ್ಲ, ಕಾಂಡೋಮ್ ಹಾಗೂ ಜನಸಂಖ್ಯಾ ನಿಯಂತ್ರಣ ಮಾಹಿತಿಯ ಕಿಟ್.
ಕುಟುಂಬ ಯೋಜನೆಯ ಅಗತ್ಯ ಹಾಗೂ ಎರಡು ಮಕ್ಕಳ ನಡುವೆ ಇರಬೇಕಾದ ಅಂತರ ಮುಂತಾದ ಮಾಹಿತಿಗಳುಳ್ಳ ಕಿಟ್ ವಿತರಣೆ ಮಾಡಲು ಸರ್ಕಾರ ಮುಂದಾಗಿದೆ. ಜುಲೈ 11ರಂದು ಆಚರಿಸಲಾಗುವ ವಿಶ್ವ ಜನಸಂಖ್ಯಾ ದಿನದಂದು ಈ ಗಿಫ್ಟ್ ಯೋಜನೆ ಜಾರಿಗೊಳ್ಳಲಿದೆ.

ಕಿಟ್ ನಲ್ಲಿ ಏನಿರಲಿದೆ?: ರಾಜ್ಯದ ಆಶಾ ಕಾರ್ಯಕರ್ತೆಯರು ಕುಟುಂಬ ಯೋಜನೆಯ ಸಂದೇಶ, ಕಾಂಡೋಂಗಳು, ಸಾಮಾನ್ಯ ಗರ್ಭನಿರೋಧಕ, ತುರ್ತು ಗರ್ಭನಿರೋಧಕ ಮಾತ್ರೆಗಳು ಹಾಗೂ ನವವಧುವರರಿಗೆ ಅಗತ್ಯವಾದ ಇತರ ವಸ್ತುಗಳಾದಂತಹ ಟವೆಲ್ ಗಳು, ಕರ್ಚೀಫ್, ನೈಲ್ ಕಟ್ಟರ್, ಬಾಚಣಿಗೆ, ಕನ್ನಡಿ ಮುಂತಾದವುಗಳನ್ನೊಳಗೊಡ ಕಿಟ್ ಒಂದನ್ನು ಅವರಿಗೆ ನೀಡಲಿದ್ದಾರೆ.
ಒಂದು ವೇಳೆ ನವವಿವಾಹಿತರು ಅನಕ್ಷರಸ್ಥರಾಗಿದ್ದರೆ ಹಾಗೂ ಆರೋಗ್ಯ ಇಲಾಖೆಯ ಪತ್ರವನ್ನು ಓದಲು ಅಸಮರ್ಥರಾದರೆ, ಚಿಂತಿಸಬೇಕಾಗಿಲ್ಲ. ಆಶಾ ಕಾರ್ಯಕರ್ತರೇ ತಿಳಿ ಹೇಳಿ, ನೆರವು ನೀಡಲಿದ್ದಾರೆ.
ಲೈಂಗಿಕ ಶಿಕ್ಷಣ ಅಷ್ಟೊಂದು ಮಹತ್ವ ಪಡೆಯದ ರಾಜ್ಯವೊಂದರಲ್ಲಿ ಆರಂಭಗೊಳ್ಳುವ ಮಿಶನ್ ಪರಿವಾರ್ ವಿಕಾಸ್ ಯೋಜನೆ ಸ್ವಾಗತಾರ್ಹ ಎಂದು ಹಲವು ಸಾಮಾಜಿಕ ಕಾರ್ಯಕರ್ತರು ಹೇಳಿಕೊಂಡಿದ್ದಾರೆ
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications