ನರೇಂದ್ರ ಮೋದಿ ಸರಕಾರ ಮತ್ತು 16 ಮಹಿಳಾ ಶಕ್ತಿಗಳು
ಜುಲೈ ಏಳರಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದೊಡ್ಡ ಪ್ರಮಾಣದಲ್ಲಿ ಸಂಪುಟಕ್ಕೆ ಸರ್ಜರಿಯನ್ನು ಮಾಡಿದೆ. ಹಲವು ಹಾಲೀ ಸಚಿವರು ರಾಜೀನಾಮೆ ನೀಡಿದ್ದಾರೆ. ಸದಾನಂದ ಗೌಡ ಸೇರಿ ಹನ್ನೆರಡು ಮಂದಿ ಪದತ್ಯಾಗ ಮಾಡಿದ್ದಾರೆ.
ಯುವಶಕ್ತಿ, ಸಾಮಾಜಿಕ ನ್ಯಾಯ ಮತ್ತು ಮಹಿಳೆಯರಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೂತನ ಸಂಪುಟದಲ್ಲಿ ಆದ್ಯತೆಯನ್ನು ನೀಡಲಾಗಿದೆ. ರಾಜ್ಯದಿಂದ ಶೋಭಾ ಕರಂದ್ಲಾಜೆ ಸೇರಿದಂತೆ ನಾಲ್ವರಿಗೆ ನೂತನ ಸಚಿವ ಸ್ಥಾನದ ಭಾಗ್ಯ ಸಿಕ್ಕಿದೆ.
ಐವತ್ತು ವರ್ಷದೊಳಗಿನ ಒಟ್ಟು ಹದಿನಾಲ್ಕು ಸಚಿವರು ಹಾಲೀ ಸಂಪುಟದಲ್ಲಿದ್ದಾರೆ. ರಾಜೀನಾಮೆ ನೀದಿದ ಹನ್ನೆರಡು ಸಚಿವರಲ್ಲಿ ಕೆಲವೊಂದು ಅತ್ಯಂತ ಅನಿರೀಕ್ಷಿತ ಹೆಸರುಗಳಾಗಿದ್ದವು.
ಸಂಪುಟ ಸರ್ಜರಿಯ ನಂತರ ನರೇಂದ್ರ ಮೋದಿ ಸರಕಾರದಲ್ಲಿ ಹನ್ನೊಂದು ಮಹಿಳೆಯರು ಸಚಿವರಾಗಿದ್ದರೆ. ಜೊತೆಗೆ, ದೇಶದಲ್ಲಿ ಇವರ ಅವಧಿಯಲ್ಲಿ ಈಗ 5 ಮಹಿಳೆಯರು ರಾಜ್ಯಪಾಲರು/ಲೆಫ್ಟಿನೆಂಟ್ ಗವರ್ನರ್ ಆಗಿದ್ದಾರೆ. ಆ ಪಟ್ಟಿ ಹೀಗಿದೆ:

ದೇಶದ ಮಹಿಳಾ ರಾಜ್ಯಪಾಲರ ಪಟ್ಟಿ - 1
ನಜ್ಮಾ ಹೆಪ್ತುಲ್ಲಾ
ರಾಜ್ಯಪಾಲರು - ಮಣಿಪುರ
ಆನಂದಿಬೆನ್ ಪಟೇಲ್
ರಾಜ್ಯಪಾಲರು - ಉತ್ತರಪ್ರದೇಶ
ಬೇಬಿ ರಾಣಿ ಮೌರ್ಯ
ರಾಜ್ಯಪಾಲರು - ಉತ್ತರಾಖಂಡ

ದೇಶದ ಮಹಿಳಾ ರಾಜ್ಯಪಾಲರ ಪಟ್ಟಿ - 2 ಮತ್ತು ಕೇಂದ್ರ ಹಣಕಾಸು ಸಚಿವೆ
ಅನಸೂಯಾ ಊಕೆ
ರಾಜ್ಯಪಾಲರು - ಛತ್ತೀಸಗಢ
ತಮಿಳ್ ಸಾಯಿ ಸೌಂದರರಾಜನ್
ರಾಜ್ಯಪಾಲರು - ತೆಲಂಗಾಣ
ಲೆ.ಗವರ್ನರ್ -ಪುದುಚೇರಿ
ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ

ನರೇಂದ್ರ ಮೋದಿ ಸರಕಾರದ ಮಹಿಳಾ ಸಚಿವರುಗಳ ಪಟ್ಟಿ - 1
ಸ್ಮೃತಿ ಇರಾನಿ
ಕೇಂದ್ರ ಮಹಿಳಾ, ಮಕ್ಕಳ ಅಭಿವೃದ್ದಿ ಖಾತೆ
ಮೀನಾಕ್ಷಿ ಲೇಖಿ
ಕೇಂದ್ರ ವಿದೇಶಾಂಗ ವ್ಯವಹಾರ (ಸಹಾಯಕ)
ರೇಣುಕಾ ಸಿಂಗ್
ಕೇಂದ್ರ ಬುಡಕಟ್ಟು ವ್ಯವಹಾರಗಳ ಇಲಾಖೆ (ಸಹಾಯಕ)

ನರೇಂದ್ರ ಮೋದಿ ಸರಕಾರದ ಮಹಿಳಾ ಸಚಿವರುಗಳ ಪಟ್ಟಿ - 2
ಸಾಧ್ವಿ ನಿರಂಜನ್ ಜ್ಯೋತಿ
ಕೇಂದ್ರ ಗ್ರಾಮೀಣಾಭಿವೃದ್ದಿ ಇಲಾಖೆ (ಸಹಾಯಕ)
ಡಾ.ಭಾರತಿ ಪ್ರವೀಣ್ ಪವಾರ್
ಕೇಂದ್ರ ಆರೋಗ್ಯ ಇಲಾಖೆ (ಸಹಾಯಕ)
ದರ್ಶನಾ ವಿಕ್ರಂ ಜರ್ದೋಶ್
ಕೇಂದ್ರ ಜವಳಿ, ರೈಲ್ವೆ ಇಲಾಖೆ (ಸಹಾಯಕ)

ನರೇಂದ್ರ ಮೋದಿ ಸರಕಾರದ ಮಹಿಳಾ ಸಚಿವರುಗಳ ಪಟ್ಟಿ - 3
ಶೋಭಾ ಕರಂದ್ಲಾಜೆ
ಕೇಂದ್ರ ಕೃಷಿ, ರೈತರ ಕಲ್ಯಾಣ (ಸಹಾಯಕ)
ಅನ್ನಪೂರ್ಣ ದೇವಿ
ಕೇಂದ್ರ ಶಿಕ್ಷಣ ಇಲಾಖೆ (ಸಹಾಯಕ)
ಪ್ರತಿಮಾ ಭೌಮಿಕ್
ಕೇಂದ್ರ ಸಾಮಾಜಿಕ ನ್ಯಾಯ (ಸಹಾಯಕ)
ಅನುಪ್ರಿಯಾ ಸಿಂಗ್ ಪಟೇಲ್
ಕೇಂದ್ರ ವಾಣಿಜ್ಯ ಇಲಾಖೆ (ಸಹಾಯಕ)
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications